ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Karnataka Withdraws 2022 Order, Permits ‘Limited Traditional and Custom-Based Symbols’ in School and PU Colleges
Karnataka Withdraws 2022 Order, Permits ‘Limited Traditional and Custom-Based Symbols’ in School and PU Colleges Bengaluru, May 13: In a significant move aimed at fostering inclusivity, the Karnataka government on Wednesday withdrew the 2022 order on school and PU college uniforms, issuing new guidelines that permit students to wear ‘limited traditional and custom-based symbols’ alongside…
Gm ಶುಭೋದಯ💐💐 *ಕವಿಸಾಲು* 1. ಯಾರು ಟೀಕಿಸುವರೋ ಅವರಿಗೆ ಕನ್ನಡಿಯ ಕೊಡುಗೆ ಕೊಟ್ಟುಬಿಡು! 2. ದ್ವೇಷಿಸಿ ಮೌಲ್ಯ ಹೆಚ್ಚಿಸುವೆ ಏಕೆ ಶತೃವಿನದು?! ಕ್ಷಮಿಸಿದರೆ ಸಾಕು ಅವಮಾನಿಸಿದಂತಾಗುವುದು! – *ಶಿ.ಜು.ಪಾಶ* 8050112067 (13/5/2026)
*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….*
*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….* ಶಿವಮೊಗ್ಗದ ನಿಜವಾದ ಜನನಾಯಕ ಅಂತ ಇದ್ದವರು ಎಸ್.ಪೂರ್ಯಾನಾಯ್ಕರು. ಅವರನ್ನು ಕಳೆದುಕೊಂಡು 27 ವರ್ಷಗಳೇ ಆಗಿ ಹೋದವು. ನಾನು(ಶಿ.ಜು.ಪಾಶ) ಆಗ ಎಚ್ಚರಿಕೆ ಪತ್ರಿಕೆಯಲ್ಲಿದ್ದೆ. ಪೂರ್ಯಾನಾಯ್ಕರೆಂದರೆ ಅಲ್ಲೊಂದು ಅಯಸ್ಕಾಂತದ ಸೆಳೆತ ಇರ್ತಿತ್ತು. ಮುಂದೊಬ್ಬರು ಶಾಸಕರಾಗುತ್ತಾರೆ ಅಂತ ಜನರ ಮನಸ್ಸಲ್ಲಿ ಚರ್ಚೆಗಳಿದ್ದಿದ್ದೇ ಪೂರ್ಯಾನಾಯ್ಕರ ಚಹರೆ… ಅದಾಗಲೇ, ಶಿವಮೊಗ್ಗದಲ್ಲಿ ಜನಜನಿತರಾಗಿದ್ದ ಪೂರ್ಯಾನಾಯ್ಕರ ವಿಶೇಷತೆ ಇದ್ದಿದ್ದೇ ರಾಜಕಾರಣ ಕಂಡವರ ದುಡ್ಡಲ್ಲಿರಬಾರದು ಎಂಬ ಚಿಂತನೆ ಯಲ್ಲಿ. ನಾನೊಮ್ಮೆ ಕೇಳಿದ ನೆನಪು; ನಿಮ್ಮದೇನು ಗುರಿ?…
ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ!
