Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಗೆಲ್ಲುವುದಕ್ಕಿಂತ ಮುಂಚೆ ಯುದ್ಧಭೂಮಿಯಲ್ಲಿ ಕೊನೆವರೆಗೂ ಎದೆ ಸೆಟೆದು ನಿಲ್ಲು…

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!  …

ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಬಿ.ಸಿ.ಚಂದ್ರಶೇಖರ್;* *ಅಸೋಸಿಯೇಷನ್ ಸಬ್ ಕಮಿಟಿ ಸದಸ್ಯ ಎಂ.ಶ್ರೀಕಾಂತ್ ರಿಂದ ಘೋಷಣೆ*

*ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಬಿ.ಸಿ.ಚಂದ್ರಶೇಖರ್;* *ಅಸೋಸಿಯೇಷನ್…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಗೆಲ್ಲುವುದಕ್ಕಿಂತ ಮುಂಚೆ ಯುದ್ಧಭೂಮಿಯಲ್ಲಿ ಕೊನೆವರೆಗೂ ಎದೆ ಸೆಟೆದು ನಿಲ್ಲು ಹೃದಯವೇ… – *ಶಿ.ಜು.ಪಾಶ* 8050112067 (2/4/25)

Read More

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!   ನಾಳೆಯಿಂದ ಎಳೆ ಎಳೆಯಾಗಿ ನಿಮಗಾಗಿ…

Read More

ಅತ್ಯಂತ ಕಾಸ್ಟ್ಲಿ ಕಿಸ್ ಕೊಡುತ್ತಿದ್ದ ಟೀಚರ್!* 50 ಸಾವಿರ ₹ ಗಳಿಗೊಂದು ಕಿಸ್!! *ಏನಿದು ಹನಿಟ್ರ್ಯಾಪಿನ ವಿಶೇಷ ಕಥೆ?* *ಪೊಲೀಸರ ಬಲೆಗೆ ಬಿದ್ದ ಈ ಸುಂದರಿ ಯಾರು?*

*ಅತ್ಯಂತ ಕಾಸ್ಟ್ಲಿ ಕಿಸ್ ಕೊಡುತ್ತಿದ್ದ ಟೀಚರ್!* 50 ಸಾವಿರ ₹ ಗಳಿಗೊಂದು ಕಿಸ್!! *ಏನಿದು ಹನಿಟ್ರ್ಯಾಪಿನ ವಿಶೇಷ ಕಥೆ?* *ಪೊಲೀಸರ ಬಲೆಗೆ ಬಿದ್ದ ಈ ಸುಂದರಿ ಯಾರು?* ಬೆಂಗಳೂರಿನಲ್ಲಿ ದುಬಾರಿ ಮುತ್ತಿನ ಕಹಾನಿಯೊಂದು ಬೆಳಕಿಗೆ ಬಂದಿದೆ. ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡುತ್ತಿದ್ದಳು. ಈಕೆಯ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಪ್ರೀ ಪ್ರೈಮರಿ ಶಾಲೆ ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ಬರೋಬ್ಬರಿ ಒಂದೇ ಒಂದು ಮುತ್ತು ಕೊಡಲು…

Read More

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?* *ಸತ್ತಿದ್ದು ನಿಜಾನಾ?*

*ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?* *ಸತ್ತಿದ್ದು ನಿಜಾನಾ?* ಅತ್ಯಾಚಾರ ಆರೋಪ ಹಾಗೂ ಹಲವಾರು ವಿವಾದಗಳಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನ ಮಾಡಿ ಕೈಲಾಸ (Kailasa) ಎಂಬ ದೇಶವನ್ನು (country) ನಿರ್ಮಾಣ ಮಾಡಿ ಅಲ್ಲಿ ತನ್ನ ಶಿಷ್ಯರೊಂದಿಗೆ ವಾಸವಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ (Nityananda Swamy) ಬಗ್ಗೆ ಗೊತ್ತೇಯಿದೆ ಅಲ್ವಾ. ಇದೀಗ ಈ ವಿವಾದಿತ ಸ್ವಾಮಿ ಮೃತಪಟ್ಟಿದ್ದಾನೆ (Death) ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ನಿತ್ಯಾನಂದರು ಎರಡು ದಿನಗಳ ಹಿಂದೆ ನಿಧನರಾದರು ಎಂಬ…

