ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸಿದ ಪ್ರಕಾಶ್ ರಾಜ್ ಕರಾಳ ಮುಖ ಬಯಲು: ಕೂಡಲೇ ಬಂಧಿಸಿ ತನಿಖೆ ನಡೆಸಲು ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹ
ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸಿದ ಪ್ರಕಾಶ್ ರಾಜ್ ಕರಾಳ ಮುಖ ಬಯಲು: ಕೂಡಲೇ ಬಂಧಿಸಿ ತನಿಖೆ ನಡೆಸಲು ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹ ಶಿವಮೊಗ್ಗ: “ಸದಾ ನೈತಿಕತೆಯ ಸುಳ್ಳು ಬುರುಡೆ ಬಿಡುತ್ತಾ, ಸಮಾಜಕ್ಕೆ ಉಪದೇಶ ನೀಡುವ ನಟ ಪ್ರಕಾಶ್ ರಾಜ್ ಅವರೇ, ಧರ್ಮಸ್ಥಳದಂತಹ ಪರಮ ಪವಿತ್ರ ಕ್ಷೇತ್ರ ಮತ್ತು ಸನಾತನ ಧರ್ಮದ ವಿರುದ್ಧ ನಡೆದಿರುವ ಬೃಹತ್ ಷಡ್ಯಂತ್ರದಲ್ಲಿ ನಿಮ್ಮ ಅಸಲಿ ಬಣ್ಣ ಈಗ ಜಗತ್ತಿಗೆ ಸಂಪೂರ್ಣವಾಗಿ ಬಯಲಾಗಿದೆ. ಧರ್ಮಸ್ಥಳ ಕ್ಷೇತ್ರದ ಗೌರವಕ್ಕೆ ಕಳಂಕ ತರಲು ರೂಪಿಸಲಾಗಿದ್ದ…


