*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ* *ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ* *ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ*
*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ* *ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ* *ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ* ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಕೋಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧುರವರನ್ನು ಭದ್ರಾವತಿಯಲ್ಲಿ ಬಂಧಿಸಲಾಗಿದೆ. ಕೊಲೆ ಮಾಡಿದವರು ಇವರೇನಾ? ಕೊಲೆಗೆ ಕಾರಣವೇನು? ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ…


