*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ* *ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ*
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ* *ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ* ಬೈಕ್ ನಲ್ಲಿ ಬಂದು ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಿಸಿದ್ದ ಶಿವಮೊಗ್ಗ ಗೋಪಾಳ ಚಾಲುಕ್ಯ ನಗರದ ಭರತ್(21) ಮತ್ತು ಮೇಲಿನ ತುಂಗಾನಗರದ ಮೊಹಮ್ಮದ್ ಆಬೀದ್(19)ನನ್ನು ವಿನೋಬನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ಮೇ 13ರಂದು ಸೂರ್ಯ ಬಡಾವಣೆಯಲ್ಲಿ ವಾಕಿಂಗಿಗೆ ಹೋಗಿದ್ದಾಗ ಅಪರಿಚಿತರಿಬ್ಬರು ಬೈಕಿನಲ್ಲಿ ಬಂದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸರ 7 ಗ್ರಾಂ ತೂಕದ, ಒಂದು…


