ಭೀಕರ ಕೊಲೆಗಳಿಗೆ ಸಾಕ್ಷಿಯಾಯ್ತು ಶಿವಮೊಗ್ಗ ಶೇಬು- ಗೌಸ್ ಕೊಲೆ ನಡೆದಿದ್ದು ಹೇಗೆ? ಈ ಕೊಲೆಗಳಿಗೆ ಕಾರಣವಾಯ್ತಾ ಕ್ರಿಕೆಟ್ ಕಿರಿಕ್! ತಲೆಚಿಪ್ಪು ಹಾರಿದ್ದ ಯಾಸೀನ್ ಖುರೇಷಿ ಚಿಕಿತ್ಸೆಗೆ ಸ್ಪಂದನೆ!

ಭೀಕರ ಕೊಲೆಗಳಿಗೆ ಸಾಕ್ಷಿಯಾಯ್ತು ಶಿವಮೊಗ್ಗ ಶೇಬು- ಗೌಸ್ ಕೊಲೆ ನಡೆದಿದ್ದು ಹೇಗೆ? ಈ ಕೊಲೆಗಳಿಗೆ ಕಾರಣವಾಯ್ತಾ ಕ್ರಿಕೆಟ್ ಕಿರಿಕ್! ತಲೆಚಿಪ್ಪು ಹಾರಿದ್ದ ಯಾಸೀನ್ ಖುರೇಷಿಯ ಮುಂದುವರೆದ ಚಿಕಿತ್ಸೆ ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನಿನ್ನೆ ರಾತ್ರಿಯಿಂದ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಆದರೆ, ಪೊಲೀಸ್ ಮೂಲಗಳು ಇದನ್ನಿನ್ನೂ ದೃಢ ಪಡಿಸಿಲ್ಲ. ನಿನ್ನೆ ಸಂಜೆ ನಡೆದ ರೌಡಿಗಳ…

Read More

ಶಿವಮೊಗ್ಗದಲ್ಲಿ ಡಬಲ್ ಮರ್ಡರ್; ಗೌಸ್, ಶೋಯಬ್ ಕೊಲೆಯಾದವರು!

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಡಬಲ್ ಮರ್ಡರ್ ಯಾಸೀನ್ ಖುರೇಷಿಗೆ ಕೊಲೆ ಮಾಡಲು ಬಂದು ಭೀಕರ ಕೊಲೆಗೊಳಗಾದ ಇಬ್ಬರು… ಕಳೆದ ಎರಡು ದಿನಗಳಿಂದ ಪರಸ್ಪರ ತಲೆ ತೆಗೆಯಲು ಹೊರಟಿದ್ದ ಎರಡೂ ಗ್ಯಾಂಗ್ ಗಳು… ಕೊಲೆಯಾದವರು ಗೌಸ್(30),  ಶೋಯೆಬ್(35).. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕೆ.ಎಸ್‌ ಈಶ್ವರಪ್ಪ ವಿರುದ್ದ ಎಫ್‌ಐಆರ್*

*ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕೆ.ಎಸ್‌ ಈಶ್ವರಪ್ಪ ವಿರುದ್ದ ಎಫ್‌ಐಆರ್* ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ರಾಜಕೀಯ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕೆ.ಎಸ್.ಈಶ್ವರಪ್ಪನವರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಏ.೫ ರಂದು ತೀ‍ರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾ‍ರ್ಯಕ್ರಮ ನೆರವೇರಿಸಿ, ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆಗೆ ಹೋಗಿ, ಅಲ್ಲಿ ಅವರ ಮನೆಯ…

Read More

ಕಡ್ಡಿಮಧು ವಿರೋಧಿ ಗ್ಯಾಂಗ್ ಮಾರಿಹಬ್ಬ ಮಾಡಿದ್ದು ಹೇಗೆ? ಮಧು ಮನೆಗೂ ಮುನ್ನ ದಾಳಿ ಮಾಡಿದ ಮತ್ತೊಂದು ಮನೆ ಯಾವುದು? ಇಲ್ಲಿದೆ ಕುತೂಹಲಭರಿತ ಕಹಾನಿ!

ಕಡ್ಡಿಮಧು ವಿರೋಧಿ ಗ್ಯಾಂಗ್ ಮಾರಿಹಬ್ಬ ಮಾಡಿದ್ದು ಹೇಗೆ? ಮಧು ಮನೆಗೂ ಮುನ್ನ ದಾಳಿ ಮಾಡಿದ ಮತ್ತೊಂದು ಮನೆ ಯಾವುದು? ಇಲ್ಲಿದೆ ಕುತೂಹಲಭರಿತ ಕಹಾನಿ! ಕಡ್ಡಿ ಮಧು ವಿರೋಧಿ ರೌಡಿಗ್ಯಾಂಗ್ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮತ್ತೊಂದು ದಲಿತ ಮನೆಗೂ ನುಗ್ಗಿ ರಂಪಾಟ ಮಾಡಿದ್ದಲ್ಲದೇ ಮಾಂಗಲ್ಯ ಸರವನ್ನೂ ದೋಚಿ ಪರಾರಿಯಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ 112/24 ರಂತೆ ಮಾ.23ರಂದು ಎಫ್ ಐ ಆರ್ ದಾಖಲಾಗಿದೆ. ಮಾರಿಹಬ್ಬದ ದಿನ ಸಚಿನ್ @ ಶ್ಯಾಡೋ, ದರ್ಶನ್ @ ನಲ್ ಕುಮಾರಿ, ಪ್ರವೀಣ್ @…

