

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹನಿಟ್ರ್ಯಾಪ್; ಕಾನೂನು ಏನು ಹೇಳುತ್ತೆ? ಏನು ಶಿಕ್ಷೆ?* ಹನಿಟ್ರಾಪ್ ಬಗ್ಗೆ ಹೈಕಮಾಂಡ್ ಮಾಹಿತಿ ಸಂಗ್ರಹ* ಹೈಕಮಾಂಡ್ ನಾಯಕರ ಭೇಟಿಗೆ ನಿರ್ಧಾರ*
*ಹನಿಟ್ರ್ಯಾಪ್; ಕಾನೂನು ಏನು ಹೇಳುತ್ತೆ? ಏನು ಶಿಕ್ಷೆ?* ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಾಜಣ್ಣ (KN Rajanna) ವಿರುದ್ಧದ ಹನಿಟ್ರ್ಯಾಪ್ಗೆ (honeytrap Case)ಯತ್ನಿಸಿದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ವಾರ ಅಧಿಕೃತ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಹನಿಟ್ರ್ಯಾಪ್ ಪ್ರಕರಣ ಸಂಬಂಧ ನ್ಯಾಯಾಂಗ ಹೋರಾಟ ನಡೆಸಲು ಸಚಿವ…
ಹನಿಟ್ರ್ಯಾಪಿಗೆ ಒಳಗಾದ ಶಾಸಕರು 48? ಅಥವಾ 222?* *ಶಿವಮೊಗ್ಗದ ಕಾಂ. ಮುಖಂಡ ಸುಂದರಾಂಗನೂ ಹನಿಟ್ರ್ಯಾಪಿಗೆ ಬಲಿಯಾಗಿ ದಂಡ ತೆತ್ತುತ್ತಿದ್ದಾನಾ?*
*ಹನಿಟ್ರ್ಯಾಪಿಗೆ ಒಳಗಾದ ಶಾಸಕರು 48? ಅಥವಾ 222?* *ಶಿವಮೊಗ್ಗದ ಕಾಂ. ಮುಖಂಡ ಸುಂದರಾಂಗನೂ ಹನಿಟ್ರ್ಯಾಪಿಗೆ ಬಲಿಯಾಗಿ ದಂಡ ತೆತ್ತುತ್ತಿದ್ದಾನಾ?* 48 ರಾಜಕಾರಣಿಗಳ ಹನಿಟ್ರ್ಯಾಪ್? ಬಿಜೆಪಿ ಶಾಸಕ ಯತ್ನಾಳ್, ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. 48 ಮಂದಿ ಹನಿಟ್ರ್ಯಾಪ್ ಆಗಿದ್ದಾರೆ ಎನ್ನಲಾಗಿದ್ದು, ಈ ಜಾಲದ ಹಿಂದಿನ ಸೂತ್ರಧಾರ ಯಾರು ಎಂಬ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಮಂತ್ರಿ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಅನ್ನೋ ಸ್ಫೋಟಕ ಆರೋಪ ಮಾಡಿದ್ದಾರೆ…
ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ!* *ಹನಿಟ್ರ್ಯಾಪ್ ವಿಚಾರ- ಸದಸ್ಯರ ವಿಚಾರಣೆಗೆ ಬೇಸತ್ತು ರಾಜಿನಾಮೆ!*
*ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ!* *ಹನಿಟ್ರ್ಯಾಪ್ ವಿಚಾರ- ಸದಸ್ಯರ ವಿಚಾರಣೆಗೆ ಬೇಸತ್ತು ರಾಜಿನಾಮೆ!* ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣ ಗದ್ದಲದ ಮಧ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಬಸವರಾಜ್ ಹೊರಟ್ಟಿ(basavaraj horatti) ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿದ್ದು, ಮೇ 1ರೊಳಗೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸದಸ್ಯರ ವರ್ತನೆಯು ಸರಿಯಿಲ್ಲ. ಹಾಗಾಗಿ,…
ಜನರ ಸಹಾಯಕನಾಗುತ್ತಲೇ ಜನನಾಯಕರಾದ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ರವರ 52 ನೇ ಜನ್ಮದಿನದ ಸಂಭ್ರಮ ಶಿವಮೊಗ್ಗದ ಬಂಜಾರ ಕನ್ ವೆನ್ಷನ್ ಹಾಲ್ ನಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…
ಜನರ ಸಹಾಯಕನಾಗುತ್ತಲೇ ಜನನಾಯಕರಾದ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ರವರ 52 ನೇ ಜನ್ಮದಿನದ ಸಂಭ್ರಮ ಶಿವಮೊಗ್ಗದ ಬಂಜಾರ ಕನ್ ವೆನ್ಷನ್ ಹಾಲ್ ನಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…
ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ*
*ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ* “ಕಾಂತೇಶ್ ಗೆಳೆಯರ ಬಳಗ” ದ ವತಿಯಿಂ ಯುವ ನಾಯಕ ಕೆ. ಈ. ಕಾಂತೇಶ್ ರವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆ ಪ್ರಯುಕ್ತ ಪರಮ ಪೂಜ್ಯ ಸ್ವಾಮಿಜೀ ರವರ ಪಾದಪೂಜೆ ಹಾಗೂ ನಗರದ ಹಲವು ಸಮಾಜದ ದಂಪತಿಗಳಿಗೆ ಗೌರವ ಸಲ್ಲಿಸುವ ಮೂಲಕ ಕಾಂತೇಶ್ ಅವರಿಗೆ “ಶುಭಾಶೀರ್ವಾದ” ಕಾರ್ಯಕ್ರಮವನ್ನು ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಡೆ ವಿವಿಧ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ಕೂಡ…
ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಸಚಿವ ಮಧು ಬಂಗಾರಪ್ಪ*
*ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಸಚಿವ ಮಧು ಬಂಗಾರಪ್ಪ* ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್, ಮಧು ಬಂಗಾರಪ್ಪ ಇಂದು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮಕ್ಕೆ ಭೇಟಿನೀಡಿದರು. ಕುಸಿದು ಬಿದ್ದ ಭದ್ರಾ ಕಾಲುವೆಯ “ಜನ ಸಂಪರ್ಕ ಸೇತುವೆ”ಯನ್ನು ವೀಕ್ಷಿಸಿದ ಅವರು, ಸ್ಥಳೀಯ ಗ್ರಾಮಸ್ಥರು ತಮ್ಮ ತೋಟ ಹಾಗೂ ಗದ್ದೆಗಳಿಗೆ ಹೋಗಲು ತೊಂದರೆ ಉಂಟಾಗುತ್ತಿದ್ದು, ಶೀಘ್ರವಾಗಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ…
ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…*
ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…* ಜನ ನಾಯಕ, ಬಡವರ ಸಹಾಯಕ, ಕಾಂಗ್ರೆಸ್ ನಾಯಕ ಶ್ರೀ ಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಇಂದು ಎಂ.ಶ್ರೀಕಾಂತ್ ರವರ ಜನ್ಮದಿನವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿ ಆಚರಿಸಲಾಯಿತು. ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜು ನವುಲೆ, ಶಾಮಿರ್ ಪಾಷ, ಕಸಬ ನಿರ್ದೇಶಕ ಸಂದೀಪ್, ಶಿ.ಜು.ಪಾಶ, ಮಾಜಿ ಉಪ ಮೇಯರ್ ಪಾಲಾಕ್ಷಿ, ಬಸವರಾಜ್, ಮಾಲತೇಶ್, ಕೃಷ್ಣ,…
ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…*
*ಮಂಜು ನವುಲೆ- ಶಾಮೀರ್ ಪಾಷ ನೇತೃತ್ವದಲ್ಲಿ ಎಂ.ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…* ಜನ ನಾಯಕ, ಬಡವರ ಸಹಾಯಕ, ಕಾಂಗ್ರೆಸ್ ನಾಯಕ ಶ್ರೀ ಎಂ.ಶ್ರೀಕಾಂತ್ ಅಭಿಮಾನಿ ಬಳಗದಿಂದ ಇಂದು ಎಂ.ಶ್ರೀಕಾಂತ್ ರವರ ಜನ್ಮದಿನವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿ ಆಚರಿಸಲಾಯಿತು. ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜು ನವುಲೆ, ಶಾಮಿರ್ ಪಾಷ, ಕಸಬ ನಿರ್ದೇಶಕ ಸಂದೀಪ್, ಶಿ.ಜು.ಪಾಶ, ಮಾಜಿ ಉಪ ಮೇಯರ್ ಪಾಲಾಕ್ಷಿ, ಬಸವರಾಜ್, ಮಾಲತೇಶ್, ಕೃಷ್ಣ,…
ಇವತ್ತಿಂದ ಮತ್ತೊಂದು ರೀತಿಯ ಹೋರಾಟ… ನಿಮ್ಮ ಸಹಕಾರವಿರಲಿ…*
*ಇವತ್ತಿಂದ ಭ್ರಷ್ಟರ ವಿರುದ್ಧ ಹೋರಾಟ… ನಿಮ್ಮ ಸಹಕಾರವಿರಲಿ…* ಮಾರ್ಚ್ 21ರ ರಾತ್ರಿ ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರ ಜೊತೆ ಭ್ರಷ್ಟ ಅಧಿಕಾರಿಗಳ ಕುರಿತ ಸಮಾಲೋಚನೆಯಲ್ಲಿ… ಪತ್ರಿಕೆಯಲ್ಲಿ ಬರೆಯುವ ತನಿಖಾ ವರದಿಗಳನ್ನು ಕಳಿಸಿ ಕೊಡಿ…ಜೊತೆಗೆ ಸಂಬಂಧಿಸಿದ ದಾಖಲೆಗಳನ್ನೂ ಲಗತ್ತಿಸಿ ಕಳಿಸಿ…ಏನು ಕ್ರಮ ಆಗುತ್ತೆ ಅಂತ ನೀವೇ ನೋಡಿ ಅಂತ ಈ ಸಂದರ್ಭದಲ್ಲಿ ಭರವಸೆಯ ಮಾತಾಡಿದರು. ಖಂಡಿತ…ಅಂದಿದ್ದೇನೆ. ಇವತ್ತಿಂದ ಹೋರಾಟ ಮತ್ತೊಂದು ರೂಪವನ್ನು ತಾಳಲಿದೆ…ನಿಮ್ಮ ಸಹಕಾರವಿರಲಿ… – *ಶಿ.ಜು.ಪಾಶ* ಸಂಪಾದಕರು ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆ ಬೆಂಕಿ ಬಿರುಗಾಳಿ…
Gm ಶುಭೋದಯ💐💐 *ಕವಿಸಾಲು* ನೋಟ- ಎಲ್ಲದನ್ನೂ ಹೇಳಿ ಬಿಡುತ್ತದೆ; ಪ್ರೀತಿಯನ್ನೂ ದ್ವೇಷವನ್ನೂ… – *ಶಿ.ಜು.ಪಾಶ* 8050112067 (22/3/25)