*ಶಿವಮೊಗ್ಗ ಬೈಪಾಸಲ್ಲಿ ಮಳೆಯಿಂದ ಮನೆ ಹಾನಿ;* *ಹೆಚ್ ಸಿ ಯೋಗೇಶ್- ಕಲೀಂ ಪಾಷ ಸ್ಥಳಕ್ಕೆ ಭೇಟಿ*

*ಶಿವಮೊಗ್ಗ ಬೈಪಾಸಲ್ಲಿ ಮಳೆಯಿಂದ ಮನೆ ಹಾನಿ;* *ಹೆಚ್ ಸಿ ಯೋಗೇಶ್- ಕಲೀಂ ಪಾಷ ಸ್ಥಳಕ್ಕೆ ಭೇಟಿ* ಶಿವಮೊಗ್ಗ ನಗರದ ಬೈಪಾಸ್ ಪ್ರದೇಶದಲ್ಲಿ ನಿರಂತರ ಮಳೆಯಿಂದ ಮನೆ ಕುಸಿದಿರುವ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೇಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲಿಮ್ ಉಲ್ಲಾ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ ಎಚ್.ಸಿ. ಯೋಗೇಶ್ ಅವರು, ಘಟನೆಯಿಂದ ಉಂಟಾದ ಹಾನಿಯ ಬಗ್ಗೆ…

Read More

*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2* *ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…* *ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?*

*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2* *ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…* *ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?* ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯಲ್ಲಿ ಹಕ್ಕುದಾಖಲೆ ಶಿರಸ್ತೆದಾರ್ ಫೋನ್ ಪೇ ಮೂಲಕವೇ ಲಂಚದ ಹಣ ಪಡೆಯುತ್ತಿದ್ದಾರಾ? ಈ ಸಂಬಂಧ ಫೋನ್ ಪೇ ದಾಖಲೆಯೊಂದು ವೈರಲ್ ಆಗಿದ್ದು, ಆ ಅಧಿಕಾರಿ ಮಾಡಿಕೊಟ್ಟ ಕೆಲಸವೊಂದಕ್ಕೆ 10 ಸಾವಿರ ರೂ., ಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ! ಶಿವಮೊಗ್ಗದ…

Read More

ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ‌ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?*

*ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ‌ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?* ಭದ್ರಾವತಿ ಬೋವಿ ಕಾಲೋನಿಯ ವ್ಯಕ್ತಿಯೊಬ್ಬ ಬಡ್ಡಿ ಮಾಫಿಯಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಈ ಘಟನೆಯ ಹಿಂದೆ ಸಹಾಯಕ ಪೊಲೀಸ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಉತ್ತರ ಕೊಡದಿರುವುದು ಕೂಡ ಒಂದು ಅತ್ಯುತ್ತಮ ಉತ್ತರವೇ… 2. ಇಲ್ಯಾರೂ ಪರಿಶುದ್ಧರಿಲ್ಲವೋ… ನಮ್ಮನಮ್ಮದೇ ರಹಸ್ಯಗಳ ಸಮಾಧಿಯೊಳಗಿದ್ದೇವೆ ನಾವೆಲ್ಲ… 3. ಶರೀರಕ್ಕೆ ಶರಾಬು ತೊಂದರೆ ಕೊಡುತ್ತಿಲ್ಲ ಈಗೀಗ; ನಿನ್ನ ನೆನಪುಗಳೇ ಹಾನಿಕಾರಕವು! – *ಶಿ.ಜು.ಪಾಶ* 8050112067 (7/7/2026)

Read More

*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?*

*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?* ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ದೂರು ದಾಖಲಿಸಿದರೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅದ್ಯಾಕೆ ಮೀನಾಮೇಷ ಎಣಿಸುತ್ತಿದ್ದಾರೋ…ಕೊನೆಗೂ ಈ ಪೊಲೀಸ್ ನಿರ್ಲಕ್ಷ್ಯದ ಪ್ರಕರಣ ಗಂಭೀರ ಸ್ವರೂಪ ತಾಳುವ ಲಕ್ಷಣಗಳು…

Read More

*ಡಾ.ಶರತ್ ಮರಿಯಪ್ಪ ಫೌಂಡೇಷನ್ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರನ್ ಮಲೆನಾಡು-2026 ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಕೊಡುಗೈ ದಾನಿಗಳೂ ಆದ ಎಂ.ಶ್ರೀಕಾಂತ್ ರವರು ಏನ್ ಮಾತಾಡಿದ್ರು?*

*ಡಾ.ಶರತ್ ಮರಿಯಪ್ಪ ಫೌಂಡೇಷನ್ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರನ್ ಮಲೆನಾಡು-2026 ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಕೊಡುಗೈ ದಾನಿಗಳೂ ಆದ ಎಂ.ಶ್ರೀಕಾಂತ್ ರವರು ಏನ್ ಮಾತಾಡಿದ್ರು?*

