*ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ;* *ಎನ್ ಎಸ್ ಯು ಐ ಪ್ರತಿಭಟನೆ* *ہوٹلوں، کھانے کی گاڑیوں میں کیمیائی رنگوں اور چکھنے والے پاؤڈر کا استعمال؛* *NSUI کا احتجاج* *Use of chemical colors and tasting powder in hotels, food carts;* *NSUI protest*

*ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ;* *ಎನ್ ಎಸ್ ಯು ಐ ಪ್ರತಿಭಟನೆ* *ہوٹلوں، کھانے کی گاڑیوں میں کیمیائی رنگوں اور چکھنے والے پاؤڈر کا استعمال؛* *NSUI کا احتجاج* *Use of chemical colors and tasting powder in hotels, food carts;* *NSUI protest* ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿದ್ದು,…

Read More

*ಗಾಂಧಿ ಕುಟುಂಬದ ವಿರುದ್ಧ ಷಡ್ಯಂತ್ರ ಖಂಡಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಕಾಂಗ್ರೆಸ್ ನಾಯಕರ ಪ್ರತಿಭಟನೆ* *ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ*

*ಗಾಂಧಿ ಕುಟುಂಬದ ವಿರುದ್ಧ ಷಡ್ಯಂತ್ರ ಖಂಡಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಕಾಂಗ್ರೆಸ್ ನಾಯಕರ ಪ್ರತಿಭಟನೆ* *ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ* ಕೇಂದ್ರ ಸರ್ಕಾರವು ತನ್ನ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಇಂದು ಬೆಳಗಾವಿ ಸುವರ್ಣಸೌಧದ ಮುಂಭಾಗವಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ…

Read More

*ಆಟೋರಿಕ್ಷಾ- ಕಾರಿನ ನಡುವೆ ಭೀಕರ ಅಪಘಾತ* *ಆಟೋಚಾಲಕ ಅಣ್ಣಾನಗರ ನಿವಾಸಿ ಅಲ್ತಾಫ್ ಸಾವು* *آٹورکشہ اور کار کے درمیان خوفناک حادثہ* *Fearful accident between autorickshaw and car* *Auto driver Altaf, a resident of Annanagar, dies*

*ಆಟೋರಿಕ್ಷಾ- ಕಾರಿನ ನಡುವೆ ಭೀಕರ ಅಪಘಾತ* *ಆಟೋಚಾಲಕ ಅಣ್ಣಾನಗರ ನಿವಾಸಿ ಅಲ್ತಾಫ್ ಸಾವು* *آٹورکشہ اور کار کے درمیان خوفناک حادثہ* *Fearful accident between autorickshaw and car* *Auto driver Altaf, a resident of Annanagar, dies* ಮಂಗಳವಾರದಂದು ತಡರಾತ್ರಿ ನಡೆದ ಆಟೋರಿಕ್ಷಾ ಮತ್ತು ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಶಿವಮೊಗ್ಗದ ಅಣ್ಣಾನಗರ ನಿವಾಸಿ ಸಾವು ಕಂಡ ಘಟನೆ ನಡೆದಿದೆ. ಅಪಘಾತವು ಶಿವಮೊಗ್ಗದ ಕೋರ್ಟ್ ಸರ್ಕಲ್ಲಿನ ಶಾಲೀಂ ದರ್ಗಾ ಬಳಿ ನಡೆದಿದ್ದು,…

Read More

*ಡಿ.20ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ*

*ಡಿ.20ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ* ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ. 20ರ ಶನಿವಾರ ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಹಾಲಿ ಅಧ್ಯಕ್ಷ ವೈದ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾ ಶಾಖೆಯ ನಿರ್ಗಮಿತ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಘದ ರಾಜ್ಯ ಅಧ್ಯಕ್ಷ ಟಿ….

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೇಸರದಲ್ಲಿರಬೇಡ ಎಂದಿಗೂ ನಿನ್ನದೊಂದೇ ಚಹರೆ ನೋಡುತ್ತಾ ದುಃಖ ಮರೆಯುವುದು ನಾನು… 2. ತಾಳ್ಮೆಯಿರಲಿ ಹೃದಯವೇ ಗಹಗಹಿಸಿ ನಕ್ಕವರೂ ಚಪ್ಪಾಳೆಯನೂ ತಟ್ಟುವರು… – *ಶಿ.ಜು.ಪಾಶ* 8050112067 (17/12/2025)

Read More

*ಸ್ವಚ್ಛತಾ ಕಾರ್ಮಿಕರ ಸಂಕಷ್ಟ ಮತ್ತು ಸುರಕ್ಷತಾ ಸಾಮಗ್ರಿಗಳ ಕೊರತೆ ಬಗ್ಗೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು* *قانون ساز کونسل کی رکن بلقیش بانو نے حکومت کی توجہ صفائی کارکنوں کی حالت زار اور حفاظتی آلات کی کمی کی طرف مبذول کرائی* *Legislative Council member Balkish Banu draws government’s attention to sanitation workers’ plight and lack of safety equipment*

