ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಮಾತೃತ್ವದ ಅದಮ್ಯ ಶಕ್ತಿಯಾಗಿರುವ ಹೆಣ್ಣು ಸುಶಿಕ್ಷಿತಳಾಗಿ ಬದಲಾವಣೆ ತರಬೇಕು : ಡಾ.ನಾಗಲಕ್ಷ್ಮಿ ಚೌಧರಿ*
*ಮಾತೃತ್ವದ ಅದಮ್ಯ ಶಕ್ತಿಯಾಗಿರುವ ಹೆಣ್ಣು ಸುಶಿಕ್ಷಿತಳಾಗಿ ಬದಲಾವಣೆ ತರಬೇಕು : ಡಾ.ನಾಗಲಕ್ಷ್ಮಿ ಚೌಧರಿ* ಶಿವಮೊಗ್ಗ ಹೆಣ್ಣು ಮಾತೃತ್ವದ ಅದಮ್ಯ ಶಕ್ತಿ ಯಾಗಿದ್ದು , ಶಿಕ್ಷಣವೆಂಬ ಅಸ್ತ್ರವನ್ನು ಹೊಂದಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಡಾ.ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪದವಿ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ…
*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ*
*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ* ನವೆಂಬರ್ 25 ರಿಂದ 27 ರ ವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ – 2025* ನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ನ.25 ರ ಬೆಳಗ್ಗೆ 8:30ಕ್ಕೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ, ಕ್ರೀಡಾಕೂಟಕ್ಕೆ ಚಾಲನೆ* ನೀಡಲಿದ್ದಾರೆ.
*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ*
*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ* ನವೆಂಬರ್ 25 ರಿಂದ 27 ರ ವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ – 2025* ನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ನ.25 ರ ಬೆಳಗ್ಗೆ 8:30ಕ್ಕೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ, ಕ್ರೀಡಾಕೂಟಕ್ಕೆ ಚಾಲನೆ* ನೀಡಲಿದ್ದಾರೆ.
*ಶಿವಮೊಗ್ಗ ಎಪಿಎಂಸಿಯಲ್ಲಿ ಸಗಟು ತರಕಾರಿಗಳ ಇಂದಿನ ದರ ಎಷ್ಟೆಷ್ಟಿದೆ?*
*ಶಿವಮೊಗ್ಗ ಎಪಿಎಂಸಿಯಲ್ಲಿ ಸಗಟು ತರಕಾರಿಗಳ ಇಂದಿನ ದರ ಎಷ್ಟೆಷ್ಟಿದೆ?*
ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ
ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ ಶಿವಮೊಗ್ಗದ ಹಿರಿಯ ಪತ್ರಕರ್ತ, ಜೆ ಪಿ ಏನ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕರಾದ ಸಿ.ವಿ.ರಾಘವೇಂದ್ರರಾವ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ
*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!* *ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!* *ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!*
*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!* *ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!* *ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!* ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಮಲ್ನಾಡ್ ಆಟೋ ನಿಲ್ದಾಣವಿದ್ದು, ಇಲ್ಲಿ ಈ ಆಟೋ ಚಾಲಕರ ಮೇಲೆ ಗಾಂಜಾ ಸೇವಕರು ಹಲ್ಲೆ ಮಾಡಿದ್ದಾರೆಂದು ದೊಡ್ಡಪೇಟೆ ಠಾಣೆಗೆ ದೂರು ಬಂದಿದೆ. ನ.22 ರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬಸ್ ನಿಲ್ದಾಣದ ಬಳಿ ಇರುವ ಮಲ್ನಾಡ್…
*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ*
*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ* ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ ನೇತ್ರಾಲಯದಿಂದ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು. ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ್, ಪ್ರಸಾದ ನೇತ್ರಾಲಯದ ಡಾ.ಬಾಲಚಂದ್ರ ತೆಗ್ಗಿಹಳ್ಳಿ, ಕಾರ್ಯನಿರ್ವಾಹಕ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಹರೀಶ್, ವಿನಯ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್* *4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು*
*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್* *4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು* ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ದೊಡ್ಡಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಂದು ರಾತ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮಂಜುನಾಥ್ ಬಡಾವಣೆ, ಇಲ್ಯಾಸ್ ನಗರ, ಬುದ್ದ ನಗರ ಹಾಗೂ ಮಿಳ್ಳಘಟ್ಟ ಏರಿಯಾಗಳಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ…
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ* *ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ* *350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ* *ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ* *350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ* ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ ಇದರ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನದ ಪೂರ್ವ ತಯಾರಿ ನಡೆಯುತ್ತಿದ್ದು, ಇದರ ರಾಜ್ಯಮಟ್ಟದ “ಮಹಾಸಮರ್ಪಣೆ” ಯ ಸಮಾರಂಭವು ಇದೇ ನವೆಂಬರ್…


