ಭೀಕರ ಕೊಲೆಗಳಿಗೆ ಸಾಕ್ಷಿಯಾಯ್ತು ಶಿವಮೊಗ್ಗ ಶೇಬು- ಗೌಸ್ ಕೊಲೆ ನಡೆದಿದ್ದು ಹೇಗೆ? ಈ ಕೊಲೆಗಳಿಗೆ ಕಾರಣವಾಯ್ತಾ ಕ್ರಿಕೆಟ್ ಕಿರಿಕ್! ತಲೆಚಿಪ್ಪು ಹಾರಿದ್ದ ಯಾಸೀನ್ ಖುರೇಷಿ ಚಿಕಿತ್ಸೆಗೆ ಸ್ಪಂದನೆ!
ಭೀಕರ ಕೊಲೆಗಳಿಗೆ ಸಾಕ್ಷಿಯಾಯ್ತು ಶಿವಮೊಗ್ಗ ಶೇಬು- ಗೌಸ್ ಕೊಲೆ ನಡೆದಿದ್ದು ಹೇಗೆ? ಈ ಕೊಲೆಗಳಿಗೆ ಕಾರಣವಾಯ್ತಾ ಕ್ರಿಕೆಟ್ ಕಿರಿಕ್! ತಲೆಚಿಪ್ಪು ಹಾರಿದ್ದ ಯಾಸೀನ್ ಖುರೇಷಿಯ ಮುಂದುವರೆದ ಚಿಕಿತ್ಸೆ ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನಿನ್ನೆ ರಾತ್ರಿಯಿಂದ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಆದರೆ, ಪೊಲೀಸ್ ಮೂಲಗಳು ಇದನ್ನಿನ್ನೂ ದೃಢ ಪಡಿಸಿಲ್ಲ. ನಿನ್ನೆ ಸಂಜೆ ನಡೆದ ರೌಡಿಗಳ…