*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ* *ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ*
*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ* *ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ* ಡಾ. ಬೆನಕ ಪ್ರಸಾದ್ ಎನ್. ಜೆ., IPS (KN 2022) ಇವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದ್ದ ಕುರಿತ ಆದೇಶವನ್ನು ಸರ್ಕಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ. 21.05.2026ರ e-DAR 191 SPS 2025 ಅಧಿಸೂಚನೆಯಲ್ಲಿನ ಆದೇಶವನ್ನು ರದ್ದುಪಡಿಸಲಾಗಿದ್ದು, ಡಾ.ಬೆನಕ ಪ್ರಸಾದ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ…


