ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?*
*ಮದುವೆಯಾದ 27 ದಿನಗಳೊಳಗೇ ಸತ್ತಳು ವಿವಾಹಿತೆ!* *ಕೊಲೆಯೋ? ಆತ್ಮಹತ್ಯೆಯೋ?* ಮದುವೆಯಾಗಿ ಒಂದು ತಿಂಗಳು ಕಳೆಯುವ ಒಳಗೆ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾರೆ. 27 ದಿನಗಳ ಹಿಂದೆಯಷ್ಟೇ ಲಿಖಿತ್ ಸಿಂಹ ಜೊತೆ ಐಶ್ವರ್ಯ ಮದುವೆ ನಡೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ ಐಶ್ವರ್ಯ, ಸಾಂಸಾರಿಕ ಬದುಕನ್ನು ಸರಿಯಾಗಿ ಆರಂಭಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ. ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಹಾಗೂ…
*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ*
*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ* ಶಿವಮೊಗ್ಗ: ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯ, ಹಜರತ್ ಸೈಯದ್ ಸಾದತ್ ದರ್ಗಾಕ್ಕೆ ಆಗಮಿಸುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಾಗ ಮಳೆಗಾಲದಲ್ಲಿ ಮಳೆ ಮತ್ತು ಬೇಸಿಗೆಯ ಬಿಸಿಲಿನಿಂದ ತೀವ್ರ ತೊಂದರೆಗೊಳಗಾಗುತ್ತಿದ್ದರು. ಇದನ್ನು ತಪ್ಪಿಸಲು 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರತಿ ಸಾಲಿನ ಮೇಲ್ಛಾವಣೆ ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಧಾರ್ಮಿಕ…
*ಸೀಬರ್ಡ್ ಬಸ್ ಭೀಕರ ದುರಂತ;* *ಶಿವಮೊಗ್ಗದ ಆ ಇಬ್ಬರು ಏನಾದರು?* *ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!* *سمندری بس کا سانحہ؛* *شیواموگا کے ان دو لوگوں کا کیا ہوا؟* *شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!*
*ಸೀಬರ್ಡ್ ಬಸ್ ಭೀಕರ ದುರಂತ;* *ಶಿವಮೊಗ್ಗದ ಆ ಇಬ್ಬರು ಏನಾದರು?* *ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!* *سمندری بس کا سانحہ؛* *شیواموگا کے ان دو لوگوں کا کیا ہوا؟* *شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!* ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಗೊರ್ಲತ್ತು ಕ್ರಾಸ್ ಬಳಿ ನಡೆದ…
*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ*
*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ* ಚಿತ್ರದುರ್ಗದ ಜಿಲ್ಲೆ (Chitradurga Bus Accident) ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿ ಉರಿದಿದೆ. ಇದೀಗ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ…
*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ* *Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ* *ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ*
*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ* *Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ* *ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ* 2025ನೇ ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವೈದ್ಯಕೀಯ ಪ್ರವೇಶ ಸಿದ್ಧತೆಗಾಗಿ ಮೀಸಲಾದ ಮಲೆನಾಡಿನ ಪ್ರಪ್ರಥಮ ರೆಸಿಡೆನ್ಸಿಯಲ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿ ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ. ಮಲೆನಾಡಿನ ಜನರಿಗೆ ನೀಡಿದ ಭಾಷೆಯನ್ನು ಈ ಮೂಲಕ ಈಡೇರಿಸಿದ್ದೇನೆ….
ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ*
*ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ* ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಈಗ ಹೊಸದೊಂದು ವಾದವೋ ವಿವಾದವೋ ಚರ್ಚೆಯೋ ಆರಂಭವಾಗಿದೆ. ಮೈಸೂರಿನ ಮಹಾಲಕ್ಷ್ಮೀ ಸ್ವೀಟ್ಸ್ ಶಿವಮೊಗ್ಗಕ್ಕೆ ಬರುತ್ತಿದೆ ಅಂದಾಗಲೇ ಕೆಲವರು ಆ ಹೆಸರಿನಲ್ಲಿ ಕಾಗೆಗಳಾಗಿ ಕಾಗೆ ಬಳಗ ಕರೆದು ಜಾಹಿರಾತು ಉಣ್ಣಲು ಬಿಡಬೇಕಿತ್ತು! ಆದರೆ, ಹಾಗಾಗಲಿಲ್ಲ. ಶಿವಮೊಗ್ಗದಂಥ ಸಾಂಸ್ಕೃತಿಕ ನಗರಿ(ಮೈಸೂರಿಗಿಂತ ಉನ್ನತಿಯಲ್ಲಿರೋ)ಯಲ್ಲಿ ಮಹಾಲಕ್ಷ್ಮೀ ಸ್ವೀಟ್ಸ್ ನವರ ಶಾಖೆಯ ಉದ್ಘಾಟನೆ ಸಂಬಂಧ ದಾರಿ ತಪ್ಪಿಸಿದ್ದು ಯಾರು? ಶಿವಮೊಗ್ಗದಲ್ಲಿ ಕೇವಲ 4 ಸ್ಥಳೀಯ ಪತ್ರಿಕೆಗಳು…
*ಇಂದು ರಾತ್ರಿಯಿಂದ ಬೆಳಿಗ್ಗೆವರೆಗೆ ಕಾಂಗ್ರೆಸ್ಸಿನ ಹೆಚ್.ಸಿ.ಯೋಗೇಶರ ಕಿಸ್ ಮಸ್ ಹಬ್ಬದ ಕೇಕು ಯಾತ್ರೆ*
*ಇಂದು ರಾತ್ರಿಯಿಂದ ಬೆಳಿಗ್ಗೆವರೆಗೆ* *ಕಾಂಗ್ರೆಸ್ಸಿನ ಹೆಚ್.ಸಿ.ಯೋಗೇಶರ ಕಿಸ್ ಮಸ್ ಹಬ್ಬದ ಕೇಕು ಯಾತ್ರೆ* ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ವಿಶೇಷ ರೀತಿಯಲ್ಲಿ ಕ್ರಿಸ್ತ ಬಂಧುಗಳೊಂದಿಗೆ ಈ ಬಾರಿ ಕ್ರಿಸ್ ಮಸ್ ಆಚರಿಸುತ್ತಿದ್ದಾರೆ. ಶಿವಮೊಗ್ಗ ನಗರದ ಆರು ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರೊಂದಿಗೆ 5 ಸಾವಿರ ಕೇಕ್ ಗಳನ್ನು ವಿತರಿಸಲಿದ್ದು, ವಿಶೇಷ ರೀತಿಯಲ್ಲಿ ಕ್ರಿಸ್ ಮಸ್ ಆಚರಿಸುತ್ತಿದ್ದಾರೆ. ಡಿ.24ರ ಇಂದು ರಾತ್ರಿ 9ಕ್ಕೆ ಸಾಗರ ರಸ್ತೆಯಲ್ಲಿರುವ ಸೈಂಟ್ ಮೇರೀಸ್…
*ನಶೆಯಲ್ಲಿದ್ದವನ ಬರ್ಬರ ಕೊಲೆ;* *ದೇವಸ್ಥಾನದ ಎದುರೇ ಹರಿದ ನೆತ್ತರು*
*ನಶೆಯಲ್ಲಿದ್ದವನ ಬರ್ಬರ ಕೊಲೆ;* *ದೇವಸ್ಥಾನದ ಎದುರೇ ಹರಿದ ನೆತ್ತರು* ದೇಗುಲದ ಎದುರೇ ನೆತ್ತರು ಹರಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸಿಕಟ್ಚಿ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೋರ್ವನನ್ನು ಆತನ ಸಹೋದರ ಮತ್ತು ಭಾವ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ಮತ್ತೆ ಯಾರದ್ದಾದರೂ ಪಾತ್ರ ಇದೆಯಾ ಎಂಬ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ…
*ಎಲೆಚುಕ್ಕೆ ರೋಗ ನಿಯಂತ್ರಣ ಜಾಗೃತಿ-ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ : ಮಧು ಬಂಗಾರಪ್ಪ*
*ಎಲೆಚುಕ್ಕೆ ರೋಗ ನಿಯಂತ್ರಣ ಜಾಗೃತಿ-ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ : ಮಧು ಬಂಗಾರಪ್ಪ* ಶಿವಮೊಗ್ಗ, ಮಲೆನಾಡು ಪ್ರದೇಶದಲ್ಲಿ ತೀವ್ರತರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದು ಹತೋಟಿ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಲೆ…
*ಕೊಲೆ ಆರೋಪ ಕೋರ್ಟ್ನಲ್ಲಿ ಸಾಬೀತು;* *ಆದರೂ ಮಹಿಳೆ ಅಪರಾಧಮುಕ್ತ! -ಅಚ್ಚರಿಯ ತೀರ್ಪು*
*ಕೊಲೆ ಆರೋಪ ಕೋರ್ಟ್ನಲ್ಲಿ ಸಾಬೀತು;* *ಆದರೂ ಮಹಿಳೆ ಅಪರಾಧಮುಕ್ತ! -ಅಚ್ಚರಿಯ ತೀರ್ಪು* ಮಂಗಳೂರು ಜಿಲ್ಲಾ ನ್ಯಾಯಾಲಯದಿಂದ ಒಂದು ವಿಶೇಷ, ಅಚ್ಚರಿಯ ತೀರ್ಪು ಹೊರಬಿದ್ದಿದೆ. ಮಹಿಳೆಯೊಬ್ಬರು ಪತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರೂ, ಆಕೆಯನ್ನು ಅಪರಾಧಮುಕ್ತಗೊಳಿಸಿ ತೀರ್ಪು ನೀಡಲಾಗಿದೆ. ಹಾಗಾದರೆ ಏನಿದು ಪ್ರಕರಣ? ಈ ತೀರ್ಪಿಗೆ ಕಾರಣವೇನು? ಅಚ್ಚರಿಯ ತೀರ್ಪು ನೀಡುವ ವೇಳೆ ನ್ಯಾಯಾಲಯ ಹೇಳಿದ್ದೇನು? ಎಲ್ಲ ವಿವರಗಳು ಇಲ್ಲಿವೆ. ಆಕೆ ಪತಿಯನ್ನೇ ಕೊಲೆ ಮಾಡಿದಾಕೆ. ಸಾಲದೆಂಬಂತೆ ನ್ಯಾಯಾಲಯದಲ್ಲೂ ಆರೋಪ ಸಾಬೀತಾಗಿದೆ. ಇಷ್ಟಾದರೂ ಆಕೆಗೆ ಕೋರ್ಟ್ ಶಿಕ್ಷೆ ವಿಧಿಸಿಲ್ಲ!…


