*ಶಿವಮೊಗ್ಗದ ಕೇಕ್ ಮನೆ ಮೇಲೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ* *ಕೇಕ್, ಸ್ವೀಟ್ ಸೆಂಟರ್ ಗಳ ಮೇಲೆಯೂ ಮುಂದುವರೆಯಲಿದೆಯೇ ಅಧಿಕಾರಿಗಳ ದಾಳಿ?*
*ಶಿವಮೊಗ್ಗದ ಕೇಕ್ ಮನೆ ಮೇಲೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ* *ಕೇಕ್, ಸ್ವೀಟ್ ಸೆಂಟರ್ ಗಳ ಮೇಲೆಯೂ ಮುಂದುವರೆಯಲಿದೆಯೇ ಅಧಿಕಾರಿಗಳ ದಾಳಿ?* ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಅಂಕಿತ ಅಧಿಕಾರಿಗಳೂ ಆಗಿರುವ ಸತ್ಯನಾರಾಯಣ್ ನೇತೃತ್ವದ ತಂಡ ಮಂಗಳವಾರದಂದು ಶಿವಮೊಗ್ಗದ ರವೀಂದ್ರನಗರದ ಕೇಕ್ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದೆ. ರವೀಂದ್ರನಗರದ ಕೇಕ್ ಮನೆ ಎಂಬ ಕೇಕ್ ತಯಾರಿಕಾ ಘಟಕದ ಮೇಲೆ ಈ ದಾಳಿ ನಡೆದಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಆಹಾರ ಸುರಕ್ಷತಾ ಇಲಾಖೆ, ಉಪ…


