*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ* *ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?*

*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ* *ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?* ಶಿವಮೊಗ್ಗ ಗೋಪಾಳದ ರಂಗನಾಥ ಬಡಾವಣೆಯಲ್ಲಿರುವ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದ ತುಂಗಾನಗರ ಪೊಲೀಸರು ಗುರುವಾರದಂದು ದಾಳಿ ನಡೆಸಿದರು. ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದಾಗಿ ಹಾಗೂ ಮನೆ ಕಟ್ಟಲು ಕಡಿಮೆ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆಶೀಸ್ ಡೆವೆಲಪರ್ಸ್ ಮೇಲೆ ಪ್ರಕರಣ…

Read More

ಅದ್ಧೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ

ಅದ್ದೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ ಶಿವಮೊಗ್ಗ: ಮುಖ್ಯ ಮಂತ್ರಿ ಡಿ.ಕೆ.ಶಿಕುಮಾರ್‌ ಸಂಪಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ಮಧುಬಂಗಾರಪ್ಪ ಅವರು, ಯಾವುದೇ ಅದ್ದೂರಿ ಸ್ವಾಗತ, ರ್ಯಾಲಿಗಳನ್ನು ಆಯೋಜಿಸಬಾರದೆಂದು ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಇದೆ. ಜೂನ್‌ ತಿಂಗಳಲ್ಲಿ ಮಳೆಯಾಗಿಲ್ಲ. ಕೆರೆ ಕಟ್ಟೆಗಳಿಗೆ ನೀರು ಬಾರದ ಕಾರಣ ಬಹುತೇಕ ರೈತರು ಭೂಮಿಗೆ ಭಿತ್ತನೆ ಕೂಡ ಮಾಡಿಲ್ಲ. ಬರ ಪ್ರದೇಶಗಳಿಗೆ ಹಾಗೂ ಅತಿವೃಷ್ಟಿ ಪ್ರದೇಶ ಗಳಿಗೆ…

Read More

*ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!*

*ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!* ಬೆಂಗಳೂರಿನ ಪೀಣ್ಯದಲ್ಲಿರುವ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ಗೋಲ್ಡ್ ಲೋನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಉದ್ಯೋಗಿ ನಾಗೇಶ್, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 1.53 ಕೋಟಿ ರೂ. ಸಾಲ ಪಡೆದು ಬ್ಯಾಂಕ್‌ಗೆ ಮೋಸ ಮಾಡಿದ್ದಾನೆ. ಸುಮಾರು 15 ನಕಲಿ ಅಕೌಂಟ್‌ಗಳ ಮೂಲಕ ಈ ಕೃತ್ಯ ಎಸಗಿದ್ದಾನೆ. ಗೋಲ್ಡ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್, ಅಡಮಾನವಿಡುವ ಚಿನ್ನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ….

Read More

*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.*

*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.* *ಶಿವಮೊಗ್ಗ:* ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಬಿಜೆಪಿ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಅವರು ತಾವು ಪರಿಷತ್ ಚುನಾವಣೆಯನ್ನು ಹೇಗೆ ಗೆದ್ದರು ಎನ್ನುವುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದ್ದಾರೆ. ಸರ್ಜಿಯವರು ಕೆಪಿಎಸ್‌ಸಿಯನ್ನು “ಕ್ಯಾಶ್ ಪೋಸ್ಟ್ ಸೆಂಟರ್ ಕಾಂಗ್ರೆಸ್ ಪಾರ್ಟಿ” ಎಂದು ಕರೆದಿದ್ದಾರೆ. ಆದರೆ ಇದೇ ಕೆಪಿಎಸ್‌ಸಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು ಯಾರು ಎಂದು ಯೋಚಿಸಬೇಕಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ದೇಶದಲ್ಲಿ ನಡೆದಿರುವ…

Read More

*ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರವರನ್ನ ನಂಬಿದ್ದ ಇವರ ಕಥೆ ಏನು?* *ಯಾವ ಕೆಲಸ? ಯಾರು ಯಾರ ಹೆಗಲಿಗೆ?…ಮುಂದೇನು ಕಥೆ?* *ಅವರಿವರು ಕೊಟ್ಟಿರೋ ಗುಪ್ತ ದಾಖಲೆಗಳೇನು?* *ಸುಮ್ಮನೆ ಬಿಡುವರೇ ತಹಶೀಲ್ದಾರರ ವರ್ಗಾವಣೆಗೆ?*

*ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರವರನ್ನ ನಂಬಿದ್ದ ಇವರ ಕಥೆ ಏನು?* *ಯಾವ ಕೆಲಸ? ಯಾರು ಯಾರ ಹೆಗಲಿಗೆ?…ಮುಂದೇನು ಕಥೆ?* *ಅವರಿವರು ಕೊಟ್ಟಿರೋ ಗುಪ್ತ ದಾಖಲೆಗಳೇನು?* *ಸುಮ್ಮನೆ ಬಿಡುವರೇ ತಹಶೀಲ್ದಾರರ ವರ್ಗಾವಣೆಗೆ?*

