ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆಗಾಗ ಅಪರಿಚಿತರಿಗೂ ಸಿಗುತ್ತಿರು; ಪರಿಚಿತರಿಗಿಂತ ಹೆಚ್ಚು ಹೃದಯವಂತರು ಸಿಗುವ ಸಾಧ್ಯತೆಯಿದೆ! 2. ದೀಪ ಆರಲು ಗಾಳಿಯೇ ಕಾರಣವಾಗಬೇಕಿಲ್ಲ; ಸ್ವತಃ ದೀಪಕ್ಕೂ ಉರಿಯುವ ಮನಸಿರಬೇಕಲ್ಲ! – *ಶಿ.ಜು.ಪಾಶ* 8050112067 (21/5/2026)

Read More

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ  ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ*

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ  ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ* *ಬೆಂಗಳೂರು* : ಮಧ್ಯ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ‘ಹೈಕೋರ್ಟ್ ಸಂಚಾರಿ ಪೀಠ’ವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಬುಧವಾರದಂದು  ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕೃಷ್ಣಾ’ದಲ್ಲಿ ಈ ಭೇಟಿ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್….

Read More

*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ* *ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು*

*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ* *ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು* ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್. ಸಿ. ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ತುಂಗಾ ಹೊಳೆ ಸೇತುವೆಯ ಸಮಸ್ಯೆ ಬಗ್ಗೆ ಮಾತಾಡಿದ್ದು, ಸಚಿವರು ಕೂಡಲೇ 40 ಕೋಟಿ ರೂ., ಬಿಡುಗಡೆಗೊಳಿಸಲು ಒತ್ತಾಯಿಸಿದರು. ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು…

Read More

*ಶಿವಮೊಗ್ಗ; ಬುದ್ಧನಗರದ ಒಂದೇ ಕುಟುಂಬದ 4 ಮಂದಿ ನಾಪತ್ತೆ!* *ಇಕ್ಬಾಲ್- ನಸ್ರತ್ ಬಾನು- ಫಾಜಿಲ್- ಆದಿಲ್ ಏ.15ರಿಂದ ಕಣ್ಮರೆ!!*

*ಶಿವಮೊಗ್ಗ; ಬುದ್ಧನಗರದ ಒಂದೇ ಕುಟುಂಬದ 4 ಮಂದಿ ನಾಪತ್ತೆ!* *ಇಕ್ಬಾಲ್- ನಸ್ರತ್ ಬಾನು- ಫಾಜಿಲ್- ಆದಿಲ್ ಏ.15ರಿಂದ ಕಣ್ಮರೆ!!* ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಗಳಾದ ಒಂದೇ ಕುಟುಂಬದ 4 ಮಂದಿ ಏ.15 ರಿಂದ ಕಾಣೆಯಾಗಿದ್ದಾರೆ. ಮೋಹಮ್ಮದ್ ಇಕ್ಬಾಲ್: 62 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ನಸ್ರತ್ ಬಾನು: 54 ವರ್ಷ, 5.2 ಅಡಿ ಎತ್ತರ, ದಪ್ಪನೆ ಮೈಕಟ್ಟು, ಗೋಧಿ ಮೈಬಣ್ಣ, ಸೀಳು ತುಟಿ ಹೊಂದಿರುತ್ತಾರೆ. ಮೋಹಮ್ಮದ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಈ ಜಗತ್ತು ಎಷ್ಟು ಸುಂದರವಾಗಿದ್ದರೇನಂತೆ… ನಿನ್ನ ನೋಡಿದಾಗಲಷ್ಟೇ ನೆಮ್ಮದಿಯು! 2. ಯಾರು ಅತ್ತಿದ್ದಾರೆ ವೇಶ್ಯೆಯ ಸಮಾಧಿ ಬಳಿ ಹೋಗಿ? ಸಂಬಂಧವೇನಿದ್ದರೂ ಬದುಕಿರುವವರೆಗಷ್ಟೇ! 3. ಕಾಲ ಕಳೆದುಹೋಗುವುದಿಲ್ಲ; ಕಳೆದು ಹೋಗುವುದು ನಾನು- ನೀನಷ್ಟೇ! – *ಶಿ.ಜು.ಪಾಶ* 8050112067 (19/5/2026)

Read More

ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ*

ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ* ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಐ,…

