ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*

*ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದು ಹೀಗೆ* *ಪುರಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಪಿ ಆಗಿದ್ದು ಹೇಗೆ?* *ಆ್ಯಂಬುಲೆನ್ಸಲ್ಲಿ ಹಣ ಸಾಗಿಸಿ ಚುನಾವಣೆ ಗೆದ್ದೋರು ಯಾರು?* *ನೂರು ವರ್ಷಗಳಲ್ಲಿ ಚಡ್ಡಿಯಿಂದ ಪ್ಯಾಂಟು ಬದಲಾಗಿದ್ದಷ್ಟೇ ಸಾಧನೆ* *ಆರ್ ಎಸ್ ಎಸ್ ಗೆ ಕೆ ಪಿ ಎಸ್ ಉತ್ತರ…ಅಲ್ಲಿರೋರ ಮಕ್ಕಳೂ ಕೆಪಿಎಸ್ ಶಾಲೆಗಳಿಗೇ ಬಂದು ಹಾಲು, ಮೊಟ್ಟೆ, ಅನ್ನ, ಶಿಕ್ಷಣ ಪಡೆಯಬೇಕು* *ತ್ರಿವರ್ಣ ಧ್ವಜಕ್ಕೆ- ಜನಗಣಮನಕ್ಕೆ ಬೆಲೆ ಕೊಡದ ಆರ್ ಎಸ್ ಎಸ್*

Read More

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು ಆರ್ಥಿಕ, ಸಾಮಾಜಿಕ ಜನಗಣತಿ 92.12 ಶೇ.ಪ್ರಗತಿ ಶಿಕಾರಿಪುರದಲ್ಲಿ ಶೇ.97.05 ಸಮೀಕ್ಷೆ ನಡೆದಿದೆ. ವಿಜಯೇಂದ್ರ- ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ಇದನ್ನು. ಸರ್ಕಾರ ನ್ಯಾಯ ಒದಗಿಸಬೇಕಾದರೆ ಈ ಅಂಕಿಅಂಶಗಳು…

Read More

ಕವಿಸಾಲು

*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025) ಇಲ್ಲಿ ಕ್ಲಿಕ್ ಮಾಡಿ👇 https://malenaduexpress.com/?p=10255

Read More

ಕವಿಸಾಲು

*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025)

Read More

*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*

*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್* ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಗಣತಿ ಕುಂಠಿತವಾಗಿದ್ದು, ಈ ಹಿನ್ನಲೆ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್​ 18ರ…

Read More

ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್*

*ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್* ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಸೊಣ್ಣಪ್ಪನಹಳ್ಳಿಯ ಗ್ರೀನ್‌ ಗಾರ್ಡನ್ ಲೇಔಟ್‌ನ ಪಿಜಿ ನಿವಾಸಿ ಸನಾ ಪರ್ವಿನ್‌ (19) ಮೃತ ದುರ್ದೈವಿ. ಪಿಜಿಯಲ್ಲಿ ಶುಕ್ರವಾರ ಮಧ್ಯಾಹ್ನ ಸನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪಿಜಿಗೆ ಮೃತಳ ಸ್ನೇಹಿತೆಯರು…

Read More

ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್​​*

*ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್​​* ಬೆಂಗಳೂರಿನಲ್ಲಿ ಕಿಲಾಡಿ ಗ್ಯಾಂಗ್ ನಕಲಿ ನೋಟು ವಂಚನೆ ಮಾಡಲು ಯತ್ನಿಸಿ ಪೊಲೀಸರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ತಮಿಳುನಾಡು ಮೂಲದ ಈ ಗ್ಯಾಂಗ್ ಜನರಿಗೆ ಅಸಲಿ ನೋಟಿಗೆ ನಕಲಿ ನೋಟು ಕೊಡುವ ಆಮಿಷವೊಡ್ಡಿ, ಅದನ್ನೂ ನೀಡದೇ ವಂಚಿಸುತ್ತಿದ್ದರು. ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸಿದ್ದಾರೆ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ…

Read More

ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು* *ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್*

*ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು* *ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್* ಜಾತಿ ನಿಂದನೆ ಪ್ರಕರಣವೊಂದರಲ್ಲಿ ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯ ಐದು ಜನ ಆರೋಪಿಗಳಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2…

Read More

ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ*

*ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ* ಶಿವಮೊಗ್ಗದ ಪ್ರತಿಷ್ಠಿತ ಮಂದಾರ ಶಾಲೆ ವಿಚಾರವೀಗ ಹಾದಿರಂಪ ಬೀದಿರಂಪವಾಗಿದ್ದು, ಶಾಲೆಯ ಕಾರ್ಯದರ್ಶಿ ಹಾಗೂ 10 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಪೊಲೀಸ್…

Read More