Read More

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ನೂತನ ಸಚಿವ ಮಧು ಬಂಗಾರಪ್ಪ ನೀಡುವ ಖಾತೆ ಸಮರ್ಪಕವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದ ಸಿಎಂ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ನೂತನ ಸಚಿವ ಮಧು ಬಂಗಾರಪ್ಪ ನೀಡುವ ಖಾತೆ ಸಮರ್ಪಕವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದ ಸಿಎಂ ನೂತನ ಸಚಿವರಾದ  ಎಸ್ ಮಧು ಬಂಗಾರಪ್ಪನವರು ಇಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಹಾಗೂ ನೆಚ್ಚಿನ ನಾಯಕರಾದ  ಡಿ.ಕೆ. ಶಿವಕುಮಾರ್‌ ಅವರನ್ನುಇಂದು ಅವರ ಸ್ವಗೃಹದಲ್ಲಿ ಭೇಟಿಯಾಗಿ ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ಕಾರ್ಯನಿವರ್ಹಿಸಲು ಅವಕಾಶ ನೀಡಿದ್ದಕ್ಕಾಗಿ ವೈಯುಕ್ತಿಕವಾಗಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಋಣಿಯಾಗಿ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ…

Read More

*ಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್* *ನಿಗಮ‌ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ* *ತಕ್ಷಣದಿಂದಲೇ ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ*

*ಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್* *ನಿಗಮ‌ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ* *ತಕ್ಷಣದಿಂದಲೇ ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ* *ಬೆಂಗಳೂರು, ಆ. 4:* “ರಾಜೀನಾಮೆ ಕೊಡುವವರನ್ನು ಯಾರೂ ತಡೆಯೋಕೆ ಆಗುವುದಿಲ್ಲ. ರಾಜೀನಾಮೆ ‌ನೀಡಿದ ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ. ಇದೆಲ್ಲ ರಾಜಕೀಯದಲ್ಲಿ ನಡೆಯೊದೇ. ಈ ಹಿಂದೆ ನಾನು, ಪರಮೇಶ್ವರ್ ಮಂತ್ರಿ ಸ್ಥಾನ ಸಿಗದಿದ್ದಾಗ ತಾಳ್ಮೆಯಿಂದ ಇರಲಿಲ್ಲವೇ? ರಾಜಕೀಯ ಭವಿಷ್ಯ ಬೇಕು ಎಂದರೆ ಪಕ್ಷ ಮುಖ್ಯ” ಎಂದು ಸಿಎಂ ಡಿ…

Read More

*ಅಪಘಾತಕ್ಕೆ ಮೂರು ತುಂಡಾದ ಕಾರು* *ಶಿವಮೊಗ್ಗ ಕುಂಬಾರಗುಂಡಿಯ ರಾಕೇಶ ಸಾವು*

*ಅಪಘಾತಕ್ಕೆ ಮೂರು ತುಂಡಾದ ಕಾರು* *ಶಿವಮೊಗ್ಗ ಕುಂಬಾರಗುಂಡಿಯ ರಾಕೇಶ ಸಾವು* ಶಿವಮೊಗ್ಗದ ಕುಂಬಾರಗುಂಡಿ( ಸೀಗೆಹಟ್ಟಿ ಸಮೀಪ) ನಿವಾಸಿ ರಾಕೇಶ್ @ ರಾಕಿ(23) ಕಾರು ಚಲಾಯಿಸುತ್ತಿದ್ದಾಗ ಬಿ.ಹೆಚ್.ರಸ್ತೆ ಹರಿಗೆ ಬಳಿಯ ಸಕ್ಕರೆ ಕಾರ್ಖಾನೆ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದು ಸಾವು ಕಂಡ ಘಟನೆ ಬೆಳಗಿನ ಜಾವ ನಡೆದಿದೆ. ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಭೀಕರತೆಗೆ ಕಾರು ಮೂರು ತುಂಡಾಗಿದೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಣತೆ ಹಚ್ಚುವ ಕೈಗಳಿಗೆ ಹಣತೆಯದೇ ಬೆಂಕಿ ತಾಗುವುದಲ್ಲ ಹೃದಯವೇ… 2. ಫುಟ್ ಬಾಲಿನಂತೆ ಬದುಕು ಒದ್ದರಷ್ಟೇ ಗುರಿ ತಲುಪುವುದು! 3. ಹೃದಯದ ಲೋಕದಲ್ಲಿ ಇದೇನಿದು ಸಂತೆ ಸದ್ದು… ಹುಡುಕಿದರೆ ಒಬ್ಬರೂ ನನ್ನವರಿಲ್ಲ ಇಲ್ಲಿ! 4. ನೀನು ಸಿಹಿಯಲ್ಲ ಎಂಬುದೇ ಸಂತೋಷ ಸಮುದ್ರವೇ… ಇದ್ದಿದ್ದರೇ, ಬಾಟಲಿಗಳಲ್ಲಿ ಬಂಧಿಸಿ ಮಾರಿ ಬಿಡುತ್ತಿದ್ದರು ನಿನ್ನ… – *ಶಿ.ಜು.ಪಾಶ* 8050112067 (4/8/2026)

Read More

*ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್* *ನಾನು ತಾಳ್ಮೆಯಿಂದ ಇದ್ದ ಕಾರಣಕ್ಕೆ ಈ ಸ್ಥಾನದಲ್ಲಿದ್ದೇನೆ*

*ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್* *ನಾನು ತಾಳ್ಮೆಯಿಂದ ಇದ್ದ ಕಾರಣಕ್ಕೆ ಈ ಸ್ಥಾನದಲ್ಲಿದ್ದೇನೆ* *ಬೆಂಗಳೂರು, ಆ. 03:* “ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ನಾನು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನ…

Read More