*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆಯುತ್ತಿದೆಯೇ ಲಾಬಿ?* *ಆಯನೂರು-ಸುಂದರೇಶ್-ರವಿ-ವೈ.ಹೆಚ್…ಯಾರಾಗುವರು?* ಸ್ಬೂಡಾಕ್ಕೆ ಆರ್.ಪ್ರಸನ್ನಕುಮಾರ್?

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆಯುತ್ತಿದೆಯೇ ಲಾಬಿ?* *ಆಯನೂರು-ಸುಂದರೇಶ್-ರವಿ-ವೈ.ಹೆಚ್…ಯಾರಾಗುವರು?* ಸ್ಬೂಡಾಕ್ಕೆ ಆರ್.ಪ್ರಸನ್ನಕುಮಾರ್? ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರು ಯಾರಾಗಲಿದ್ದಾರೆ? ಎಂಬ ಚರ್ಚೆ ಆರಂಭವಾಗಿದೆ. ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ರವರು ಹೊಸ ಕಾಂಗ್ರೆಸ್ ಸಮಿತಿಗಳನ್ನು ರಚಿಸುವ ಬಗ್ಗೆ ಗಂಭೀರವಾಗಿಯೇ ಮಾತಾಡಿರುವುದರಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಚರ್ಚೆಗೆ ರಂಗೇರುತ್ತಿದೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಲ್ಲೂ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳು ಸರ್ಕಾರದ ಮಟ್ಟದಲ್ಲಿ ಕಂಡುಬರುತ್ತಿರುವುದರಿಂದ ಇಲ್ಲಿ ಅಧ್ಯಕ್ಷರಾದವರು ಅಲ್ಲಿ, ಅಲ್ಲಿ ಅಧ್ಯಕ್ಷರಾಗಿರುವವರು ಇಲ್ಲಿ…

Read More

*ಶಿಕಾರಿಪುರದ ಸೌಭಾಗ್ಯಳ ಪಿಜಿ ಪುರಾಣಂ…* *ಕೆಲಸಕ್ಕಿದ್ದ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ* *ಬಿಜೆಪಿ ಮುಖಂಡ ಗಂಗ್ಯಾನಾಯ್ಕ- ಆತನ ಸೆಕೆಂಡ್ ವೈಫ್ ಭಾಗ್ಯ @ಸೌಭಾಗ್ಯ- ಪೂರ್ಯಾನಾಯ್ಕ- ರಂಜಿತಾ ಅರೆಸ್ಟ್*

*ಶಿಕಾರಿಪುರದ ಸೌಭಾಗ್ಯಳ ಪಿಜಿ ಪುರಾಣಂ…* *ಕೆಲಸಕ್ಕಿದ್ದ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ* *ಬಿಜೆಪಿ ಮುಖಂಡ ಗಂಗ್ಯಾನಾಯ್ಕ- ಆತನ ಸೆಕೆಂಡ್ ವೈಫ್ ಭಾಗ್ಯ @ಸೌಭಾಗ್ಯ- ಪೂರ್ಯಾನಾಯ್ಕ- ರಂಜಿತಾ ಅರೆಸ್ಟ್* ಶಿಕಾರಿಪುರ ಪಟ್ಟಣದ ಪಿ.ಜಿ.ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯೊಬ್ಬಳ ನಾಪತ್ತೆ ಪ್ರಕರಣ ಇದೀಗ ಕುತೂಹಲದ ಘಟ್ಟ ತಲುಪಿದೆ. ಈ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಗಂಗಾನಾಯ್ಕ ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ. ಇಟ್ಟಿಗೆಹಳ್ಳಿ ಗ್ರಾಮದ ವಾಸಿಯಾಗಿರುವ ಈತ ಬಿಜೆಪಿ ಮುಖಂಡ.ಜೊತೆಗೆ,…

Read More

ಎಸ್ ಐ ಆರ್ ಕಾರ್ಯಕ್ಕೆ ಶಾಲಾ ಶಿಕ್ಷಕರ ಬಳಕೆ; ಮಾಜಿ ಸಚಿವ ಮಧು ಬಂಗಾರಪ್ಪ ತೀವ್ರ ವಿರೋಧ*

*ಎಸ್ ಐ ಆರ್ ಕಾರ್ಯಕ್ಕೆ ಶಾಲಾ ಶಿಕ್ಷಕರ ಬಳಕೆ; ಮಾಜಿ ಸಚಿವ ಮಧು ಬಂಗಾರಪ್ಪ ತೀವ್ರ ವಿರೋಧ* ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜಿಸಿರುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಶಿಕ್ಷಕರಿಗೆ ಶಾಲೆಯಲ್ಲಿ ಪಾಠ ಮಾಡುವುದು ಬಿಟ್ಟು ಬೇರೆ ಕೆಲಸ ವಹಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿತಕ್ಕೂ ಕಾರಣವಾಗಲಿದೆ…

