ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ

ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕಾರಣದ ಇತಿಹಾಸದಲ್ಲಿ ಯಶಸ್ಸು ಕಂಡವರು ಕೆಲವೇ ಕೆಲವರು ಮಾತ್ರ. ಅನೇಕರು ತಮ್ಮ ತಂದೆಯ ವರ್ಚಸ್ಸು, ಯಶಸ್ಸು ಜನಪ್ರಿಯತೆ ಮೂಲಕ ಸಿಕ್ಕ ಅವಕಾಶಗಳಿಂದಲೂ ಜನಮನ್ನಣೆ ಕಳೆದುಕೊಂಡು ಜನರಿಂದ ದೂರವಾಗಿದ್ದು ಇದೆ. ಇಂತಹವರ ನಡುವೆ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ, ತಂದೆಯ ಆದರ್ಶದಲ್ಲಿ ಜನಪರ ಆಡಳಿತದ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ತಂದೆಗೆ…

Read More

*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ*

*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ* *ಮಾರ್ಚ್ 6 ರಂದು 17ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ ಸಿದ್ದರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವ ಈ ಸಂದರ್ಭದಲ್ಲಿ ಅವರು ರಾಜ್ಯದ ಜನರಿಗೆ ಇನ್ನು ಹೆಚ್ಚು ಯೋಜನೆಗಳನ್ನು ನೀಡಿ ರಾಜ್ಯದ ಆಡಳಿತವನ್ನು ಸುದೀರ್ಘವಾಗಿ ನಡೆಸಲೆಂದು ಆಶಿಸಿ, ಇಂದು ಕೋಟೆ ಶ್ರೀ ಮಾರಿಕಾಂಬಾ ದೇವಿ…

Read More

*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್* *ಸರ್ಕಾರದ ಆದೇಶ*

*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್* *ಸರ್ಕಾರದ ಆದೇಶ* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಇಂದು ಮುಕ್ತಾಯಗೊಂಡಿದ್ದು, ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರೆಸಿ ರಾಜ್ಯ ಸರ್ಕಾರ ಫೆ.27ರಂದೇ ಆದೇಶಿಸಿದೆ. ಈ ಆದೇಶದಂತೆ ಇವತ್ತಿಗೆ(ಫೆ.28ಕ್ಕೆ) ಮುಕ್ತಾಯಗೊಳ್ಳಬೇಕಿದ್ದ ಸುಂದರೇಶ್ ರವರ ಅಧ್ಯಕ್ಷಾವಧಿ ನಿರಾತಂಕವಿಲ್ಲದೇ ಮುಂದಿನ ಆದೇಶದವರೆಗೆ ಮುಂದುವರೆದಿದೆ.

Read More

Gm ಶುಭೋದಯ💐💐 *ಕವಿಸಾಲು* 1. ಮನುಷ್ಯನಿಂದ ತಪ್ಪಾದರೆ ಸುಧಾರಿಸಬಹುದು; ಮನುಷ್ಯನೇ ತಪ್ಪಾದರೆ… 2. ತನಗೆಂದಾದರೂ ಮಂದಿರ ಮಸೀದಿ ಚರ್ಚು ನಿರ್ಮಿಸಿ ಕೊಂಡನಾ ದೇವರು? 3. ಯಾರೂ ಸಣ್ಣವರಲ್ಲ ಇಲ್ಲಿ; ಬೂದಿಯ ಕೆಳಗೆ ಸುಡುವ ಬೆಂಕಿ ಇರುತ್ತಿಲ್ಲಿ! – *ಶಿ.ಜು.ಪಾಶ* (28/2/2026) 8050112067

Read More

*ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಲಡ್ಡು ವಿತರಿಸಿ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ*

*ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಲಡ್ಡು ವಿತರಿಸಿ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ* *ಯುವಕರ ಆಶಾಕಿರಣ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ…

Read More

ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ  ಬೃಹತ್ ಉದ್ಯೋಗ ಮೇಳ ಆರಂಭ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ: ಶಾಸಕ ಎಸ್.ಎನ್. ಚನ್ನಬಸಪ್ಪ

ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ  ಬೃಹತ್ ಉದ್ಯೋಗ ಮೇಳ ಆರಂಭ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ: ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದು ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಶಾಸಕರಾದ  ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆಗೆ ಕೇವಲ ಪದವಿ ಮುಖ್ಯವಲ್ಲ, ಅದರೊಂದಿಗೆ ಉದ್ಯೋಗದ ಕೌಶಲ್ಯವೂ ಅತಿ ಅಗತ್ಯ….

