ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

“ಸಚಿವ ಸಂಪುಟ ಪುನರ್‌ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ;ಬಲ್ಕೀಸ್ ಬಾನುರವರಿಗೆ ಮಂತ್ರಿ ಮಾಡಿ”

“ಸಚಿವ ಸಂಪುಟ ಪುನರ್‌ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ;ಬಲ್ಕೀಸ್ ಬಾನುರವರಿಗೆ ಮಂತ್ರಿ ಮಾಡಿ” ಶಿವಮೊಗ್ಗ, ಮೇ 30: ಕರ್ನಾಟಕ ರಾಜ್ಯ ಸಚಿವ ಸಂಪುಟದ ಪುನರ್‌ರಚನೆ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧ್ಯ ಹಾಗೂ ಸರ್ವ ಸಮುದಾಯಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ ರಾಜ್ಯದ ಗಮನಾರ್ಹ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಐದು…

Read More

*ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್;* *ಜೂನ್ 3ರ ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆಶಿ* *ರಾಜಭವನದಲ್ಲಿ ಸರಳ ಸಮಾರಂಭ*

*ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್;* *ಜೂನ್ 3ರ ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆಶಿ* *ರಾಜಭವನದಲ್ಲಿ ಸರಳ ಸಮಾರಂಭ* ಕರ್ನಾಟಕದ (Karnataka) ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ಅಂದರೆ ಜೂನ್ 3ರಂದು ಸಂಜೆ ಡಿಕೆ ಶಿವಕುಮಾರ್‌ (DK Shivakumar) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ (ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ….

Read More

ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ

ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ ಶಿವಮೊಗ್ಗ : ಬಿವಿಐ ಕುಟುಂಬ ಸದಸ್ಯರಿಗೆ ಹಾಗೂ ಭಾವಸಾರರ ಆರೋಗ್ಯದ ದೃಷ್ಟಿಯಿಂದ ವಿನೂತನವಾಗಿ ರಾಜ್ಯಾದ್ಯಂತ ಉಚಿತವಾಗಿ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ ನಡೆಸಲಾಗುತ್ತಿದೆ ಎಂದು ಬಿವಿಐ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಸುತ್ರಾವೆ ಹೇಳಿದರು. ರಾಷ್ಟ್ರೀಯ ಮೆಗಾ ಯೋಜನೆ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅವರು, ಲಿವರ್ ಪರೀಕ್ಷಾ ಶಿಬಿರ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಮ್ಮ ಬಿವಿಐ ನ ಮೆಗಾ ರಾಷ್ಟ್ರೀಯ ಯೋಜನೆ ಅನುಕರಣೀಯವಾಗಿದ್ದು, ಅತ್ಯಾಧುನಿಕ ಹಾಗೂ ಅಧಿಕ ವೆಚ್ಚ…

Read More

*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ* *ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ*

*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ* *ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ* ಮನೆಯೊಂದಕ್ಕೆ ನುಗ್ಗಿ 7 ಲಕ್ಷ ರೂ., ಹಣ ಕದ್ದಿದ್ದ ಶಿವಮೊಗ್ಗದ ಟಿಪ್ಪುನಗರ ಎಡಭಾಗದ ಯುವಕರಿಬ್ಬರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ಕಾಶಿಪುರದ ಲಕ್ಕಪ್ಪ ಲೇಔಟಿನ ಎರಡನೇ ಕ್ರಾಸಿನಲ್ಲಿರೋ ಮನೆಗೆ ನುಗ್ಗಿದ್ದ ಮೊಹಮ್ಮದ್ ಸಲೀಂ(27) ಮತ್ತು ಮೊಹಮ್ಮದ್ ರಝಾಖ್ ನನ್ನು ಬಂಧಿಸಿದ ಪೊಲೀಸರು, ಕಳವು ಮಾಡಿದ ಹಣದಲ್ಲಿ 5.13 ಲಕ್ಷ ರೂ.,ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ ಪಿ…

Read More

*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…* *ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ* *ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು* *ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್* *ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ*

*ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ…* *ಶಿವಮೊಗ್ಗ ಜಿಲ್ಲೆಯ 25ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದಾಳಿ* *ಸುಮೋಟೋ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು* *ಕಳ್ಳ ಅಧಿಕಾರಿಗಳು, ಹೊಟ್ಟೆತುಂಬ ಉಂಡವರಿಗೂ ಲೋಕಾಯುಕ್ತ ನೋಟಿಸ್* *ಮರಳು ಮಾಫಿಯಾ ವಿರುದ್ಧ ವಾಟರ್ ಆ್ಯಕ್ಟ್- 1974 ಪ್ರಬಲ ಕೇಸ್ ಹಾಕುವ ಸಾಧ್ಯತೆ* ಶಿವಮೊಗ್ಗದ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತ ದೊಡ್ಡ ಸಮರವನ್ನೇ ಸಾರಿದ್ದು, ಮರಳು ಮಾಫಿಯಾ ಜೊತೆಗೆ ಕೈ ಜೋಡಿಸಿರುವ ಅಧಿಕಾರಿಗಳ ತೊಡೆ ನಡುಗತೊಡಗಿವೆ. ಪದೇ ಪದೇ…

Read More

ಕವಿಸಾಲು

*ಕವಿಸಾಲು* (30/05/2026) 1. ಎಲ್ಲರ ಅಸಲಿ ಚಹರೆಗಳನ್ನು ತೋರಿಸಲೇಬೇಡ ಹೃದಯವೇ… ಒಂದಿಷ್ಟು ಜನರನ್ನು ತುಂಬಾ ಗೌರವಿಸುತ್ತೇನೆ ನಾನು! 2. ಯುದ್ಧಕ್ಕೆ ಸಿದ್ಧವಾದ ಕುದುರೆ ಮದುಮಗನ ಕೂರಿಸಿಕೊಂಡು ಕುಣಿಯುವುದಿಲ್ಲ… 3. ಜಗತ್ತನ್ನು ಗೆಲ್ಲುತ್ತಾರಾದರೂ ಸಾವು ಸೋಲಿಸಿಕೊಳ್ಳುವುದಿಲ್ಲ ಅಂದಿಗೂ ಇಂದಿಗೂ ಎಂದೆಂದಿಗೂ… – *ಶಿ.ಜು.ಪಾಶ* (8050112067)

Read More

*ಡಿಕೆಶಿ ಜೊತೆ ಮೊದಲ ಸುತ್ತಲ್ಲಿ 8 ಜನ ಸಚಿವರ ಪ್ರಮಾಣ ವಚನ* *ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ…* *ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ!*

*ಡಿಕೆಶಿ ಜೊತೆ ಮೊದಲ ಸುತ್ತಲ್ಲಿ 8 ಜನ ಸಚಿವರ ಪ್ರಮಾಣ ವಚನ* *ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ…* *ಸ್ಥಾನ ಉಳಿಸಿಕೊಳ್ಳಲು ಮಾಜಿ ಸಚಿವರ ಪೀಕಲಾಟ!* ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಹೊಸ್ತಿಲಲ್ಲೇ ಸಚಿವ ಸಂಪುಟ ರಚನೆಯ ( Karnataka Cabinet Race…

Read More

*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…* *ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…* *ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?*

*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…* *ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…* *ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಗೆ ಫೇಸ್ ಬುಕ್ ನಲ್ಲಿ…

Read More

*ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!* *ಜೊತೆಗೆ ಮಂತ್ರಿಪಟ್ಟವೂ ಬೇಕೆಂದರು ಜಾರಕಿಹೊಳಿ!!*

*ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!* *ಜೊತೆಗೆ ಮಂತ್ರಿಪಟ್ಟವೂ ಬೇಕೆಂದರು ಜಾರಕಿಹೊಳಿ!!* ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈ ಕಮಾಂಡ್ ನಾಯಕರು ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಒಂದು ಪ್ರಮುಖ ಷರತ್ತು ವಿಧಿಸಿದ್ದಾರೆ. ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ…

Read More