*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…* *ರೈತರಿಗೆ ಬೈದು ಅವಮಾನಿಸಿದರೂ, ರಶೀದಿ ಕೊಟ್ಟು ಗಂಗಾ ಕಲ್ಯಾಣ ನೆಪದಲ್ಲಿ ಹಣ ವಸೂಲು ಮಾಡಿದರೂ ಕ್ರಮವಿಲ್ಲ!* *ಎಂ.ಡಿ ನಟರಾಜ್- ಜಿಲ್ಲಾ ವ್ಯವಸ್ಥಾಪಕ ಕುಸಾಲ್ ಎಫ್ ಡಿ ಎ ಪ್ರದೀಪ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವರೇ?!*
*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…* *ರೈತರಿಗೆ ಬೈದು ಅವಮಾನಿಸಿದರೂ, ರಶೀದಿ ಕೊಟ್ಟು ಗಂಗಾ ಕಲ್ಯಾಣ ನೆಪದಲ್ಲಿ ಹಣ ವಸೂಲು ಮಾಡಿದರೂ ಕ್ರಮವಿಲ್ಲ!* *ಎಂ.ಡಿ ನಟರಾಜ್- ಜಿಲ್ಲಾ ವ್ಯವಸ್ಥಾಪಕ ಕುಸಾಲ್ ಎಫ್ ಡಿ ಎ ಪ್ರದೀಪ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವರೇ?!* ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ ಒಂದಿಲ್ಲೊಂದು ಕಾರಣದಿಂದ ಚರ್ಚೆಗೆ ಗ್ರಾಸವಾಗುತ್ತಿದೆ. ಸಾಗರ ಮೂಲದ ರೈತರೊಬ್ಬರ ಜೊತೆಗಿನ ಅನುಚಿತ ವರ್ತನೆಯ ಸುದ್ದಿ ಬೆನ್ನಲ್ಲೇ ಗಂಗಾ ಕಲ್ಯಾಣ ಯೋಜನೆಯ ಹೆಸರಲ್ಲಿ ರಶೀದಿಗಳ ಮೂಲಕ…


