*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು*
*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು* ಶಿವಮೊಗ್ಗದ ಹಿರಿಯ ಪತ್ರಕರ್ತ, ಛಲದಂಕಮಲ್ಲ ದಿನಪತ್ರಿಕೆ ಸಂಪಾದಕರೂ ಆದ ಜಿ. ಪದ್ಮನಾಭ್ ಹಾಗೂ ಜ್ಯೋತಿ ಪದ್ಮನಾಭ್ ಅವರುಗಳ ಅಮೇರಿಕಾ ಪ್ರವಾಸಕ್ಕೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಚೀಟಿ ಚಹಾಕೂಟದ ಗೆಳೆಯರ ಬಳಗ ಇಂದು ಬೆಳಿಗ್ಗೆ ಶುಭಹಾರೈಸಿ ಪದ್ಮನಾಭ್ ಅವರಿಗೆ ಸನ್ಮಾನಿಸಿತು. ಈ ಸಂದರ್ಭದಲ್ಲಿ ತುಂಗಾತರಂಗ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಬೆಂಕಿಬಿರುಗಾಳಿ ಸಂಪಾದಕ ಶಿ.ಜು. ಪಾಶಾ, ಶಿವಮೊಗ್ಗ ಸಿಂಹ ಸಂಪಾದಕ ಜಿ….


