*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ*
*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ* ಕರ್ನಾಟಕ ರಾಜ್ಯದಲ್ಲಿ 6025 ಸಹಕಾರ ಸಂಘಗಳಿದ್ದು, 53.50 ಲಕ್ಷ ಸದಸ್ಯರಾಗಿದ್ದು, ಕೇವಲ 14.94 ಲಕ್ಷ ರೈತರಿಗೆ 13.79 ಕೋಟಿ ರೂಗಳನ್ನ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಇದಕ್ಕೆ ನಬಾರ್ಡ್ ಸಂಸ್ಥೆಯು ಪುನರ್ಧನ ಸಾಲದ ಧನವನ್ನ ಶೇ.58% ರಷ್ಟು ಕಡಿಮೆ ಮಾಡಿರುವುದು ಕಾರಣವಾಗಿದೆ. ಈ ಬಗ್ಗೆ ಇನ್ನುಳಿದ ಶೇ.42% ಪುನರ್ಧನ ಸಾಲದ…


