Headlines

*ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಎ.ಎಚ್.ಸುನಿಲ್‌ ನೇಮಕ*

*ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಎ.ಎಚ್.ಸುನಿಲ್‌ ನೇಮಕ* ಶಿವಮೊಗ್ಗ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ಗಾಂಧಿಬಜಾರ್ ನಿವಾಸಿ ಎ.ಎಚ್.ಸುನಿಲ್ ಅವರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ಅನ್ವಯ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಒಟ್ಟು 9 ಸದಸ್ಯರನ್ನು ಸಮಿತಿಗೆ…

Read More

ರಾಹುಲ್ ಗಾಂಧಿಯವರ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವೆಂದು ಅಚರಿಸಲು ನಿರ್ಧಾರ; ರಮೇಶ್ ಶಂಕರಘಟ್ಟ

ರಾಹುಲ್ ಗಾಂಧಿಯವರ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವೆಂದು ಅಚರಿಸಲು ನಿರ್ಧಾರ; ರಮೇಶ್ ಶಂಕರಘಟ್ಟ ಶಿವಮೊಗ್ಗ ಜೂ.19: ಜೂನ್ 19ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಜನದಿನವನ್ನು ಸಾಮಾಜಿಕ ನ್ಯಾಯ ದಿನವೆಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಜೂನ್ 18 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಏರ್ಪಡಿಸಿದ್ದ…

Read More

*ಪರಿಷತ್​​ ಚುನಾವಣೆ ಫಲಿತಾಂಶ;* *ಕಾಂಗ್ರೆಸ್​​ನ​​ ಐವರು, ಬಿಜೆಪಿಯ ಇಬ್ಬರ ಗೆಲುವು* *ಸೋಲುಂಡ ಜೆಡಿಎಸ್​​ನ ಗೋವಿಂದರಾಜು* *ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?*

*ಪರಿಷತ್​​ ಚುನಾವಣೆ ಫಲಿತಾಂಶ;* *ಕಾಂಗ್ರೆಸ್​​ನ​​ ಐವರು, ಬಿಜೆಪಿಯ ಇಬ್ಬರ ಗೆಲುವು* *ಸೋಲುಂಡ ಜೆಡಿಎಸ್​​ನ ಗೋವಿಂದರಾಜು* *ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?* ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದು, ಬಿಜೆಪಿ ಮತ್ತು ಜೆಡಿಎಸ್​​ನಿಂದ ಕ್ರಾಸ್​​ ವೋಟಿಂಗ್​​ ಆಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್​ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್​ಗೆ 32 ಮತಗಳು ಬಂದಿದ್ದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು…

Read More

*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ*

*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ* ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾದಿ ಮಠದಲ್ಲಿ ಬಂಗಾರ ಕದ್ದಿದ್ದ ಶಿವಮೊಗ್ಗದ ಗಾಂಧಿ ನಗರ ನಿವಾಸಿ ರಾಘವೇಂದ್ರ ಆಚಾರ್ಯ(25)ನನ್ನು ತೀರ್ಥಹಳ್ಳಿ ಯ ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ ಆಚಾರ್ಯನಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 780 ಗ್ರಾಂ ಬಂಗಾರದ 16 ಹಲಗಾರತಿ(ಮೌಲ್ಯ- 1,01,40,000₹)ಗಳನ್ನು ವಶಕ್ಕೆ ಪಡೆಯಲಾಗಿದೆ….

Read More

*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ* *6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ*

*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ* *6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ* ಹಗಲು ಮನೆಗಳ್ಳತನ ಮಾಡುತ್ತಿದ್ದ ಶಿವಮೊಗ್ಗದ ಶ್ರೀರಾಂಪುರದಲ್ಲಿ ವಾಸವಿದ್ದ ಕಳ್ಳನೊಬ್ಬನನ್ನು ತುಂಗಾನಗರ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಸೆರೆ ಹಿಡಿದಿದೆ. ತುಂಗಾನಗರ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಶ್ರೀರಾಂಪುರ, ವಾಜಪೇಯಿ ಬಡಾವಣೆಗಳಲ್ಲಿ ಹಗಲು ಹೊತ್ತೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಶ್ರೀರಾಂಪುರದ ಚಾಲಕ ವೃತ್ತಿಯ ಬಿ.ಪ್ರದೀಪ್(33) ನನ್ನು ಬಂಧಿಸಿರುವ…

