ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ
ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ ಶಿವಮೊಗ್ಗ : ಕೃಷಿ ಇಲಾಖೆಯ ಜಾಗೃತದಳ ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ ಸುಮಾರು 17 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಕೀಟ ನಾಶಕವನ್ನು ಜಪ್ತಿ ಮಾಡಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ಮಾಡಿದ ಜಾಗೃತ ದಳ ತಂಡ…
ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ
ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ 19ನೆಯ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಅತಿಗುಂದ ಗ್ರಾಮ ಪಂಚಾಯತಿಯ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ವರ್ ರವರ ಮಾರ್ಗದರ್ಶನದಲ್ಲಿ ಪಂಚ ಗ್ಯಾರಂಟಿಯ ತಾಲೂಕು ಅಧ್ಯಕ್ಷರಾದ ಬಿ ಎಸ್ ಗಣೇಶ್ ಇವರ ನೇತೃತ್ವದಲ್ಲಿ ಇಡೀ ತಾಲೂಕಿನ ಎಲ್ಲೆಡೆ ಇದುವರೆಗೆ 18 ಪಂಚ ಗ್ಯಾರಂಟಿ ಸಮಾವೇಶಗಳು…
*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ*
*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ* *ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ಜಾತ್ರೆಗೆ ದೇವಿಯ ಸೇವಾರ್ಥ ದೇಣಿಗೆಯನ್ನು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರಿಗೆ ಮತ್ತು ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ರವರ ನೇತೃತ್ವದಲ್ಲಿ ನೀಡಲಾಯಿತು* *ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ನಿರ್ದೇಶಕರುಗಳಾದ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಾವು ಮಂದಿರ ಮಸೀದಿ ಚರ್ಚು ಕಟ್ಟಿ ಬೇರೆ ಬೇರೆ ಯಾಗುತ್ತೇವೆ; ಹಕ್ಕಿಗಳೋ ಅಲ್ಲೆಲ್ಲ ಗೂಡು ಕಟ್ಟಿ ಅಣಕಿಸುತ್ತವೆ! 2. ಬದುಕಲ್ಲಿ ಬದುಕು ಹುಡುಕುವುದೇ ಬದುಕು ಹೃದಯವೇ… 3. ಏಕಾಂಗಿ ಕುಳಿತಿದ್ದೆ ಜಗತ್ತಿನ ದೃಷ್ಟಿಯಲ್ಲಿ; ಆದರೆ, ನಿಜವಾಗಲೂ ನಾನು ನನ್ನೊಂದಿಗೆ ಕುಳಿತಿದ್ದೆ! – *ಶಿ.ಜು.ಪಾಶ* 8050112067 (18/2/2026)
*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!*
*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!* ಶಿವಮೊಗ್ಗದಲ್ಲೀಗ ರಸ್ತೆ ಹಂಪ್ ಗಳದ್ದೇ ಬಿಸಿಬಿಸಿ ಸುದ್ದಿ…ರಾತ್ರಿ ಹಗಲೆನ್ನದೇ ಅಪಘಾತಗಳಿಗೆ ಕಾರಣವಾಗಿ ರಕ್ತ ಹೀರಿ ಜೀವ ತೆಗೆಯುತ್ತಿರುವ ಈ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ…
*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್
*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಶಿವಮೊಗ್ಗ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ…
*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…*
*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…* ಶಿವಮೊಗ್ಗ ; ನಗರದ ಹೆಸರಾಂತ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ…
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ;* *ಭದ್ರಾವತಿಯ ಬಿ.ಕೆ.ಮೋಹನ್ ಹೆಸರು ಮುಂಚೂಣಿಯಲ್ಲಿ…* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿಯ ರೇಸಿನಲ್ಲಿ ಭದ್ರಾವತಿಯ ಬಿ.ಕೆ.ಸಂಗಮೇಶ್ ಕೂಡ ಮುಂಚೂಣಿಯಲ್ಲಿದ್ದಾರೆ. ಭದ್ರಾವತಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ, ಹಾಲಿ ಕೌನ್ಸಿಲರ್ ಬಿ.ಕೆ.ಮೋಹನ್ ರವರ ರಾಜಕಾರಣವೇ ಬೇರೆ ಥರದ್ದು. *ಸರ್ವಜನರ ಮೋಹನಣ್ಣ* ಎಂದೇ ಮನೆ ಮಾತಾಗಿರುವ ಬಿ.ಕೆ.ಮೋಹನ್ ರವರ ಮೇಲೆ ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ ಎಂಬ ಆಲದ ಮರದ ನೆರಳ ಕೆಳಗೇ ಭಿನ್ನವಾಗಿ ಜನರೊಂದಿಗೆ ಗುರುತಿಸಿಕೊಳ್ಳುತ್ತಾ ಬಂದಿರುವ ಮೋಹನ್…
*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ*
*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಂದ ರಸ್ತೆ ಹಂಪ್ ವಿರುದ್ಧ ಸಮರ!* *ಶಿವಮೊಗ್ಗದ ಅಪಾಯಕಾರಿ ಹಂಪ್ ಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ* ಶಿವಮೊಗ್ಗದಲ್ಲಿನ ರಸ್ತೆ ಹಂಪ್ ಗಳು ಅಪಘಾತ ಕಡಿಮೆ ಮಾಡುವ ಬದಲು, ಹೆಚ್ಚಿನ ಸಾವು ನೋವಿಗೆ ನೇರವಾಗಿ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಅಧಿಕಾರಿ, ಸಿಬ್ಬಂದಿಗಳ ತುರ್ತು ಸಭೆ ನಡೆಸಿದ್ದು, ಅಪಾಯಕಾರಿ ಹಂಪ್ ಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರ ಒತ್ತಡಕ್ಕೆ ಮಣಿದು ನಗರಪಾಲಿಕೆ…
ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*
*ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!* ಅಪಘಾತ ತಪ್ಪಿಸಲೆಂದು ರಸ್ತೆಗಳ ತುಂಬಾ ಹಂಪ್ಸ್ ಹಾಕಿಸಿದ ಮತ್ತು ಆ ಹಂಪ್ ಗಳನ್ನು ಹಾಕಿದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ಶೀತಲ ಸಮರ ಶುರುವಾಗಿದೆ! ಕಳೆದ ಒಂದಿಷ್ಟು ತಿಂಗಳುಗಳಲ್ಲಿ ಶಿವಮೊಗ್ಗದ ಬಹುತೇಕ ಕಡೆಗಳಲ್ಲಿ ಎತ್ತರೆತ್ತರದ ಹಂಪ್ ಗಳನ್ನು ಹಾಕುವ ಕೆಲಸ ನಡೆಯಿತು. ವೈಜ್ಞಾನಿಕ ಹಂಪ್ ಗಳನ್ನೇ ಹಾಕಿಸಿ ಅಪಘಾತ ತಪ್ಪಿಸುತ್ತಿದ್ದೇವೆಂದೇ ತನ್ನ ಖಾಕಿ…


