*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”* *ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್*
*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”* *ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್* ಸವಳಂಗದಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಮೂತ್ರ ವಿಸರ್ಜನೆಗೆ ಇಳಿದ ಹೊತ್ತಲ್ಲಿ ಚಾಕು ತೋರಿಸಿ ನಗದು ಹಣ, ಚಿನ್ನದ ಬ್ರಾಸ್ ಲೈಟ್ ದರೋಡೆ ಮಾಡಿದ್ದ ಇಬ್ಬರು ಯುವಕರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಮ್ಮನಾಳಿನ ಲಿಖಿತ್ ಮತ್ತು ಬಿಕ್ಕೋನಹಳ್ಳಿಯ ದೀಪು ಬಂಧಿತರು. ಈ ಇಬ್ಬರು ಕಾರಿನಿಂದ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದ ಆರ್.ಸುಭಾಷ್ ಎಂಬುವವರಿಗೆ ಆ.14…


