Headlines

Featured posts

Latest posts

All
technology
science

*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ‌ ಅಂಡರ್ ವೇರಲ್ಲಿತ್ತು ಗಾಂಜಾ* *ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ ಜೈಲು ಸಿಬ್ಬಂದಿ ಅರೆಸ್ಟ್*

*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ‌ ಅಂಡರ್ ವೇರಲ್ಲಿತ್ತು ಗಾಂಜಾ* *ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ…

*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?*

*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್!*

*7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್!* ಎಟಿಎಂಗೆ ಹಣ ಪೂರೈಸುತ್ತಿದ್ದ ವಾಹನ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ಗ್ಯಾಂಗ್​​ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​ ಸಿಗುತ್ತಿದೆ. ಪೊಲೀಸ್​​ ಕಾನ್ಸ್‌ಟೇಬಲ್ ಓರ್ವನೇ ಪ್ರಕರಣದ ಮಾಸ್ಟರ್​ಮೈಂಡ್​​ ಎಂದು ಹೇಳಲಾಗಿದ್ದು, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ನಡುವೆ ಕೇಸ್​​ಗೆ ಮತ್ತೊಂದು ರೋಚಕ ತಿರುವು…

Read More

ಏಕತಾ ನಡಿಗೆ ಜಾಥಾ *ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ನಾಯಕರನ್ನು ಸ್ಮರಿಸೋಣ : ಬಿ.ವೈ.ರಾಘವೇಂದ್ರ*

ಏಕತಾ ನಡಿಗೆ ಜಾಥಾ *ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ನಾಯಕರನ್ನು ಸ್ಮರಿಸೋಣ : ಬಿ.ವೈ.ರಾಘವೇಂದ್ರ* ಶಿವಮೊಗ್ಗ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ನಾಯಕರನ್ನು ಸ್ಮರಿಸಿಕೊಂಡು ನಾವೆಲ್ಲ ಅವರ ಮಾರ್ಗದಲ್ಲಿ ಸಾಗುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು. ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ 150 ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಏಕತಾ ನಡಿಗೆ ಜಾಥಾವನ್ನು ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಿ…

Read More

ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ

ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ ಮಾರ್ನಮಿ ಬೈಲ್ ಘಟನೆ ಸಾಕಷ್ಟು ಚರ್ಚೆಯಲ್ಲಿದೆ. ಹರೀಶ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅವರ ಮನೆಗೆ ಹೋಗಿ ಚರ್ಚೆ ಮಾಡಿದ್ದೇನೆ. ಹಲ್ಲೆ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಅವತ್ತೇ ಒತ್ತಾಯಿಸಿದ್ದೇವೆ.ಇಂಥ ಘಟನೆಗಳು ನಡೆದರೆ ಕಾರಣಕರ್ತರನ್ನು ಬಂಧಿಸಿ ಅಂತ ಒತ್ತಾಯಿಸುವುದು ನಮ್ಮ ಧರ್ಮ ಎಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಮಾಡ್ತಾ ಬಂದಿದ್ದೇವೆ. ಶಾಸಕರು…

Read More

*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ‌ ಅಂಡರ್ ವೇರಲ್ಲಿತ್ತು ಗಾಂಜಾ* *ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ ಜೈಲು ಸಿಬ್ಬಂದಿ ಅರೆಸ್ಟ್*

*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ‌ ಅಂಡರ್ ವೇರಲ್ಲಿತ್ತು ಗಾಂಜಾ* *ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ ಜೈಲು ಸಿಬ್ಬಂದಿ ಅರೆಸ್ಟ್* ಇಂದು ಬೆಳಿಗ್ಗೆ ಜೈಲು ಸಿಬ್ಬಂದಿ ಅಂಡರ್ ವೇರಲ್ಲಿ ಗಾಂಜಾ ಸಿಕ್ಕಿದ್ದು, ಆತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ 10:20 ಗಂಟೆಯ ಸಮಯದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಆದ ಜಗದೀಶ್ ರವರ ನೇತೃತ್ವದಲ್ಲಿ ಅಧಿಕಾರಿಯಾದ ಪ್ರೊ. ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಕಪ್ಪೇರ ಬಸವರಾಜ್ ರವರು ಕೇಂದ್ರ ಕಾರಾಗೃಹದಲ್ಲಿ…

Read More

*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?*

*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?* ಶಿವಮೊಗ್ಗದ ಜೈಲಿನ ಬಳಿ ಆಟೋರಿಕ್ಷಾದಲ್ಲಿ ಬಾಳೆಗೊನೆಗಳಲ್ಲಿ ಗಾಂಜಾ ತುಂಬಿ ತಂದು ಗೇಟಿನ ಹತ್ತಿರವಿಟ್ಟು ಹೋದ ಘಟನೆ ಬುಧವಾರದಂದು ಮಧ್ಯಾಹ್ನ ನಡೆದಿದೆ. ಬುಧವಾರ ಮದ್ಯಾಹ್ನ 02:15 ಗಂಟೆ ಸಮಯಕ್ಕೆ *ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಟೋದಲ್ಲಿ 05 ಬಾಳೆಗೊನೆಗಳನ್ನು ಆಟೋ ಚಾಲಕನು ಕಾರಾಗೃಹದ ಮುಂಭಾಗಕ್ಕೆ ತಂದು* ಕ್ಯಾಂಟೀನ್ ರವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ಗೇಟಿನ ಹತ್ತಿರ ಇಟ್ಟು ತೆರಳಿದ್ದಾನೆ. ಕಾರಾಗೃಹದ ಮುಖ್ಯ…

