Featured posts

Latest posts

All
technology
science

ಕವಿಸಾಲು

*ಮೊದಲ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು ನಿಮಗೆ💐* Gm ಶುಭೋದಯ💐💐 *ಕವಿಸಾಲು* 1.…

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?- ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ*

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?-…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

*ಮೊದಲ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು ನಿಮಗೆ💐* Gm ಶುಭೋದಯ💐💐 *ಕವಿಸಾಲು* 1. ಹುಷಾರು ಜಗತ್ತೇ, ನಿನ್ನ ಮನೆಯ ನೌಕರ ತನ್ನ ಮನೆಯ ಮಾಲೀಕನು… 2. ಉರಿಯುವವರಿಗೆ ಉರಿಯಲು ಬಿಡು… ಕೊನೆಗಾಗುವುದವರು ಬೂದಿಯೇ! 3. ಎಲ್ಲದೂ ಸಿಗುವುದಿಲ್ಲ ಬದುಕಲ್ಲಿ… ಮುಗುಳ್ನಕ್ಕು ಬಿಟ್ಟು ಬಿಡಬೇಕು ಕೆಲವೊಂದನ್ನು! – *ಶಿ.ಜು.ಪಾಶ* 8050112067 (15/1/2026)

Read More

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?- ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ*

*ಅಡವಿಟ್ಟಾಗ ಅಸಲಿ ಚಿನ್ನ- ಬಿಡಿಸಿಕೊಂಡಾಗ ನಕಲಿ ಚಿನ್ನ!* *SBI ಬ್ಯಾಂಕಲ್ಲಿ ಇದೇನಿದು ಮೋಸ?- ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ* ಇತ್ತೀಚೆಗೆ ಮೈಸೂರಿನಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದಲ್ಲಿ ಮೋಸವೆಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಅಡವಿಟ್ಟು ಬಿಡಿಸಿಕೊಂಡಿದ್ದ ಚಿನ್ನದ ಚೈನ್​ ಪರಿಶೀಲಿಸಿದಾಗ ನಕಲಿ ಎಂಬುವುದು ಪತ್ತೆ ಆಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ (SBI) ಶಾಖೆಯಲ್ಲಿ ಘಟನೆ ನಡೆದಿದ್ದು, ದಂಪತಿ ಮೋಸ ಹೋಗಿದ್ದಾರೆ. ಸದ್ಯ ಮಹಾಲಕ್ಷ್ಮೀ ಲೇಔಟ್…

Read More

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ*

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ* ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, 4 ಕಿಶೋರಾ ಕಾರ್ಮಿಕರು ಪತ್ತೆಯಾಗಿದ್ದಾರೆ. ಈ ಕಿಶೋರಾ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ…

Read More

*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ*

*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ* ಡಾ. ಶಿವರಾಜ್ ಕುಮಾರ್- ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿ ಸಮೇತವಾಗಿ ಇಂದು ಮಾಲೆ ಧರಿಸಿ, ಇರುಮುಡಿ ಕಟ್ಟಿದರು. ಮಕರ ಸಂಕ್ರಮಣ ಅಂಗವಾಗಿ ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್…

Read More

*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ* *ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ* *ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು* ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಸ್ವಿಪ್ಟ್ ಡಿಝೈರ್ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ. ಕಾರಿನಲ್ಲಿದ್ದ ಶ್ರೀಮತಿ ಫಾತಿಮಾ ಬೀ(70), ರಿಹಾನ್(14) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆ ನಂತರ ರಾಹಿಲ್(9), ಝಯಾನ್(12) ಇಬ್ಬರೂ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ…

Read More

*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು* ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಟ್ಟು 4 ಜನ ಮೃತಪಟ್ಟಿದ್ದು, ಈ ಬಗ್ಗೆ ಮಾರಣಾಂತಿಕ ಅಪಘಾತ ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್​ಟಿಸಿ ಬಸ್…