Read More

ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ?* *ರಿಸಲ್ಟ್ ನೋಡೋದು ಹೇಗೆ?*

*ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ?* *ರಿಸಲ್ಟ್ ನೋಡೋದು ಹೇಗೆ?* ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ (Second PU Exam) ಮೌಲ್ಯಮಾಪನ ಪ್ರಕ್ರಿಯೆ ಈ ವಾರ ಮುಕ್ತಾಯಗೊಳ್ಳಲಿದ್ದು, ಬಹುತೇಕ ಮುಂದಿನ ವಾರ ಫಲಿತಾಂಶ (Second PU Result) ಪ್ರಕಟವಾಗುವ ನಿರೀಕ್ಷೆ ಇದೆ. ಏಪ್ರಿಲ್ 11ರ ಒಳಗಾಗಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1 ರಿಂದ 20 ರ ವರೆಗೆ ನಡೆದಿತ್ತು….

Read More

ಇವತ್ತಿಂದ ದುಬಾರಿ ದುನಿಯಾ…* *ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!*

*ಇವತ್ತಿಂದ ದುಬಾರಿ ದುನಿಯಾ…* *ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!* ಇಂದಿನಿಂದಲೇ ಕರ್ನಾಟಕ (Karnataka) ಜನರಿಗೆ ಬೆಲೆ ಏರಿಕೆಯ (Price Hike) ಬರೆ ಬೀಳುತ್ತಿದೆ. ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು…

Read More

ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಬಿ.ಸಿ.ಚಂದ್ರಶೇಖರ್;* *ಅಸೋಸಿಯೇಷನ್ ಸಬ್ ಕಮಿಟಿ ಸದಸ್ಯ ಎಂ.ಶ್ರೀಕಾಂತ್ ರಿಂದ ಘೋಷಣೆ*

*ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಬಿ.ಸಿ.ಚಂದ್ರಶೇಖರ್;* *ಅಸೋಸಿಯೇಷನ್ ಸಬ್ ಕಮಿಟಿ ಸದಸ್ಯ ಎಂ.ಶ್ರೀಕಾಂತ್ ರಿಂದ ಘೋಷಣೆ* ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್‌ನ ನೂತನ ಶಿವಮೊಗ್ಗ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಅಮೆಚೂರ್ ಅಸೋಸಿಯೇಷನ್‌ನ ಸಬ್ ಕಮಿಟಿ ಸದಸ್ಯರಾದ ಎಂ. ಶ್ರೀಕಾಂತ್ ಹೇಳಿದರು. ಸುದ್ದಿಗೋಷ್ಟಿಯಲ್ಲಿಂದು ಮಾತಾಡಿದ ಅವರು, ರಾಜ್ಯಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ರಚಿಸಲಾಗಿದ್ದು, ಇದರ ಅಧ್ಯಕ್ಷರಾಗಿ ಬಿ.ಸಿ ಚಂದ್ರಶೇಖರ್, ಪ್ರಧಾನಕಾರ್ಯದರ್ಶಿಯಾಗಿ ಅನಿಲ್ ಕುಮಾರ್. ಖಜಾಂಚಿಯಾಗಿ…

Read More

ಮಹಾ ಕುಂಭಮೇಳದ ಹುಡುಗಿ ಮೊನಾಲಿಸಾ ಭವಿಷ್ಯ ಸಂಕಷ್ಟದಲ್ಲಿ!* *ಸಿನೆಮಾ ಮಾಡ್ತೀನಿ ಅಂತ ಮೊನಾಲಿಸಾಳಿಗೆ ಹೀರೋಯಿನ್ ಎಂದು ಘೋಷಿಸಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್!!*

*ಮಹಾ ಕುಂಭಮೇಳದ ಹುಡುಗಿ ಮೊನಾಲಿಸಾ ಭವಿಷ್ಯ ಸಂಕಷ್ಟದಲ್ಲಿ!* *ಸಿನೆಮಾ ಮಾಡ್ತೀನಿ ಅಂತ ಮೊನಾಲಿಸಾಳಿಗೆ ಹೀರೋಯಿನ್ ಎಂದು ಘೋಷಿಸಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್!!* ಮಹಾಕುಂಭಮೇಳದಲ್ಲಿ (Maha Kumbh) ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ (Monalisa) ಅವರ ಬದುಕು ರಾತ್ರೋ ರಾತ್ರಿ ಬದಲಾಯಿತು. ಅವರಿಗೆ ಬಾಲಿವುಡ್​ನಿಂದ ಆಫರ್​ ಕೂಡ ಬಂತು. ಮೊನಾಲಿಸಾ ಜೊತೆ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಕೂಡ ಚಾಲ್ತಿಯಲ್ಲಿದೆ ಎಂಬ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಪ್ರಕಟ ಆಗಿತ್ತು….