ರಾಹುಲ್-ಸಿಎಂ ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ? ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಬ್ಲಾಕ್: ಕಾಂಗ್ರೆಸ್ ಗಂಭೀರ ಆರೋಪ! ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸ್ನೇಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಹೊಸ ವಿವಾದವೊಂದು ಭುಗಿಲೆದ್ದಿದೆ. ಈ ಇಬ್ಬರು ನಾಯಕರ ಜನಪ್ರಿಯ ರೀಲ್ಸ್ ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. ಏನಿದು ವಿವಾದ? ತಮಿಳುನಾಡು…
*ಕೊನೆಗೂ ಮುಗಿದ ಅನಿಶ್ಚಿತತೆ;* *ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಮೈತ್ರಿ ಸರ್ಕಾರ;* *ವಿಜಯ್ ಕೈಹಿಡಿದ ತಿರುಮಾವಳವನ್!*
*ಕೊನೆಗೂ ಮುಗಿದ ಅನಿಶ್ಚಿತತೆ;* *ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಮೈತ್ರಿ ಸರ್ಕಾರ;* *ವಿಜಯ್ ಕೈಹಿಡಿದ ತಿರುಮಾವಳವನ್!* ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸೂಪರ್ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್…
ಶಿವಮೊಗ್ಗ ಕ್ರೀಡಾ ಸಂಕೀರ್ಣದ ಈಜುಕೊಳ ವಿಚಾರ;ದೂರು ದಾಖಲು ಗುತ್ತಿಗೆ ನೌಕರರ ಮೇಲೆ ಹಲ್ಲೆ ಕ್ರಮಕ್ಕೆ ಮುಂದಾದ ಯುವಜನಾಧಿಕಾರಿ ರೇಖ್ಯಾನಾಯ್ಕ
ಶಿವಮೊಗ್ಗ ಕ್ರೀಡಾ ಸಂಕೀರ್ಣದ ಈಜುಕೊಳ ವಿಚಾರ;ದೂರು ದಾಖಲು ಗುತ್ತಿಗೆ ನೌಕರರ ಮೇಲೆ ಹಲ್ಲೆ ಕ್ರಮಕ್ಕೆ ಮುಂದಾದ ಯುವಜನಾಧಿಕಾರಿ ರೇಖ್ಯಾನಾಯ್ಕ ಶಿವಮೊಗ್ಗ ಸದ್ದು ಗದ್ದಲವಿಲ್ಲದೆ ಸೊಗಸಾಗಿ ನಡೆಯುತ್ತಿದ್ದ ಶಿವಮೊಗ್ಗ ಗೋಪಾಳದಲ್ಲಿರುವ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಕ್ರೀಡಾ ಸಂಕೀರ್ಣದಲ್ಲಿನ ಈಜುಕೊಳ ಹಾಗೂ ಅಲ್ಲಿನ ಕಲಿಕೆ ವಿಚಾರದ ಬಗ್ಗೆ ಹಲವರು ಇಲ್ಲಸಲ್ಲದ ಆರೋಪ ವ್ಯಕ್ತಪಡಿಸಿ, ಸದಸ್ಯತ್ವ ಪಡೆಯದಿದ್ದರೂ ತಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಒತ್ತಡ ಹೇರುವ ಜೊತೆಗೆ ಕ್ರೀಡಾಸಂಕೀರ್ಣದ ಈಜುಕೊಳದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ಇಬ್ಬರೂ ಗುತ್ತಿಗೆ ನೌಕರರ ಮೇಲೆ ಹಲ್ಲೆ…
*ಪ್ರೇಮಿ ಜೊತೆ ಸೇರಿ ಗಂಡನ ಹತ್ಯೆ ಮಾಡಿದ್ದ ಹೆಂಡತಿ- ಪ್ರಿಯಕರನಿಗೆ ಗಲ್ಲು ಶಿಕ್ಷೆ* *ಭದ್ರಾವತಿ ಸುರಗಿತೋಪಿನ ಪ್ರಕಾಶ್ ಬಾಬುನನ್ನು ಹತ್ಯೆ ಮಾಡಿದ್ದ ಫ್ಲೋರಾನ್ಯಾನ್ಸಿ- ರಾಜಶೇಖರಯ್ಯನಿಗೆ ಗಲ್ಲು*
