*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ*
*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ* ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾದಿ ಮಠದಲ್ಲಿ ಬಂಗಾರ ಕದ್ದಿದ್ದ ಶಿವಮೊಗ್ಗದ ಗಾಂಧಿ ನಗರ ನಿವಾಸಿ ರಾಘವೇಂದ್ರ ಆಚಾರ್ಯ(25)ನನ್ನು ತೀರ್ಥಹಳ್ಳಿ ಯ ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ ಆಚಾರ್ಯನಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 780 ಗ್ರಾಂ ಬಂಗಾರದ 16 ಹಲಗಾರತಿ(ಮೌಲ್ಯ- 1,01,40,000₹)ಗಳನ್ನು ವಶಕ್ಕೆ ಪಡೆಯಲಾಗಿದೆ….