Read More

*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…*

*ಶಿವಮೊಗ್ಗ ಚರ್ಚ್- ವೀರಶೈವ ಕಲ್ಯಾಣ ಮಂದಿರ ರಸ್ತೆಯ 118 ಅನಧಿಕೃತ ಅಂಗಡಿಗಳ ತೆರವಿಗೆ ಕಾರಣವಾಗಿದ್ದು ಹೈಕೋರ್ಟ್ ನೋಟಿಸ್!* *ವಕೀಲ ವಿನೋದ್ ರವರ ಸತತ 4 ವರ್ಷಗಳ ಹೋರಾಟಕ್ಕೆ ಸಂದ ಜಯ…* ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪರ ತೀವ್ರ ವಿರೋಧದ ನಡುವೆಯೂ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ಸಮೀಪದ ಚರ್ಚ್ ರಸ್ತೆಯಲ್ಲಿದ್ದ 118 ಅನಧಿಕೃತ ಹೂವಿನ, ಹಣ್ಣಿನ ಅಂಗಡಿಗಳನ್ನು ಪೊಲೀಸರ ಸಹಾಯದೊಂದಿದೆ ತೆರವುಗೊಳಿಸಲು ಕಾರಣವಾಗಿದ್ದು ಕರ್ನಾಟಕ ಹೈಕೋರ್ಟ್ ಆದೇಶ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ! ಹೈಕೋರ್ಟ್ ಚರ್ಚ್ ರಸ್ತೆಯಲ್ಲಿರು…

Read More

*ಶಿವಮೊಗ್ಗ ಪಾಲಿಕೆ ಬಳಿಯ ಹೂವಿನ ಮಾರುಕಟ್ಟೆ ಸಂಪೂರ್ಣ ತೆರವು* *ಪಾಲಿಕೆ- ಪೊಲೀಸರ ವಿಶೇಷ ಕಾಳಜಿಗೆ ಸಾರ್ವಜನಿಕರ ಶಹಬ್ಬಾಶ್ ಗಿರಿ,*

*ಶಿವಮೊಗ್ಗ ಪಾಲಿಕೆ ಬಳಿಯ ಹೂವಿನ ಮಾರುಕಟ್ಟೆ ಸಂಪೂರ್ಣ ತೆರವು* *ಪಾಲಿಕೆ- ಪೊಲೀಸರ ವಿಶೇಷ ಕಾಳಜಿಗೆ ಸಾರ್ವಜನಿಕರ ಶಹಬ್ಬಾಶ್ ಗಿರಿ,* ಶಿವಮೊಗ್ಗದ ಮಹಾನಗರ ಪಾಲಿಕೆ ಬಳಿಯಿದ್ದ ಹೂವಿನ ಅನಧಿಕೃತ ಮಾರುಕಟ್ಟೆಯನ್ನು ಇಂದು ಬೆಳಿಗ್ಗೆಯೇ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸಂಪೂರ್ಣ ತೆರವುಗೊಳಿಸಿದರು. ಬಿ.ಹೆಚ್.ರಸ್ತೆಗೆ ಒತ್ತಿಕೊಂಡೇ ಸೃಷ್ಟಿಯಾಗಿದ್ದ ಈ ಅನಧಿಕೃತ ಹೂವಿನಂಗಡಿಗಳನ್ನು ಈ ಹಿಂದೆಯೂ ಹಲವು ಬಾರಿ ತೆರವುಗೊಳಿಸಲು ಪ್ರಯತ್ನಸಿ ಶಾಸಕ ಚನ್ನಬಸಪ್ಪರ ಕೆಂಗಣ್ಣಿಗೂ ಅಧಿಕಾರಿಗಳು ಗುರಿಯಾಗಿದ್ದರು. ಇಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ಕುಳಿತಿದ್ದ ಬಹುತೇಕರಿಗೆ…

Read More

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!* *ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!* *ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!* ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆ ಮಲೆನಾಡಿನ ಜನರ, ಮಲೆನಾಡಿನ ಸುತ್ತಮುತ್ತಲಿರುವವರ ಜೀವ ನಾಡಿ. ಆದರೆ, ಇಲ್ಲಿ ಕಿಡ್ನಿ ಸಮಸ್ಯೆಯ ಚಿಕಿತ್ಸಾ ವಿಭಾಗವಾಗಿರುವ ಡಯಾಲಿಸಿಸ್ ವಾರ್ಡಲ್ಲಿ ಸಂಪೂರ್ಣ ನರಕವೇ ಸೃಷ್ಟಿಯಾಗಿದೆ! ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರಬೇಕು. ರಕ್ತ ತೆಗೆಸಿ ರಕ್ತ ಏರಿಸಿಕೊಳ್ಳಲು ಅಂದರೆ, ಡಯಾಲಿಸಿಸ್ ಗೆ ಬರುವ ರೋಗಿಗಳು ಬಡವರೇ. ಅಂಥವರಿಗೆ ಇರುವ ಎಸಿ ವ್ಯವಸ್ಥೆ ಹಾಳಾಗಿದೆ. ಅದನ್ನು ಸರಿಪಡಿಸುವ ಸಣ್ಣ…

Read More