*ಬಂಗಾರ ಲೇಪಿತ ಚಿನ್ನದಾಭರಣ ಅಡವಟ್ಟು ಮಹಾ ವಂಚನೆ* *ಶಿವಮೊಗ್ಗದ ಮಹಿಳೆಯೂ ಸೇರಿದಂತೆ 5 ಜನರ ಬಂಧನ* *ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ಮತ್ತು ಪಿಎಸ್ ಐ ನಾರಾಯಣ ಮಧುಗಿರಿ ನೇತೃತ್ವದ ತಂಡದ ವಿಶೇಷ ಸಾಧನೆ…* *ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ, ಶಿವಮೊಗ್ಗ ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ, ಶಿವಮೊಗ್ಗದ ಗೋಪಾಳದ ಡಿಸಿಸಿ ಬ್ಯಾಂಕ್, ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಶಿವಮೊಗ್ಗದ ನೇತಾಜಿ ಸರ್ಕಲ್ಲಿನ ಗುಲಾಬಿ ಜ್ಯುವೆಲರಿ ವರ್ಕ್ಸ್ ನಲ್ಲಿ ನಕಲಿ ಬಂಗಾರ ಅಡವಿಟ್ಟು ಹಣ ಪಡೆದಿದ್ದ ವಂಚಕರು…*
*ಬಂಗಾರ ಲೇಪಿತ ಚಿನ್ನದಾಭರಣ ಅಡವಟ್ಟು ಮಹಾ ವಂಚನೆ* *ಶಿವಮೊಗ್ಗದ ಮಹಿಳೆಯೂ ಸೇರಿದಂತೆ 5 ಜನರ ಬಂಧನ* *ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ಮತ್ತು ಪಿಎಸ್ ಐ ನಾರಾಯಣ ಮಧುಗಿರಿ ನೇತೃತ್ವದ ತಂಡದ ವಿಶೇಷ ಸಾಧನೆ…* *ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ, ಶಿವಮೊಗ್ಗ ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ, ಶಿವಮೊಗ್ಗದ ಗೋಪಾಳದ ಡಿಸಿಸಿ ಬ್ಯಾಂಕ್, ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್,…


