ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ* *ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು*

*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ* *ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು* ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ *ಕೃಷಿ- ತೋಟಗಾರಿಕೆ ಮೇಳ-2025* ನ.7ರ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಸುಮಾರು 50 ಸಾವಿರಕ್ಕೂ ಹೆಚ್ಚಿನ ರೈತರು, ಸಾರ್ವಜನಿಕರು ಇದರಲ್ಲಿ…

Read More

ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು :  ಸಚಿವ ಚಲುವರಾಯಸ್ವಾಮಿ

ಕೃಷಿ-ತೋಟಗಾರಿಕೆ ಮೇಳ-2025 ಇಂದಿನಿಂದ ಆರಂಭ ಕೃಷಿ ಉದ್ದಿಮೆಯಾಗಬೇಕು- ರೈತ ಬಲಗೊಳ್ಳಬೇಕು :  ಸಚಿವ ಚಲುವರಾಯಸ್ವಾಮಿ ಶಿವಮೊಗ್ಗ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಕರೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ…

Read More

ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!*

*ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!* ಶಿವಮೊಗ್ಗ ಸಮೀಪದ ಜಕಾತಿ ಕೊಪ್ಪದ ಅರಣ್ಯ ಜಮೀನನ್ನು ಪಳನಿ ಅ್ಯಂಡ್ ಗ್ಯಾಂಗ್ ಬಗೆದು ಮುಕ್ಕುತ್ತಿರುವ ವರದಿಗಳು ಬರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಣ್ಣನ್ನಾಗಲೀ, ಆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವ ವಾಹನಗಳನ್ನಾಗಲೀ ವಶಕ್ಕೆ ಪಡೆಯದೇ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ! ಶಿವಮೊಗ್ಗದಲ್ಲಿರುವ ಗುಡ್ಡ ಬೆಟ್ಟಗಳು ಮಾತ್ರವಲ್ಲ ಸಂರಕ್ಷಿತ…

Read More

ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ*

*ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ* *ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ (ಹಾಪ್‌ಕಾಮ್ಸ್) ಸಂಘದ ಇತ್ತೀಚಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಯುವನಾಯಕ ಶ್ರೀ ಡಾII ಎಸ್.ಎಂ ಶರತ್ ಮರಿಯಪ್ಪ ನವರನ್ನು ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದಿಸಲಾಯಿತು* *ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಸೂಡಾ…

Read More

*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?*

*IPL ಹಾಲಿ ಚಾಂಪಿಯನ್ RCB ಮಾರಾಟಕ್ಕಿದೆ!* *ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಎಷ್ಟು?* ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕರು ಬದಲಾಗುವುದು ಖಚಿತವಾಗಿದೆ. ಅದು ಕೂಡ ಮುಂದಿನ ಐಪಿಎಲ್ ಸೀಸನ್​ ಮುಂಚಿತವಾಗಿ..! ಹೌದು, ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟಕ್ಕಿಡಲಾಗುತ್ತಿರುವ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಅಲ್ಲದೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ…

Read More

ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;* *ಎಚ್ಚರಿಕೆ ನೀಡಿದ ಎನ್ ಎಸ್ ಯು ಐ*

*ಡಿಜಿಟಲ್ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ;* *ಎಚ್ಚರಿಕೆ ನೀಡಿದ ಎನ್ ಎಸ್ ಯು ಐ* ಶಿವಮೊಗ್ಗ ಜಿಲ್ಲಾ N SU I ವತಿಯಿಂದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಮೌಲ್ಯಮಾಪನ ವನ್ನು ಡಿಜಿಟಲ್ ರೂಪದಲ್ಲಿ ನಡೆಸಿ ನೀಡಿದ ಪಲಿತಾಂಶದಲ್ಲಿ ಸಾಕಷ್ಟು ಲೋಪಗಳಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಲಾಯಿತು. ಪ್ರತೀ ಕಾಲೇಜಿನಲ್ಲಿ 50 ರಿಂದ 60 ವಿದ್ಯಾರ್ಥಿಗಳು 0.5.6.7 ಅಂಕಗಳನ್ನು ಪಡೆದು ಅನುತ್ತೀರ್ಣ ಗೊಂಡಿದ್ದಾರೆ. ಉತ್ತೀರ್ಣಗೊಂಡ ಸಾಕಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ . ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗವು ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ…

Read More

ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!* *ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!* *ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!* *ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?* *ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?*

*ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!* *ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!* *ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!* *ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?* *ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?* ಶಿವಮೊಗ್ಗದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಅಲ್ಲಿನ ಸಿಬ್ಬಂದಿಗಳಿಗೆ, ಓದುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆನ್ ಲೈನಲ್ಲಿ ಕೋಟಿ ದಾಟಿದೆ ಸಂಖ್ಯೆ ಸ್ನೇಹಿತರದ್ದು… ಕಷ್ಟದಲ್ಲೊಬ್ಬರೂ ಕೈ ಹಿಡಿದು ದಾಟಿಸುವವರಿಲ್ಲ! 2. ಮುಖದ ಮೇಲೆ ದುಃಖದ ಹೊದಿಕೆ ಏಕೆ ಹೃದಯವೇ? ಕಷ್ಟಕಾಲವಿರಬಹುದಿದು ಕಳೆಯುವುದು ಮುಗುಳ್ನಗುವಿನಿಂದಲೇ… – *ಶಿ.ಜು.ಪಾಶ* 8050112067 (5/11/2025)

Read More

ಸಾಕು ನಾಯಿಯನ್ನು ಭೀಕರವಾಗಿ ಕೊಂದ ಮನೆ ಕೆಲಸದವಳು*

*ಸಾಕು ನಾಯಿಯನ್ನು ಭೀಕರವಾಗಿ ಕೊಂದ ಮನೆ ಕೆಲಸದವಳು* ಮನೆ ಕೆಲಸಾದಳು ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಮನಬಂದಂತೆ ಬಟ್ಟೆ ಸೆಳೆದಂತೆ ಎತ್ತಿ ಬಿಸಾಡಿ ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣ್ಣೂರು ರಸ್ತೆಯ ಶೋಭಾ ಡ್ರೀಮ್‌ ಅಪಾರ್ಟ್‌ಮೆಂಟ್‌ನ ನಿರ್ದಯ ಮನೆಕೆಲಸದಾಳು ಪುಷ್ಪಲತಾ ಈ ಕೃತ್ಯ ಎಸಗಿದ್ದು, ಮನೆ ಮಾಲಿಕೆ ಕೆ.ಆರ್‌.ರಾಶಿಕಾ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಮನೆ ಮಾಲಿಕರು ಹೊರ ಹೋಗಿದ್ದಾಗ ನಾಯಿಯನ್ನು ಎಳೆತಂದು ಲಿಫ್ಟ್‌ನಲ್ಲಿ ಪುಷ್ಪಲತಾ ಕ್ರೌರ್ಯ ಮೆರೆದಿದ್ದಾಳೆ. ಕೆಲ…

Read More