Read More

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳು ಸದಾವಕಾಶ ಪಡೆದುಕೊಳ್ಳಿ –  ಬ್ಯಾಂಕ್ ಅಧ್ಯಕ್ಷ ಕೆ ರಂಗನಾಥ್*

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳು ಸದಾವಕಾಶ ಪಡೆದುಕೊಳ್ಳಿ –  ಬ್ಯಾಂಕ್ ಅಧ್ಯಕ್ಷ ಕೆ ರಂಗನಾಥ್* *ಪ್ರತಿವರ್ಷದಂತೆ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಿಂದ 2025 – 26 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು. 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.90% ಕ್ಕಿಂತ ಹೆಚ್ಚು ಅಂಕ ಮತ್ತು ಪದವಿ/ಇಂಜಿನೀಯರಿಂಗ್/ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.70% ಅಂಕ ಹಾಗೂ…

Read More

*ಶಿವಮೊಗ್ಗ ಬ್ರೇಕಿಂಗ್ :- ಶಿಕಾರಿಪುರ ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಸಾವು ಪ್ರಕರಣ* ಶಿವಮೊಗ್ಗ ಎಸ್.ಪಿ. ನಿಖಿಲ್ ಬಿ. ಏನಂದ್ರು?

*ಶಿವಮೊಗ್ಗ ಬ್ರೇಕಿಂಗ್ :- ಶಿಕಾರಿಪುರ ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಸಾವು ಪ್ರಕರಣ* ಶಿವಮೊಗ್ಗ ಎಸ್.ಪಿ. ನಿಖಿಲ್ ಬಿ. ಏನಂದ್ರು? 2025 ರ ಮೇ 18 ರಂದು ಶಿಕಾರಿಪುರ ಪಟ್ಟಣದ ಪಿಜಿಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಈ ಬಗ್ಗೆ ಕಳೆದ ವಾರ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು ಬಾಲಕಿ ಪಿಜಿಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಆತ್ಮಹತ್ಯೆ ಪ್ರಕರಣ ನಾಲ್ವರು ಆರೋಪಿಗಳು ಬಚ್ಚಿಟ್ಟದ್ದರು ಪಿಜಿ ಮಾಲೀಕ ಸೌಭಾಗ್ಯ, ರಂಜಿತಾ. ಪೀರಾ ನಾಯ್ಕ್, ಗಂಗಾ…

Read More

ಶಿಕಾರಿಪುರದ ಸೌಭಾಗ್ಯಳ ಪಿಜಿ ಪುರಾಣಂ…* *ಕೆಲಸಕ್ಕಿದ್ದ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ* *ಬಿಜೆಪಿ ಮುಖಂಡ ಗಂಗ್ಯಾನಾಯ್ಕ- ಆತನ ಸೆಕೆಂಡ್ ವೈಫ್ ಭಾಗ್ಯ @ಸೌಭಾಗ್ಯ ಸೇರಿದಂತೆ ನಾಲ್ಕು ಜನ ಅರೆಸ್ಟ್*

*ಶಿಕಾರಿಪುರದ ಸೌಭಾಗ್ಯಳ ಪಿಜಿ ಪುರಾಣಂ…* *ಕೆಲಸಕ್ಕಿದ್ದ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ* *ಬಿಜೆಪಿ ಮುಖಂಡ ಗಂಗ್ಯಾನಾಯ್ಕ- ಆತನ ಸೆಕೆಂಡ್ ವೈಫ್ ಭಾಗ್ಯ @ಸೌಭಾಗ್ಯ ಸೇರಿದಂತೆ ನಾಲ್ಕು ಜನ ಅರೆಸ್ಟ್* ಶಿಕಾರಿಪುರ ಪಟ್ಟಣದ ಪಿ.ಜಿ.ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯೊಬ್ಬಳ ನಾಪತ್ತೆ ಪ್ರಕರಣ ಇದೀಗ ಕುತೂಹಲದ ಘಟ್ಟ ತಲುಪಿದೆ. ಈ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಗಂಗಾನಾಯ್ಕ ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ. ಇಟ್ಟಿಗೆಹಳ್ಳಿ ಗ್ರಾಮದ ವಾಸಿಯಾಗಿರುವ ಈತ ಬಿಜೆಪಿ…