Read More

ಡಾ.ಧನಂಜಯ ಸರ್ಜಿ ಪತ್ರಿಕಾಗೋಷ್ಠಿ ಖಾಸಗಿ ವಿವಿ ಇಂಜಿನಿಯರಿಂಗ್ ಸೀಟುಗಳ ಲಾಬಿ ಗಮನಕ್ಕೆ ತಂದಿದ್ದೇನೆ ಎಂದ ಸರ್ಜಿ *ರಾಜ್ಯದ ಖಾಸಗಿ- ಸರ್ಕಾರಿ ಒಟ್ಟು 8728 ಆಸ್ಪತ್ರೆಗಳ ಫೈರ್ ಕ್ಲಿಯರೆನ್ಸ್ ತಿದ್ದುಪಡಿಯಲ್ಲಿ ಐತಿಹಾಸಿಕ ನಿರ್ಣಯದಲ್ಲೂ ಸರ್ಜಿ ವಿಶೇಷ ಪಾತ್ರ* *ಅಧಿವೇಶನದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ* *ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ – ಧನಾತ್ಮಕ ಸ್ಪಂದನೆ;ವಿ.ಪ ಶಾಸಕ ಡಾ.ಧನಂಜಯ ಸರ್ಜಿ*

ಡಾ.ಧನಂಜಯ ಸರ್ಜಿ ಪತ್ರಿಕಾಗೋಷ್ಠಿ ಖಾಸಗಿ ವಿವಿ ಇಂಜಿನಿಯರಿಂಗ್ ಸೀಟುಗಳ ಲಾಬಿ ಗಮನಕ್ಕೆ ತಂದಿದ್ದೇನೆ ಎಂದ ಸರ್ಜಿ *ರಾಜ್ಯದ ಖಾಸಗಿ- ಸರ್ಕಾರಿ ಒಟ್ಟು 8728 ಆಸ್ಪತ್ರೆಗಳ ಫೈರ್ ಕ್ಲಿಯರೆನ್ಸ್ ತಿದ್ದುಪಡಿಯಲ್ಲಿ ಐತಿಹಾಸಿಕ ನಿರ್ಣಯದಲ್ಲೂ ಸರ್ಜಿ ವಿಶೇಷ ಪಾತ್ರ* *ಅಧಿವೇಶನದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ* *ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ – ಧನಾತ್ಮಕ ಸ್ಪಂದನೆ;ವಿ.ಪ ಶಾಸಕ ಡಾ.ಧನಂಜಯ ಸರ್ಜಿ* ಶಿವಮೊಗ್ಗ: ವಿಧಾನ ಪರಿಷತ್‌ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ…

Read More

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!*

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!* ನನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸೈಬರ್ ವಂಚಕರು ವಿದೇಶಿ ವ್ಯಾಟ್ಸಪ್ ಸಂಖ್ಯೆಯಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ನಕಲಿ ಸಂದೇಶ ರವಾನಿಸುತ್ತಿದ್ದು, ವಂಚಕರ ಜಾಲಕ್ಕೆ ಬೀಳದೇ ಎಚ್ಚರಿಕೆಯಿಂದಿರಬೇಕೆಂದು ಸ್ವತಃ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯ. ಹಾಗಾಗಿ, ಯಾರೂ ಈ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಇಂತಹ ಸಂಖ್ಯೆಗಳಿಂದ ಹಣಕ್ಕೆ ಬೇಡಿಕೆ, ತಪ್ಪು ಸಂದೇಶ…

Read More

*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ* *ಸರ್ಕಾರಕ್ಕೆ 2025-26* *ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ* *ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!*

*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ* *ಸರ್ಕಾರಕ್ಕೆ 2025-26* *ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ* *ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!* ಶಿವಮೊಗ್ಗ : ೨೦೨೫-೨೦೨೬ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು ೧೬೫ ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಿ.ಸಿ. ಮಾಯಣ್ಣಗೌಡ ತಿಳಿಸಿದರು. ಅವರು ಇಂದು ೨೦೨೬-೨೭ನೇ ಸಾಲಿನ ಆಯ-ವ್ಯಯ ಒಂದನೇ…

Read More

*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ* *ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ* *ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು* *ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ*

*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ* *ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ* *ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು* *ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ* ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಅನುದಾನ ತರುವಲ್ಲಿ ಸಚಿವ ಮಧುಬಂಗಾರಪ್ಪ ವಿಫಲರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ…

Read More