Read More

ಮಾಸ್ಟರ್ ಕಟ್ ಕಟ್ಟಿಂಗ್ ಶಾಪ್ ಮಾಲೀಕ ಬ್ಲೇಡ್ ಸೀನನ ವಿರುದ್ಧ ಎಫ್ ಐ ಆರ್ ವೆಂಕಟೇಶ ಸೇರಿ 11ಜನರಿಂದ ದೊಡ್ಡಪೇಟೆ ಠಾಣೆಯಲ್ಲಿ ದೂರು ಶಿವಮೊಗ್ಗದ ಸುಂದರ್ ಆಶ್ರಯ ಬಳಿ ಇರುವ ಮಾಸ್ಟರ್ ಕಟ್ ಕಟ್ಟಿಂಗ್ ಶಾಪ್ ಮಾಲೀಕ ಶ್ರೀನಿವಾಸ್ @ ಬ್ಲೇಡ್ ಸೀನನ ಮೇಲೆ ದೊಡ್ಡಪೇಟೆ ಪೊಲೀಸರು ಲಿಖಿತ ದೂರಿನ ಆಧಾರದ ಮೇಲೆ ಎಸ್ ಸಿ ಎಸ್ ಟಿ ಕಾಯ್ದೆಯೂ ಸೇರಿದಂತೆ ಹಲವು ಮೊಕದ್ದಮೆ ದಾಖಲಿಸಿದ್ದಾರೆ. ಬ್ಲೇಡ್ ಸೀನ ಸೇರಿದಂತೆ ಐದಾರು ಜನರ ಮೇಲೆ ಪ್ರಕರಣ ದಾಖಲಾಗಿದೆ….

Read More

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…

Read More

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ

ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ, ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…

Read More

ಕಡ್ಡಿ ಮಧು ವಿರೋಧಿ ಗ್ಯಾಂಗ್ ನಿಂದ ರೌಡಿಸಂ

ಶಿವಮೊಗ್ಗ ನಗರದಲ್ಲಿ ರೌಡಿಗಳ ಅಟ್ಟಹಾಸ. ಮನೆಯೊಳಗೆ ನುಗ್ಗಿ ದಾಂಧಲೆ – ಕಿಟಿಕಿ ಗ್ಲಾಸ್ ಹಾಗೂ ಪೀಠೋಪಕರಣ ಪುಡಿ-ಪುಡಿ. ಮನೆ ಮುಂದೆ ನಿಲ್ಲಿಸಿದ್ದ ಕಾರು- ಬೈಕ್ ಗ್ಲಾಸ್ ಒಡೆದ ಕಿಡಿಗೇಡಿಗಳು. ಶಿವಮೊಗ್ಗ ನಗರದ ಹೊಸಮನೆಯಲ್ಲಿ ತಡರಾತ್ರಿ ನಡೆದ ಘಟನೆ. ಹೊಸಮನೆಯ ಸೇವಂತ್ @ ಜೋಗಿ ಎಂಬುವರ ಮನೆ ಹಾಗೂ ಬೈಕ್ ಮೇಲೆ ದಾಳಿ. ರೌಡಿಶೀಟರ್ ಕಡ್ಡಿ ಮಧು ಕಾರಿನ ಮೇಲೆ ದಾಳಿ- ಗ್ಲಾಸ್ ಪುಡಿ. ಹಳೆಯ ಗಲಾಟೆ ಹಾಗೂ ದ್ವೇಷದ ಹಿನ್ನೆಲೆ ದಾಳಿ ಮಾಡಿರುವ ಶಂಕೆ. ಬೈಕ್ ನಲ್ಲಿ…

Read More

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ ಪ್ರೊಬೇಷನರಿ ಪಿಎಸ್ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ…

Read More

ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ; ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?

*ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ;* *ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?* ಶಿರಾಳಕೊಪ್ಪದಲ್ಲಿ ಬುಧವಾರದಂದು *ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ* ವತಿಯಿಂದ, ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ *ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ* ಉತ್ತಮ ಕರ್ತವ್ಯ ನಿರ್ವಹಿಸಿದ, *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್ ಪಿ ಮಿಥುನ್ ಕುಮಾರ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಅವರು…

Read More