Read More

*ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆ;* *ಮೊದಲ ರಿವೀಲ್ ಫೋಟೋ ಇಲ್ಲಿದೆ*

*ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆ;* *ಮೊದಲ ರಿವೀಲ್ ಫೋಟೋ ಇಲ್ಲಿದೆ* ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಮದುವೆ ಆಗಿದ್ದಾರೆ. ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹ ನಡೆದಿದೆ. ಮದುವೆ ಫೋಟೋ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗಾಗಿ ರಶ್ಮಿಕಾ (Rashmika Mandanna) ಮತ್ತು ವಿಜಯ್ ಮೊದಲ ಪೋಸ್ಟ್ ಮಾಡಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರೋಶ್ ವಿವಾಹದ ಫೋಟೋಗಳು (Virosh Marriage Photo) ಕ್ಷಣಾರ್ಧದಲ್ಲಿ ವೈರಲ್…

Read More

*ಶಿವಮೊಗ್ಗ ಕೆಡಿಪಿ ಸಮಿತಿಗೆ ಭದ್ರಾವತಿಯ ಹೆಚ್.ರವಿಕುಮಾರ್ ನೇಮಕ*

*ಶಿವಮೊಗ್ಗ ಕೆಡಿಪಿ ಸಮಿತಿಗೆ ಭದ್ರಾವತಿಯ ಹೆಚ್.ರವಿಕುಮಾರ್ ನೇಮಕ* ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ (20ಅಂಶಗಳ ಅಭಿವೃದ್ಧಿ ಕಾಮಗಾರಿಗಳೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ ತ್ರೈ ಮಾಸಿಕ ಕೆಡಿಪಿ ಸಮಿತಿಗೆ ಭದ್ರಾವತಿ ಹೊಸ ಸಿದ್ದಾಪುರದ ಕಾಂಗ್ರೆಸ್ ಮುಖಂಡ ಸ್ಬೂಡಾ ಮಾಜಿ ಸದಸ್ಯ ಹೆಚ್.ರವಿಕುಮಾರ್ ರವರನ್ನು ನಾಮ ನಿರ್ದೇಶನಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

Read More

*ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ದೇಶಾದ್ಯಂತ 82 ಕೋಟಿ ರೂ.,ಗಳಿಗೂ ಹೆಚ್ಚಿನ ಹಣ ವಂಚಿಸಿದ್ದ ಮೂವರ ಬಂಧನ* *ಶಿವಮೊಗ್ಗದ ಇಬ್ಬರು- ಚಿಕ್ಕಮಗಳೂರಿನ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ ಸೈಬರ್ ಕ್ರೈಂ ಪೊಲೀಸರು*

*ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ದೇಶಾದ್ಯಂತ 82 ಕೋಟಿ ರೂ.,ಗಳಿಗೂ ಹೆಚ್ಚಿನ ಹಣ ವಂಚಿಸಿದ್ದ ಮೂವರ ಬಂಧನ* *ಶಿವಮೊಗ್ಗದ ಇಬ್ಬರು- ಚಿಕ್ಕಮಗಳೂರಿನ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ ಸೈಬರ್ ಕ್ರೈಂ ಪೊಲೀಸರು* 15 ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ದೇಶಾದ್ಯಂತ ವಂಚನೆ 82 ಕೋಟಿ ರೂ.,ಗಳಿಗೂ ಹೆಚ್ಚು ಹಣ ವಂಚಿಸಿದ್ದ ಮೂವರನ್ನು ಬಂಧಿಸಿರುವ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು, ಉಳಿದ ಆರೋಪಿಗಳಿಗೂ ಬಲೆ ಬೀಸಿದ್ದಾರೆ. ಶಿವಮೊಗ್ಗ ಶರಾವತಿ ನಗರದ ಆರ್.ಸಿ.ಜಗದೀಶ್, ಚಿಕ್ಕಮಗಳೂರು ಶಂಕರಪುರದ ಅರ್ಷಾದ್, ಶಿವಮೊಗ್ಗ ಹೊಸಮನೆಯ ಟಿ.ಅನಂತರನ್ನು…

Read More