Read More

ಕವಿಸಾಲು

*ಕವಿಸಾಲು* (16/06/2026) 1. ಎಲ್ಲರ ಜೀವನದ ಪ್ರಶ್ನೆಪತ್ರಿಕೆ ಬೇರೆ ಬೇರೆಯೇ… ಹಾಗಾಗಿ ನಕಲು ಮಾಡದಿರಿ! 2. ಹಣದಲ್ಲಿ; ಭೂಮಿಗಿಂತ ಹೆಚ್ಚೇ ಗುರುತ್ವಾಕರ್ಷಣ ಶಕ್ತಿಯಿದೆಯಲ್ಲ ಹೃದಯವೇ… ಜೊತೆಗೆ ಅಪ್ಸರೆಗಿಂತ ಹೆಚ್ಚೇ ಸೌಂದರ್ಯವೂ! 3. ಹೃದಯ ಎಂಬುದು ಮಸಣವು… ಇಲ್ಲೋ; ಕೋಟಿ ಕೋಟಿ ಸಮಾಧಿಗಳಲ್ಲಿ ಕನಸುಗಳು! – *ಶಿ.ಜು.ಪಾಶ* 8050112067

Read More

*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು*

*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು* ಶಿವಮೊಗ್ಗದ ಹಿರಿಯ ಪತ್ರಕರ್ತ, ಛಲದಂಕಮಲ್ಲ ದಿನಪತ್ರಿಕೆ ಸಂಪಾದಕರೂ ಆದ ಜಿ. ಪದ್ಮನಾಭ್ ಹಾಗೂ ಜ್ಯೋತಿ ಪದ್ಮನಾಭ್ ಅವರುಗಳ ಅಮೇರಿಕಾ ಪ್ರವಾಸಕ್ಕೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಚೀಟಿ ಚಹಾಕೂಟದ ಗೆಳೆಯರ ಬಳಗ ಇಂದು ಬೆಳಿಗ್ಗೆ ಶುಭಹಾರೈಸಿ ಪದ್ಮನಾಭ್ ಅವರಿಗೆ ಸನ್ಮಾನಿಸಿತು. ಈ ಸಂದರ್ಭದಲ್ಲಿ ತುಂಗಾತರಂಗ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಬೆಂಕಿಬಿರುಗಾಳಿ ಸಂಪಾದಕ ಶಿ.ಜು. ಪಾಶಾ, ಶಿವಮೊಗ್ಗ ಸಿಂಹ ಸಂಪಾದಕ ಜಿ….

Read More

ಇಸ್ಪೀಟ್ ನರಸಿಂಹ ಭೀಕರ ಮರ್ಡರ್ ಹಿಂದೆ; ಯಾಕೆ ಕೆಂಪಾಯ್ತು ಮತ್ತೆ ಶಿವಮೊಗ್ಗ?

*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* *1. ಘಟನೆ ನಡೆದಿದ್ದು ಯಾವಾಗ:* 14-6-2026, ಬೆಳ್ಳಂಬೆಳಗ್ಗೆ *2. ಆರೋಪಿ ಯಾರು:* ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ *3. ಫೈರಿಂಗ್‌ಗೆ ಕಾರಣ:* ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್. ಈ ಪೈಕಿ ಮಧುನನ್ನು ಮಹಜರು ನಡೆಸಲು ಕರೆದೊಯ್ದಿದ್ದಾಗ, ಆತ ಪೊಲೀಸರ…

Read More

*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* ಏನಕ್ಕೆ ಹಾರಿತು ಪೊಲೀಸ್ ಗುಂಡು? ಇಲ್ಲಿದೆ ಸಂಪೂರ್ಣ ವಿವರ!- ಯಾರು ಈ ರೌಡಿ ಮಧು?

*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* ಏನಕ್ಕೆ ಹಾರಿತು ಪೊಲೀಸ್ ಗುಂಡು? ಇಲ್ಲಿದೆ ಸಂಪೂರ್ಣ ವಿವರ! *1. ಘಟನೆ ನಡೆದಿದ್ದು ಯಾವಾಗ:* 14-6-2026, ಬೆಳ್ಳಂಬೆಳಗ್ಗೆ *2. ಆರೋಪಿ ಯಾರು:* ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ *3. ಫೈರಿಂಗ್‌ಗೆ ಕಾರಣ:* ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್. ಈ…

Read More

*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ*

*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ* ಸಾಗರ ನಗರಸಭೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಮೇಸ್ತ್ರಿ ಎಂಬುವವರ ಮೇಲೆ ಮಹಿಳಾ ಪೌರ ಕಾರ್ಮಿಕರೊಬ್ಬರು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ನಗರಸಭೆಯ ಮಹಿಳಾ ಪೌರ ಕಾರ್ಮಿಕರೊಬ್ಬರು ದೂರಿನಲ್ಲಿ ತಾನು ನಗರಸಭೆಯಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಕೆಲಸ ಖಾಯಂ ಆಗಿದೆ. ನಗರಸಭೆ ಮೇಸ್ತ್ರಿಯಾಗಿ…

Read More