*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ*

*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ* ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ಮತ್ತೆ ಇಂದುವ ವರ್ಗಾವಣೆ ಮಾಡಿದ್ದು, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಿದೆ. ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರು ಶಿವಮೊಗ್ಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸುತ್ತಿದ್ದ ಜಾಗಕ್ಕೇ ಸತ್ಯನಾರಾಯಣ್ ರವರನ್ನು ನೇಮಿಸಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ…

Read More

*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…* *ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ* *عید میلاد کی تقریبات میں کلر پیپر بلاسٹنگ اور پٹاخے چلانے پر پابندی…* *ضلع کلکٹر کا بائیک ریلی پر پابندی کا حکم*

*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…* *ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ* *عید میلاد کی تقریبات میں کلر پیپر بلاسٹنگ اور پٹاخے چلانے پر پابندی…* *ضلع کلکٹر کا بائیک ریلی پر پابندی کا حکم* ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಆಗಸ್ಟ್ 25 ರಿಂದ…

Read More

*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…*

*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…* ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ಆ.25 ಮತ್ತು 26 ರಂದು ಎರಡು ದಿನಗಳ ಕಾಲ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಆದೇಶಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಕುಂಸಿ…

Read More

*ವಿಶೇಷ ಪತ್ರಿಕಾಗೋಷ್ಠಿ ಮಾಡಿದ ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡರು* *SIR ಕರಡು ಪ್ರತಿ ಸಿದ್ಧ;* *ಶಿವಮೊಗ್ಗ ನಗರದಲ್ಲಿ ಇದ್ದ 2,77,098 ಮತದಾರರಲ್ಲಿ ಉಳಿದುಕೊಂಡಿದ್ದು 2,20,666 ಮತದಾರರು…* *9181 ಜನ ಸತ್ತವರು- 11570 ಮತದಾರರು ಗೈರು…*

*ವಿಶೇಷ ಪತ್ರಿಕಾಗೋಷ್ಠಿ ಮಾಡಿದ ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡರು* *SIR ಕರಡು ಪ್ರತಿ ಸಿದ್ಧ;* *ಶಿವಮೊಗ್ಗ ನಗರದಲ್ಲಿ ಇದ್ದ 2,77,098 ಮತದಾರರಲ್ಲಿ ಉಳಿದುಕೊಂಡಿದ್ದು 2,20,666 ಮತದಾರರು…* *9181 ಜನ ಸತ್ತವರು- 11570 ಮತದಾರರು ಗೈರು…* ಮಹಾನಗರಪಾಲಿಕೆ ಪ್ರದೇಶದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದವರು: ಮಾಯಣ್ಣ ಗೌಡ ಕೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಅವರು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಪ್ರಕ್ರಿಯೆಯ ನಂತರ ಇಂದು ಕರಡು ಮತದಾರರ…

Read More

*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?*

*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?* ಶಿವಮೊಗ್ಗ ಉಪವಿಭಾಗಾಧಿಕಾರಿ ಕುರ್ಚಿ ಈಗ ಗೊಂದಲಕ್ಕೊಳಗಾಗಿದ್ದು, ಯಾವುದೇ ಹುದ್ದೆ ಸೂಚಿಸದೇ ಸರ್ಕಾರಿ ನೌಕರರ ಸಂಘದ ಪ್ರಮುಖ ಪದಾಧಿಕಾರಿಯೂ ಆಗಿರುವ ಜಿ.ಹೆಚ್.ಸತ್ಯನಾರಾಯಣ ಮತ್ತೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಸೇವೆ ಮುಂದುವರೆಸುವ ಸಾಧ್ಯತೆಗಳು ದಟ್ಟವಾಗಿವೆ. ಮೂಲತಃ ವೈದ್ಯೆಯೂ ಆಗಿರುವ ಡಾ.ಮೈತ್ರಿಯವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಿತ್ತು. ಆದರೆ, ಎಸಿ ಸತ್ಯನಾರಾಯಣ್ ರವರಿಗೆ ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಿತ್ತು….

Read More

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಪತ್ರಿಕಾಗೋಷ್ಠಿ…* *ಕರಡು ಮತದಾರರ ಪಟ್ಟಿಯ ಪ್ರಕಟ; ಯಾರು ಯಾರಿಗೆ ನೋಟಿಸ್ ಬರಲಿದೆ?*

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಪತ್ರಿಕಾಗೋಷ್ಠಿ…* *ಕರಡು ಮತದಾರರ ಪಟ್ಟಿಯ ಪ್ರಕಟ; ಯಾರು ಯಾರಿಗೆ ನೋಟಿಸ್ ಬರಲಿದೆ?* ಚುನಾವಣಾ ಆಯೋಗದ ನಿರ್ದೇಶನದಂತೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ 7ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ದಿನಾಂಕ 01-10-2026 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು 2026 ರ ಸಾಲಿನ ಕರಡು ಮತದಾರರ ಪಟ್ಟಿಯನ್ನು ದಿನಾಂಕ: 24-08-2026 ರಂದು ಎಲ್ಲಾ ಮತಗಟ್ಟೆಗಳಲ್ಲಿ ಹಾಗೂ ಮತದಾರರ ನೊಂದಾಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಕಛೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕ ಮತ್ತು ಜಿಲ್ಲಾ ವೆಬ್ ಸೈಟ್‌ನಲ್ಲಿ ಪ್ರಕಟಪಡಿಸಲಾಗಿದೆ….