Read More

ನ್ಯಾಮತಿ SBI ಬ್ಯಾಂಕ್ ದರೋಡೆ:* *ಪಾಳು ಬಾವಿಯಲ್ಲಿತ್ತು ಕದ್ದ 17 ಕೆಜಿ ಚಿನ್ನ* *ಸಾಲ ಕೊಡಲಿಲ್ಲ ಅಂತ ಸಹೋದರರ ದರೋಡೆ!*

*ನ್ಯಾಮತಿ SBI ಬ್ಯಾಂಕ್ ದರೋಡೆ:* *ಪಾಳು ಬಾವಿಯಲ್ಲಿತ್ತು ಕದ್ದ 17 ಕೆಜಿ ಚಿನ್ನ* *ಸಾಲ ಕೊಡಲಿಲ್ಲ ಅಂತ ಸಹೋದರರ ದರೋಡೆ!* ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ (Nyamathi SBI Bank Robbery) ಆರು ತಿಂಗಳ ಬಳಿಕ ಚಿನ್ನಾಭರಣ (Gold) ಸಹಿತ ಅರೋಪಿಗಳ ಬಂಧನವಾಗಿದೆ. ಪ್ರಮುಖ ಆರೋಪಿಗಳಾದ ತಮಿಳುನಾಡು ಮೂಲದ ಸಹೋದರರಾದ ಅಜಯ್​ ಹಾಗೂ ವಿಜಯ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂರ್ವ ವಲಯ ಐಜಿಪಿ…

Read More

ಈ ವರ್ಷ ಸಿ ಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡಲ್ಲ! *ಇಂದಿರಾ- ರಾಜೀವ್ ಗಾಂಧಿ ಸಾವಿನ ಭವಿಷ್ಯ ನುಡಿದಿದ್ದ ಈ ಗೊಂಬೆಗಳು ಈ ಯುಗಾದಿಯಂದು ನುಡಿದ ಭವಿಷ್ಯ ಏನು?* *100 ವರ್ಷಗಳಿಂದ ಭವಿಷ್ಯ ನಿಜ ಮಾಡಿತ್ತಿರುವ ಗೊಂಬೆಗಳು ಈ ವರ್ಷ ಡಿಕೆಶಿ ಸಿಎಂ ಆಗೋದಿಲ್ಲ ಅಂತಲೇ ನುಡಿದವೇ?* *ಈ ಗೊಂಬೆಗಳ ಭವಿಷ್ಯ ನಂಬಬೇಕಾ? ನಂಬುವುದಾದರೆ ಯಾಕೆ ನಂಬಬೇಕು?*

ಈ ವರ್ಷ ಸಿ ಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡಲ್ಲ! *ಇಂದಿರಾ- ರಾಜೀವ್ ಗಾಂಧಿ ಸಾವಿನ ಭವಿಷ್ಯ ನುಡಿದಿದ್ದ ಈ ಗೊಂಬೆಗಳು ಈ ಯುಗಾದಿಯಂದು ನುಡಿದ ಭವಿಷ್ಯ ಏನು?* *100 ವರ್ಷಗಳಿಂದ ಭವಿಷ್ಯ ನಿಜ ಮಾಡಿತ್ತಿರುವ ಗೊಂಬೆಗಳು ಈ ವರ್ಷ ಡಿಕೆಶಿ ಸಿಎಂ ಆಗೋದಿಲ್ಲ ಅಂತಲೇ ನುಡಿದವೇ?* *ಈ ಗೊಂಬೆಗಳ ಭವಿಷ್ಯ ನಂಬಬೇಕಾ? ನಂಬುವುದಾದರೆ ಯಾಕೆ ನಂಬಬೇಕು?* ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದ ಧಾರವಾಡದ ಗೊಂಬೆಗಳು…

Read More