Read More

*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!*

*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!* ನಾನಾಗ ನನ್ನ ತಾತಾ, ಅಪ್ಪ ಸೇರಿದಂತೆ ಅವಿಭಕ್ತ ಕುಟುಂಬದಲ್ಲಿದ್ದೆ. ಹುಡುಗ ಸಣ್ಣವನು. ಮನೆ ಇದ್ದಿದ್ದು ರವಿವರ್ಮ ರಸ್ತೆಯಲ್ಲಿ. ರವಿವರ್ಮ ರಸ್ತೆಗೆ ಶಿವಮೊಗ್ಗ ನಗರಸಭೆ ಕೌನ್ಸಿಲರ್ ಆಗ್ತಿದ್ದಿದ್ದು ಓರ್ವ ಬ್ರಾಹ್ಮಣ ಅಜ್ಜಿ. ನಾನಾಗ ಅವರ ಮನೆಗೆ ನಮ್ಮ ತಾತಾ/ ಅಪ್ಪನ ಸೌದೆ ಡಿಪೋ ಸೌದೆಯನ್ನು ಮಣದ ಲೆಕ್ಕದಲ್ಲಿ ಕಬ್ಬಿಣದ ಕಾಲ್ಗಾಡಿಯಲ್ಲಿ ಒಯ್ದು ಹಾಕುತ್ತಿದ್ದೆ. ಅವರು ಒಣಕೊಬ್ಬರಿ, ಬೆಲ್ಲ ಕೊಡ್ತಿದ್ದ ನೆನಪು, ಅದೂ ಹಿಂಬಾಗಿಲಿನಿಂದ!…

Read More

*ನ್ಯಾಷನಲ್ ಗೋಲ್ಡ್ & ಡೈಮಂಡ್* *18ನೇ ವಾರ್ಷಿಕಾಚರಣೆಯ ಸಂಭ್ರಮ – ಜು. 01 ರಿಂದ ಡಿ. 25* *2 ಮಾರುತಿ ಸುಜುಕಿ ನ್ಯೂ ಬ್ರೆಝಾ ಕಾರು ಸಹಿತ ಒಟ್ಟು ರೂ. 70 ಲಕ್ಷದ ಬಹುಮಾನಗಳು*

*ನ್ಯಾಷನಲ್ ಗೋಲ್ಡ್ & ಡೈಮಂಡ್* *18ನೇ ವಾರ್ಷಿಕಾಚರಣೆಯ ಸಂಭ್ರಮ – ಜು. 01 ರಿಂದ ಡಿ. 25* *2 ಮಾರುತಿ ಸುಜುಕಿ ನ್ಯೂ ಬ್ರೆಝಾ ಕಾರು ಸಹಿತ ಒಟ್ಟು ರೂ. 70 ಲಕ್ಷದ ಬಹುಮಾನಗಳು* ನ್ಯಾಷನಲ್ ಗೋಲ್ಡ್ & ಡೈಮಂಡ್ ಪ್ರಥಮ ಶೋರೂಂನ ಶುಭಾರಂಭದ ಸಂಭ್ರಮವನ್ನು ತನ್ನ ಗ್ರಾಹಕ ಬಂಧುಗಳೊಂದಿಗೆ 17 ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಇದೀಗ 18ನೇ ವಾರ್ಷಿಕಾಚರಣೆಯನ್ನು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮಳಿಗೆಯಲ್ಲಿ ಜುಲೈ 01ರಿಂದ ಡಿಸೆಂಬರ್ 25ರ ವರೆಗೆ ಹಮ್ಮಿಕೊಂಡಿದೆ. ಅಮಿತ…

Read More

*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026* *ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ*

*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026* *ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ* ಡಾ.ಶರತ್ ಮರಿಯಪ್ಪ ಫೌಂಡೇಷನ್‌ವತಿಯಿಂದ ಜು.5ರಂದು `ರನ್ ಮಲೆನಾಡು-2026 ಎಂಬ ಬೃಹತ್ ಮ್ಯಾರ ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್ನಿನ ಸಂಸ್ಥಾಪಕ ಡಾ.ಶರತ್ ಮರಿಯಪ್ಪ ಹೇಳಿದ್ದಾರೆ. ಜು.5ರ ಬೆಳಿಗ್ಗೆ 6ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆರಂಭವಾಗುತ್ತದೆ. ಮಾಜಿ ಸಚಿವ ಮಧುಬಂಗಾರಪ್ಪ, ಸಚಿವ ಸಂತೋಷ್‌ಲಾಡ್,ಆರ್.ಎಂ.ಮಂಜು ನಾಥ್ ಗೌಡರು, ಆರ್.ಪ್ರಸನ್ನಕುಮಾರ್ ಸೇರಿ ದಂತೆ ಹಲವು…

Read More

ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ*

ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ* ನನ್ನ ತಂದೆಯವರಾದ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ಬಂಗಾರಪ್ಪರ ಬಹುಕಾಲದ ಬೆಂಬಲಿಗರೂ, ಅಭಿಮಾನಿಯೂ ಆಗಿದ್ದ, ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರು, ಹಿರಿಯ ಸಹಕಾರಿಗಳು ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡರು ಆದ ಎಂ.ಕೆ. ಸುರೇಶ್‌ ಕುಮಾರ್‌ ಅವರ ನಿಧನದ ಸುದ್ದಿ ತಿಳಿದು ಅತೀವ ದಃಖವಾಗಿದೆ ಎಂದು ಮಾಜಿ ಮಂತ್ರಿ ಎಸ್.ಮಧು ಬಂಗಾರಪ್ಪ ಪ್ರಕಟಣೆಯಲ್ಲಿ ಕಂಬನಿ ಮಿಡಿದಿದ್ದಾರೆ. ನನಗೂ ಆತ್ಮೀಯರಾಗಿದ್ದ ಸುರೇಶ್‌ ಕುಮಾರ್‌, ನಮ್ಮ ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ…

Read More