Read More

ಅಮ್ಮ; ನಿನ್ನದೇ ಜೀವದ ಜೀವ ಆದ ನಾನು- ಕವಿತಾ ಜೋಯ್ಸ್ ರವರ ಮಮತಾಮಯಿ ಬರವಣಿಗೆ…

ಅಮ್ಮ; ನಿನ್ನದೇ ಜೀವದ ಜೀವ ಆದ ನಾನು- ಕವಿತಾ ಜೋಯ್ಸ್ ರವರ ಮಮತಾಮಯಿ ಬರವಣಿಗೆ… ಅಮ್ಮ ಎಂದರೆ ಕೇವಲ ಪದವಲ್ಲ ಈ ಜಗತ್ತಿನಲ್ಲಿ ಪ್ರತಿಫಲ ನಿರೀಕ್ಷಿಸದೆ ಪ್ರೀತಿಸುವ ಏಕೈಕ ಜೀವ ಎಂದರೆ ಅದು ಅಮ್ಮ ಮಾತ್ರ👩‍❤️‍👩. ದೇವರು ಎಲ್ಲೆಡೆಯೂ ಇರಲು ಸಾಧ್ಯವಿಲ್ಲ, ಅದಕ್ಕಾಗಿಯೇ ಆತ ಅಮ್ಮನನ್ನು ಸೃಷ್ಟಿಸಿದ್ದಾರೆ. 🏡ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ನನ್ನ ಜೀವನದಲ್ಲಿ ನನಗೆ ಅತ್ಯಂತ ಪ್ರಿಯವಾದ ಹಾಗೂ ಅಮೂಲ್ಯವಾದ ಶ್ರೇಷ್ಠವಾದ ಸಂಪತ್ತು ಅಂದರೆ ಅದು ನನ್ನ ಅಮ್ಮ. ❤️ ಜೀವನದಲ್ಲಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿರ್ಧಾರ ಸ್ಪಷ್ಟವಿದೆ… ಹಾಗಾಗಿ, ಜಗತ್ತಿನ ವಿರೋಧವಿದೆ! 2. ಚಹಾ ಈಗ ಸಂಕಷ್ಟದಲ್ಲಿದೆ; ಸಕ್ಕರೆ ತನ್ನ ಬೆಲೆ ಏರಿಸಿಕೊಂಡಿದೆ! 3. ಒಬ್ಬರೇ ಮುಗುಳ್ನಗುವುದು ಕಲಿತು ಬಿಡಬೇಕು… ದುಃಖವೆಂಬುದು ದೂರವಿರುವುದು! – *ಶಿ.ಜು.ಪಾಶ* 8050112067 (23/08/2026)

Read More

ಎಜಾಕ್ಸ್‌ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ಥಾಪನೆ ಎಳೆಯರ ಕನಸುಗಳು ನನಸಾಗಲು ದೇವಸ್ಥಾನಕ್ಕಿಂತ ಶಾಲೆ ದೊಡ್ಡದಾಗಿರಬೇಕು : ಸಚಿವ ಎಸ್.ಮಧು ಬಂಗಾರಪ್ಪ

ಎಜಾಕ್ಸ್‌ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ಥಾಪನೆ ಎಳೆಯರ ಕನಸುಗಳು ನನಸಾಗಲು ದೇವಸ್ಥಾನಕ್ಕಿಂತ ಶಾಲೆ ದೊಡ್ಡದಾಗಿರಬೇಕು : ಸಚಿವ ಎಸ್.ಮಧು ಬಂಗಾರಪ್ಪ ಶಿವಮೊಗ್ಗ : ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್‌.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1000 ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೀನಿದ್ದೀಯಲ್ಲ ಪ್ರೀತಿಸಲು… ದ್ವೇಷಿಸುವ ಜಗತ್ತು ಕಟ್ಟಿಕೊಂಡು ನಾನೇನು ಮಾಡಲಿ?! 2. ಕಳೆದು ಹೋದರೆ ನಾನು ನಿನ್ನ ಕಣ್ಣಲ್ಲಿ ಸಿಗುವಂತಿರಬೇಕು… 3. ಎಷ್ಟೊಂದು ಉರಿಯುತ್ತೀರಲ್ಲ ನನ್ನ ಬಗ್ಗೆ! ನಿಮ್ಮದೇ ಕೂಟ ನಿಮ್ಮದೇ ಸ್ನೇಹಿತರು ನನ್ನದೇ ಕುರಿತು ಮಾತಲ್ಲಿ! – *ಶಿ.ಜು.ಪಾಶ* 8050112067 (22/08/2026)

Read More