ಇಸ್ಪೀಟ್ ನರಸಿಂಹ ಭೀಕರ ಮರ್ಡರ್ ಹಿಂದೆ; ಯಾಕೆ ಕೆಂಪಾಯ್ತು ಮತ್ತೆ ಶಿವಮೊಗ್ಗ?
*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* *1. ಘಟನೆ ನಡೆದಿದ್ದು ಯಾವಾಗ:* 14-6-2026, ಬೆಳ್ಳಂಬೆಳಗ್ಗೆ *2. ಆರೋಪಿ ಯಾರು:* ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ *3. ಫೈರಿಂಗ್ಗೆ ಕಾರಣ:* ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್. ಈ ಪೈಕಿ ಮಧುನನ್ನು ಮಹಜರು ನಡೆಸಲು ಕರೆದೊಯ್ದಿದ್ದಾಗ, ಆತ ಪೊಲೀಸರ…