*ಪ್ರೇಮಿ ಜೊತೆ ಸೇರಿ ಗಂಡನ ಹತ್ಯೆ ಮಾಡಿದ್ದ ಹೆಂಡತಿ- ಪ್ರಿಯಕರನಿಗೆ ಗಲ್ಲು ಶಿಕ್ಷೆ* *ಭದ್ರಾವತಿ ಸುರಗಿತೋಪಿನ ಪ್ರಕಾಶ್ ಬಾಬುನನ್ನು ಹತ್ಯೆ ಮಾಡಿದ್ದ ಫ್ಲೋರಾನ್ಯಾನ್ಸಿ- ರಾಜಶೇಖರಯ್ಯನಿಗೆ ಗಲ್ಲು* ಪ್ರೇಮಿ ಜೊತೆ ಸೇರಿ ತನ್ನ ಗಂಡನನ್ನೇ ಕೊಂದಿದ್ದ ಭದ್ರಾವತಿಯ ಸುರಗಿತೋಪಿನ ಫ್ಲೋರಾ ನ್ಯಾನ್ಸಿ ಮತ್ತು ಆಕೆಯ ಪ್ರಿಯಕರ ರಾಜಶೇಖರಯ್ಯನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 14 ಲಕ್ಷ ರೂ.,ದಂಡ ವಿಧಿಸಿ ಆದೇಶಿಸಿದೆ. 2020ರಂದು ಸುರಗಿತೋಪಿನಲ್ಲಿ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆ…
ಶಿವಮೊಗ್ಗ APMC SCAM-2; *ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯ ಅನಧಿಕೃತ ಅಂಗಡಿಗಳ ಹಣ ಹೋಗುತ್ತಿರೋದೆಲ್ಲಿ?* *ಲೋಕಾಯುಕ್ತ ಟ್ರ್ಯಾಪ್ ಗಿರಾಕು ಸಾಮ್ಯಾನಾಯ್ಕರು ಲೆಕ್ಕಕೊಟ್ಟು ಉತ್ತರಿಸಲು ಸಾಧ್ಯವೇ?!*
*ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯ ಅನಧಿಕೃತ ಅಂಗಡಿಗಳ ಹಣ ಹೋಗುತ್ತಿರೋದೆಲ್ಲಿ?* *ಲೋಕಾಯುಕ್ತ ಟ್ರ್ಯಾಪ್ ಗಿರಾಕು ಸಾಮ್ಯಾನಾಯ್ಕರು ಲೆಕ್ಕಕೊಟ್ಟು ಉತ್ತರಿಸಲು ಸಾಧ್ಯವೇ?!* ಶಿವಮೊಗ್ಗ ಎಪಿಎಂಸಿಯ ದುರಂತಗಳ ಪಟ್ಟಿ ಬೆಳೆಯುತ್ತಲೇ ಇದೆ. ಕಳ್ಳರ ಕೈಗೇ ಶಿವಮೊಗ್ಗ ಎಪಿಎಂಸಿ ಕಾರ್ಯದರ್ಶಿ ಸತೀಶ್ ಬೀಗ ಕೊಟ್ಟು ಅದೇನು ಕಿಸಿಯುತ್ತಿದ್ದಾರೋ ಗೊತ್ತಿಲ್ಲ… ಪ್ರತಿದಿನ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಿಯಮ ಮೀರಿ ನಡೆಯುತ್ತಿರುವ ವ್ಯವಹಾರಗಳೇ ಬೇರೆ. ಇಲ್ಲಿ ಯಾರೂ ನಿಯಮಗಳ ಪಾಲನೆಯಲ್ಲಿಲ್ಲ… ಎಕ್ಸ್ಟ್ರಾ( extra) ಅಂಗಡಿ ಸೃಷ್ಟಿಸಿಕೊಂಡು ತರಕಾರಿ ವ್ಯಾಪಾರ ಮಾಡಿದರೆ ಆತನಿಗೆ 1500₹…
*ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನರಸಿಂಹ ಗಂಧದಮನೆ ನೇಮಕ*
*ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನರಸಿಂಹ ಗಂಧದಮನೆ ನೇಮಕ* ಶಿವಮೊಗ್ಗದ ಸಹಕಾರಿ ಹೆಗಲೆಂದೇ ಪ್ರಸಿದ್ಧರಾಗಿರುವ ಜೀವನ್ಮುಖಿ ಯುವ ಮುಖಂಡ ನರಸಿಂಹ ಗಂಧದಮನೆಯವರನ್ನು ಶಿವಮೊಗ್ಗ ಜಿಲ್ಲಾ ಜನತಾದಳ ಜಾತ್ಯಾತೀತದ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರೂ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರೂ ಆಗಿರುವ ನರಸಿಂಹ ಗಂಧದಮನೆ ನೇಮಕ ಹಲವರಲ್ಲಿ ಹರ್ಷ ಉಂಟು ಮಾಡಿದೆ.


