

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ*
*ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ* ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹ ಗಳ ದಂಡ ವಿಧಿಸಿ ಆದೇಶಿಸಿದೆ. ಏನಿದು ವಿವರ? ಏನಿದು ಪ್ರಕರಣ? ಇಲ್ಲಿದೆ ಪೊಲೀಸ್ ನೀಡಿದ ಸಂಪೂರ್ಣ ಮಾಹಿತಿ… 2018 ನೇ ಸಾಲಿನಲ್ಲಿ *ಶಿವಮೊಗ್ಗ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ… ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ಭಾರತ ಮಾತೆಗೆ ಹೂ ಹಾಕಿ ಅನ್ನೋ ಘೋಷಣೆ ಘೋಷಣೆ ಆಗಿಯೇ ಉಳಿಯದಂತೆ ಪ್ರಧಾನಿ ಮೋದಿ, ಅಮಿತ್ ಷಾ ರನ್ನು ವಿನಂತಿಸುವೆ. ಉಗ್ರಗಾಮಿಗಳ ಕೃತ್ಯ ಸ್ವಾಗತಿಸಿದಂತೆ ರಾಬರ್ಟ್ ವಾದ್ರನನ್ನು ಗುಂಡಿಕ್ಕಿ. ಭೂಮಿ ಮೇಲೆ ಇರೋದಕ್ಕೇ ನಾಲಾಯಕ್….
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್*
*ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್* ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಕಪ್ಪು ಮುಖಪುಟ ಪ್ರಕಟಿಸಿವೆ. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯ ಬಂದ್ ಆಚರಿಸಲಾಗಿದೆ. ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಶದ್ ಹೀಗೆ ಇಂಗ್ಲಿಷ್, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್ಲೈನ್ ಪ್ರಕಟಿಸುವ…
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತರ ದರ್ಶನಕ್ಕೆ ಜನ ಸಾಗರ
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತರ ದರ್ಶನಕ್ಕೆ ಜನ ಸಾಗರ ಶಿವಮೊಗ್ಗದ ವಿಜಯನಗರದ ಸ್ವ ನಿವಾಸದಲ್ಲಿ ಮಂಜುನಾಥ್ ಪಾರ್ಥೀವ ಶರೀರ ಇಡಲಾಗಿದ್ದು, ಗಣ್ಯರು, ಸಾರ್ವಜನಿಕರು ದರ್ಶನ ಪಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಿ, ಎಂ ಎಲ್ ಸಿ ಡಿ.ಎಸ್.ಅರುಣ್, ಮಾಜಿ ಶಾಸಕ, ಜೆಡಿಎಸ್ ಮುಖಂಡ ಕೆ.ಬಿ.ಪ್ರಸನ್ನ ಕುಮಾರ್, ಡಿಐಜಿ ರವಿಕಾಂತೇಗೌಡ, ಎಸ್ ಪಿ ಮಿಥುನ್ ಕುಮಾರ್ ಸೇರಿದಂತೆ ಹಲ ಗಣ್ಯರು ದರ್ಶನ ಪಡೆದರು.
ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…*
*ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…* – ಹೀಗೆಂದು ಹೇಳಿ ಮನೆ ಮಗನನ್ನು ಉಗ್ರರು ಕೊಂದು ಹಾಕಿದ್ದಾರೆಂದು ಆಕ್ರೋಶ ತೋರಿಸುತ್ತಾ ಎರಡು ನಿಮಿಷದ ಮೌನ ಆಚರಿಸಿದರು ಮುಸ್ಲೀಮರು. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ ಹಲವರನ್ನು ಉಗ್ರರು ಪಹಲ್ಗಾವ್ ನಲ್ಲಿ ಪ್ರವಾಸಕ್ಕೆಂದು ಹೋದಾಗ ಕೊಂದು ಹಾಕಿದ್ದಾರೆ. ಕೊಂದವರು ಉಗ್ರರೇ ಹೊರತು ಮುಸ್ಲೀಮರಲ್ಲ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಅವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ…
ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ…
ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ… ನಾನು ಎರಡು ಸಲ ಕಾಶ್ಮೀರಕ್ಕೆ ಹೋಗಿದ್ದೇನೆ. ಒಮ್ಮೆ ನಾನು, ಉದಯ ಮರಕಿಣಿ, ಲಿಂಗದೇವರು, ಪಿ ಶೇಷಾದ್ರಿ ಸೇರಿದಂತೆ ಹನ್ನೆರಡು ಮಂದಿ. ಇನ್ನೊಮ್ಮೆ ನಾವು ಮೂವರು. 2024ರ ಡಿಸೆಂಬರ್ ಪ್ರವಾಸದಲ್ಲಿ ನಾವು ಖರ್ಚು ಮಾಡಿದ್ದು ತಲಾ 60000 ರೂಪಾಯಿ. ಕಾಶ್ಮೀರಕ್ಕೆ ವರ್ಷಕ್ಕೆ ಎರಡು ಕೋಟಿ ಪ್ರವಾಸಿಗರು ಹೋಗುತ್ತಾರೆ. 2023ರ ಲೆಕ್ಕಾಚಾರ 2.08 ಕೋಟಿ. ಒಬ್ಬರ ವೆಚ್ಚ 40000 ಅಂತ ಇಟ್ಟುಕೊಂಡರೂ 80 ಸಾವಿರ ಕೋಟಿ ಪ್ರವಾಸದಿಂದ ಆದಾಯ….