*ಶಿವಮೊಗ್ಗದ ಗಾಂಧಿ ಬಜಾರಲ್ಲಿ* *ಇಸ್ಪೀಟ್ ನರಸಿಂಹನ ಭೀಕರ ಕೊಲೆ* ಅಂಬು ಎಂಡ್ ಗ್ಯಾಂಗಿನಿಂದ ಕೊಲೆ
*ಶಿವಮೊಗ್ಗದ ಗಾಂಧಿ ಬಜಾರಲ್ಲಿ* *ಇಸ್ಪೀಟ್ ನರಸಿಂಹನ ಭೀಕರ ಕೊಲೆ* ಅಂಬು ಎಂಡ್ ಗ್ಯಾಂಗಿನಿಂದ ಕೊಲೆ ಇಸ್ಪೀಟ್ ಗಿರಾಕಿ, ರೌಡಿ ನರಸಿಂಹನನ್ನು ಮತ್ತೊಬ್ಬ ರೌಡಿ ಅಂಬು ಎಂಬಾತ ಭೀಕರವಾಗಿ ಕೊಂದಿರುವ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಸಂಜೆ ಈ ಭೀಕರ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಯಾದ ನರಸಿಂಹ ರೌಡಿ ಕಾಡಾ ಕಾರ್ತೀಕನ ಸಹಚರ.


