ಶಿವಮೊಗ್ಗ ಜಿಲ್ಲೆಯ ಪ್ರಾಮಾಣಿಕ ಕಾಂಗ್ರೆಸ್ಸಿಗರ ಸಾಮೂಹಿಕ ಪತ್ರ…* *ಕೆಪಿಸಿಸಿಗೆ ನೂತನವಾಗಿ ಸಾರಥಿಯಾಗಿರುವ, ಹೋರಾಟ ಗುಣದ ವಿಶೇಷ ಸಂಘಟಕರಾದ ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರಿಗೆ…* *(ಕಾಪಿ ಟೂ- ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ)*
*ಶಿವಮೊಗ್ಗ ಜಿಲ್ಲೆಯ ಪ್ರಾಮಾಣಿಕ ಕಾಂಗ್ರೆಸ್ಸಿಗರ ಸಾಮೂಹಿಕ ಪತ್ರ…* *ಕೆಪಿಸಿಸಿಗೆ ನೂತನವಾಗಿ ಸಾರಥಿಯಾಗಿರುವ, ಹೋರಾಟ ಗುಣದ ವಿಶೇಷ ಸಂಘಟಕರಾದ ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರಿಗೆ…* *(ಕಾಪಿ ಟೂ- ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ)* ಈ ಜಾಹಿರಾತನ್ನು ಇವತ್ತು ಎಲ್ಲಾ ಸ್ಥಳೀಯ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ. ಮೇಲಿನ ಸಾಲುಗಳಲ್ಲಿರೋ ನಾಯಕರದ್ದು ಫೋಟೋ ಹಾಕುವ ಅನಿವಾರ್ಯತೆಯಿಂದ ಹಾಕಿರಬಹುದು… ಆದರೆ, ಕೆಲವರಷ್ಟೇ ಜಿಲ್ಲಾ ಕಾಂಗ್ರೆಸ್ಸಿನ ಬ್ಯಾನರ್ ಬಳಸಿಕೊಂಡು ಈ ಜಾಹಿರಾತನ್ನು *ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧಿಕೃತ ಆಹ್ವಾನ* ಎಂಬಂತೆ ನೀಡಲಾಗಿದೆ. ಈ ಬಗ್ಗೆ…