Read More

*ಶಿವಮೊಗ್ಗದ ಪಾರ್ಕ್ ಬಡಾವಣೆ- ನೆಹರೂ ರಸ್ತೆಗೆ ಭೇಟಿ ನೀಡಿ ಸಂಚಾರ ಸಮಸ್ಯೆ ಗಮನಿಸಿದ ಎಸ್ ಪಿ ಮಿಥುನ್ ಕುಮಾರ್* *ಏನು ಸಮಸ್ಯೆ? ಏನು ಪರಿಹಾರ?*

*ಶಿವಮೊಗ್ಗದ ಪಾರ್ಕ್ ಬಡಾವಣೆ- ನೆಹರೂ ರಸ್ತೆಗೆ ಭೇಟಿ ನೀಡಿ ಸಂಚಾರ ಸಮಸ್ಯೆ ಗಮನಿಸಿದ ಎಸ್ ಪಿ ಮಿಥುನ್ ಕುಮಾರ್* *ಏನು ಸಮಸ್ಯೆ? ಏನು ಪರಿಹಾರ?* ಇಂದು ಎಸ್ ಪಿ ಮಿಥುನ್ ಕುಮಾರ್ ಜಿ.ಕೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯಿಂದ ವಾಹನ ನಿಲುಗಡೆಗಾಗಿ ಅಭಿವೃದ್ಧಿ ಪಡಿಸಿರುವ ಕನ್ಸರ್ವೆನ್ಸಿ ಸ್ಥಳಗಳಾದ ಪಾರ್ಕ್ ಬಡಾವಣೆ ಮುಖ್ಯ ರಸ್ತೆ, ನೆಹರು ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು, ವರ್ತಕರು, ಆಸ್ಪತ್ರೆಯ ಮುಖ್ಯಸ್ಥರನ್ನು ಉದ್ದೇಶಿಸಿ ಕನ್ಸರ್ವೆನ್ಸಿ ರಸ್ತೆಗಳನ್ನು ವಾಹನಗಳ ಪಾರ್ಕಿಂಗ್ ಗೆ ಬಳಸಿಕೊಳ್ಳುವ…

Read More

*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…* *ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!*

*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…* *ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!* ಶಿವಮೊಗ್ಗ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ(ನೇಗ್ಲೇರಿಯಾ ಫೌಲೇರಿ) ಕುರಿತು ಮುನ್ನೆಚ್ಚರಿಕೆ ವಹಿಸಲು ಹಾಗೂ ಸೋಂಕು ತಡೆಯಲು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಈ ಕೆಳಕಂಡಂತೆ ಸುರಕ್ಷತೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ನೇಗ್ಲೇರಿಯಾ ಫೌಲೇರಿ (Naegleria Fowleri) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆ:-…

Read More

*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…* *ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!*

*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…* *ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!* ಶಿವಮೊಗ್ಗ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ(ನೇಗ್ಲೇರಿಯಾ ಫೌಲೇರಿ) ಕುರಿತು ಮುನ್ನೆಚ್ಚರಿಕೆ ವಹಿಸಲು ಹಾಗೂ ಸೋಂಕು ತಡೆಯಲು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಈ ಕೆಳಕಂಡಂತೆ ಸುರಕ್ಷತೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ನೇಗ್ಲೇರಿಯಾ ಫೌಲೇರಿ (Naegleria Fowleri) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆ:-…

Read More

*16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಗೆ 20 ವರ್ಷ ಕಠಿಣ ಜೈಲು ವಾಸ* *ಏನಿದು ಪೋಕ್ಸೋ ಪ್ರಕರಣ?*

*16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಗೆ 20 ವರ್ಷ ಕಠಿಣ ಜೈಲು ವಾಸ* *ಏನಿದು ಪೋಕ್ಸೋ ಪ್ರಕರಣ?* ಹಾಲಿ ಶಿವಮೊಗ್ಗ ಗ್ರಾಮಾಂತರ ಇನ್ಸ್ ಪೆಕ್ಟರ್ ಆಗಿರುವ ರಾಘವೇಂದ್ರ ಕಂಡಿಕೆ ಭದ್ರಾವತಿ ಟೌನ್ ಸಿಪಿಐ ಆಗಿದ್ದಾಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದ ಪ್ರಕರಣದಲ್ಲಿ 30 ವರ್ಷ ವಯಸ್ಸಿನ ವ್ಯಕ್ತಿಗೆ ಪೋಕ್ಸೋ ಪ್ರಕರಣದಲ್ಲಿ 20 ವರ್ಷ ಕಠಿಣ ಸಜೆ, 65 ಸಾವಿರ ರೂ., ದಂಡ, ನೊಂದ ಬಾಲಕಿಗೆ ಸರ್ಕಾರದ ಪರವಾಗಿ 4.50 ಲಕ್ಷ ರೂ.,ಪರಿಹಾರ…

Read More