*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ*

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ* ಶಿವಮೊಗ್ಗ ನಗರದ ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ಅಮಿಜ್ ಸೋಹಾನಿ ನದೀಂ ಪಾಷಾ ಎಂಬ ಮಹಿಳೆ ತನ್ನ 3 ವರ್ಷ 9 ತಿಂಗಳ ಮಗಳು ಐಜಾ ಫಾತೀಮಳನ್ನು ಕರೆದುಕೊಂಡು ಏ. 13 ರಿಂದ ಕಾಣೆಯಾಗಿದ್ದಾರೆ. ಅಮಿಜ್ ಸೋಹಾನಿಯ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಐಜಾ ಫಾತಿಮಾಳ ಚಹರೆ 3…

Read More

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ* ನಾರಿ ಶಕ್ತಿ ವಂದನೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೇಸ್ ತಾನು ಮಹಿಳಾ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ…

Read More

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್* ಗ್ರಾಹಕ ಮಹಿಳೆ ಮರೆತು ಹೋಗಿದ್ದ ಲಕ್ಷಾಂತರ ರೂ.,ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗನ್ನು ಶಿವಮೊಗ್ಗದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಯಥಾಸ್ಥಿತಿಯಲ್ಲಿ ಮರಳಿಸಿದ್ದು, ಈ ಪ್ರಾಮಾಣಿಕರನ್ನು ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಪಾಟೀಲ ಅಭಿನಂದಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕೆಲಸ…

Read More

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಆಗಬಾರದು ಎಂಬ ಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿ ಈಗ…

Read More

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…*

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…* ಶಿವಮೊಗ್ಗದ ಮೊದಲ ಸ್ಥಳೀಯ ಕಲರ್ ಫುಲ್ ಪತ್ರಿಕೆ ಕರುನಾಡು ಸಂಜೆ ಮತ್ತು ರಾಜ್ಯ ಮಟ್ಟದ ಮೊದಲ ಕಲರ್ ಫುಲ್ ಪತ್ರಿಕೆ ಜನವಾಹಿನಿಯಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಗಳ ಬ್ಯೂರೋಚೀಫ್ ಆಗಿ‌ ಕೆಲಸ ಮಾಡಿದ ತೃಪ್ತಿ ಜೀವನದಲ್ಲಿ ಇದ್ದೇ ಇದೆ. ಇತ್ತೀಚೆಗಷ್ಟೇ ಸೂರ್ಯೋದಯ ಪತ್ರಿಕೆ ಸಂಪಾದಕರಾಗಿದ್ದ ಡಿ.ಮಹಾದೇವಪ್ಪರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಲಂಕೇಶ್ ಪ್ರಶಸ್ತಿ ನೀಡಿಲಾಗಿತ್ತು. ಆಗ ಗುರುಟೀಕ್ ಗಂಗಾಧರ್ ಮಾಲೀಕರಾಗಿದ್ದ ಸೂರ್ಯೋದಯ ಪತ್ರಿಕೆಯ ಬಗ್ಗೆ,…

Read More