Read More

*ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ಗಿರೀಶ್ ಪ್ರಜ್ಞೆ ತಪ್ಪಿಸಿ ಅಸಹಜ ಲೈಂಗಿಕ ದೌರ್ಜನ್ಯ…* *ವೀಡಿಯೋ ಮಾಡಿ 10 ಲಕ್ಷಕ್ಕೆ ಬ್ಲಾಕ್ ಮೇಲ್…* *ಕೃತ್ಯದ ಹಿಂದಿನ‌ ಕರಾಳ ಸತ್ಯವೇನು?!*

*ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ಗಿರೀಶ್ ಪ್ರಜ್ಞೆ ತಪ್ಪಿಸಿ ಅಸಹಜ ಲೈಂಗಿಕ ದೌರ್ಜನ್ಯ…* *ವೀಡಿಯೋ ಮಾಡಿ 10 ಲಕ್ಷಕ್ಕೆ ಬ್ಲಾಕ್ ಮೇಲ್…* *ಕೃತ್ಯದ ಹಿಂದಿನ‌ ಕರಾಳ ಸತ್ಯವೇನು?!* ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಸರ್ಕಾರಿ ನಿವಾಸಕ್ಕೆ ನುಗ್ಗಿ, ಜ್ಯೂಸ್‌ನಲ್ಲಿ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ, ಅಸಹಜ ಲೈಂಗಿಕ ದೌರ್ಜನ್ಯ ಎಸಗಿ ರೂ. 10 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಹಾಗೂ ಕೊಲೆ ಯತ್ನ ನಡೆಸಲಾಗಿದೆ. ಈ ಸಂಬಂಧ ಪ್ರಮುಖ ಆರೋಪಿ ಅನುಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. *ಘಟನೆ ನಡೆದ ಸ್ಥಳ:* ಚನ್ನಪಟ್ಟಣದ ಕುವೆಂಪು…

Read More

*ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು; ಬೇಸರ ಹೊರಹಾಕಿದ ವಿಜಯೇಂದ್ರ*

*ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು; ಬೇಸರ ಹೊರಹಾಕಿದ ವಿಜಯೇಂದ್ರ* ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ (Cross Voting) ಮಾಡುವ ಮೂಲಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ಪಕ್ಷದಲ್ಲೇ ನಡೆಯಿತು. ಈ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಸ್ವತಃ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ. ಇದರೊಂದಿಗ ದಾವಣಗೆರೆಯಲ್ಲಿ ಆಯೋಜಿಸಿದ್ದ ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ…

Read More

*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ* *ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು* *ಏನಿದು ಪ್ರಕರಣ?*

*ಶಿವಮೊಗ್ಗ ಗೋಪಾಳದ ಗುಡ್ ಲಕ್ ಸರ್ಕಲ್ಲಿನಲ್ಲಿರುವ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸ್ ದಾಳಿ* *ಇಬ್ಬರು ಯುವತಿಯರನ್ನು ರಕ್ಷಿಸಿ ಸ್ಪಾ ಮಾಲೀಕೆಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು* *ಏನಿದು ಪ್ರಕರಣ?* ಶಿವಮೊಗ್ಗ ಗುಡ್ ಲಕ್ ಸರ್ಕಲ್ ಬಳಿಯ ರಾಯಲ್ ಸ್ಪಾ ಅಂಡ್ ಫ್ಯಾಮಿಲಿ ಸೆಲೂನ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿ ಓರ್ವ ಮಹಿಳೆ ಮೇಲೆ ಕ್ರಮ ಜರುಗಿಸಿದ್ದಾರೆಂದು ತಿಳಿದುಬಂದಿದೆ. ರಾಯಲ್ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿಯ ಮೇರೆಗೆ ಡಿವೈಎಸ್…

Read More

*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್* *ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್*

*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್* *ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್* ಹೆಲ್ಮೆಟ್ ಧರಿಸದೇ ಪೊಲೀಸ್ ಸಿಬ್ಬಂದಿ, ಮಹಿಳಾ ಚಾಲಕರನ್ನು ಅಪಹಾಸ್ಯ ಮಾಡಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಇಬ್ಬರ ಮೇಲೆ ಶಿವಮೊಗ್ಗ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ಪ್ರಕರಣ ದಾಖಲಿಸಿದ್ದು, ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಜು.6ರಂದು ಕೆಎ- 14, EZ 3167 ಸಂಖ್ಯೆಯ ಮೊಪೆಡನ್ನು ಚೇತನ ಎಂಬಾತ ಹಿಂಬದಿಯೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್…

Read More