*ಸ್ವಚ್ಛತಾ ಕಾರ್ಮಿಕರ ಸಂಕಷ್ಟ ಮತ್ತು ಸುರಕ್ಷತಾ ಸಾಮಗ್ರಿಗಳ ಕೊರತೆ ಬಗ್ಗೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು* *قانون ساز کونسل کی رکن بلقیش بانو نے حکومت کی توجہ صفائی کارکنوں کی حالت زار اور حفاظتی آلات کی کمی کی طرف مبذول کرائی* *Legislative Council member Balkish Banu draws government’s attention to sanitation workers’ plight and lack…

Read More

*ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸದೇ ಹೋದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಬೆಳಗಾವಿ ಅಧಿವೇಶನದಲ್ಲಿ ಗುಡುಗಿದ ಸಚಿವ ಮಧು ಬಂಗಾರಪ್ಪ* *کنڑ نہ پڑھائے جانے پر پرائیویٹ اسکولوں کے خلاف سخت کارروائی؛ وزیر مدھو بنگارپا بیلگاوی اجلاس میں گرج پڑے* *Strict action against private schools if Kannada is not taught; Minister Madhu Bangarappa thundered in the Belagavi session*

*ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸದೇ ಹೋದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಬೆಳಗಾವಿ ಅಧಿವೇಶನದಲ್ಲಿ ಗುಡುಗಿದ ಸಚಿವ ಮಧು ಬಂಗಾರಪ್ಪ* *کنڑ نہ پڑھائے جانے پر پرائیویٹ اسکولوں کے خلاف سخت کارروائی؛ وزیر مدھو بنگارپا بیلگاوی اجلاس میں گرج پڑے* *Strict action against private schools if Kannada is not taught; Minister Madhu Bangarappa thundered in the Belagavi session* ಬೆಳಗಾವಿ: ರಾಜ್ಯದ ಎಲ್ಲಾ…

Read More

*ಆಝಾನ್ ವೇಳೆ ಡಿಸಿಬಲ್ ಮಿತಿ ಮೀರಿ ಲೌಡ್ ಸ್ಪೀಕರ್ ಬಳಕೆ;* *ಬೆಳಗಾವಿ ಅಧಿವೇಶನದಲ್ಲಿ ತೀವ್ರವಾಗಿ ಖಂಡಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್* *آذان کے دوران ڈیسیبل کی حد سے زیادہ لاؤڈ اسپیکر کا استعمال؛* *ممبر قانون ساز کونسل ڈی ایس ارون کی بیلگاوی اجلاس میں سخت مذمت* *Use of loudspeakers exceeding decibel limit during Azan;* *Member of Legislative Council D.S. Arun strongly condemned in Belagavi session*

*ಆಝಾನ್ ವೇಳೆ ಡಿಸಿಬಲ್ ಮಿತಿ ಮೀರಿ ಲೌಡ್ ಸ್ಪೀಕರ್ ಬಳಕೆ;* *ಬೆಳಗಾವಿ ಅಧಿವೇಶನದಲ್ಲಿ ತೀವ್ರವಾಗಿ ಖಂಡಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್* *آذان کے دوران ڈیسیبل کی حد سے زیادہ لاؤڈ اسپیکر کا استعمال؛* *ممبر قانون ساز کونسل ڈی ایس ارون کی بیلگاوی اجلاس میں سخت مذمت* *Use of loudspeakers exceeding decibel limit during Azan;* *Member of Legislative Council D.S. Arun…

Read More

*ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಶಿವಮೊಗ್ಗ ಜೆಡಿಎಸ್* *جے ڈی ایس کے ریاستی صدر ایچ ڈی کمارسوامی کی سالگرہ شیموگا جے ڈی ایس نے ایک خاص انداز میں منائی* *JDS State President H.D. Kumaraswamy’s birthday celebrated in a special way by Shivamogga JDS*

*ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಶಿವಮೊಗ್ಗ ಜೆಡಿಎಸ್* *جے ڈی ایس کے ریاستی صدر ایچ ڈی کمارسوامی کی سالگرہ شیموگا جے ڈی ایس نے ایک خاص انداز میں منائی* *JDS State President H.D. Kumaraswamy’s birthday celebrated in a special way by Shivamogga JDS* ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಜೆಡಿಎಸ್ ಅಧ್ಯಕ್ಷರು ಆದ ಹೆಚ್…

Read More

*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ*

*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ* ಕರ್ನಾಟಕ ರಾಜ್ಯದಲ್ಲಿ 6025 ಸಹಕಾರ ಸಂಘಗಳಿದ್ದು, 53.50 ಲಕ್ಷ ಸದಸ್ಯರಾಗಿದ್ದು, ಕೇವಲ 14.94 ಲಕ್ಷ ರೈತರಿಗೆ 13.79 ಕೋಟಿ ರೂಗಳನ್ನ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಇದಕ್ಕೆ ನಬಾರ್ಡ್ ಸಂಸ್ಥೆಯು ಪುನರ್‌ಧನ ಸಾಲದ ಧನವನ್ನ ಶೇ.58% ರಷ್ಟು ಕಡಿಮೆ ಮಾಡಿರುವುದು ಕಾರಣವಾಗಿದೆ. ಈ ಬಗ್ಗೆ ಇನ್ನುಳಿದ ಶೇ.42% ಪುನರ್‌ಧನ ಸಾಲದ…

Read More