ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿ; ತಕ್ಷಣದಿಂದ ನಿಲ್ಲಿಸಿ: ಸಿಎಂ ಡಿ ಕೆ ಶಿವಕುಮಾರ್ ಬಾಲ ಕಾರ್ಮಿಕ ಪದ್ದತಿ ಅನುಸರಿಸುತ್ತಿರುವವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಎಪಿಎಂಸಿ ರೈತರ ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ: ಸಿಎಂ ಡಿ.ಕೆ.ಶಿವಕುಮಾರ್

ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿ; ತಕ್ಷಣದಿಂದ ನಿಲ್ಲಿಸಿ: ಸಿಎಂ ಡಿ ಕೆ ಶಿವಕುಮಾರ್ ಬಾಲ ಕಾರ್ಮಿಕ ಪದ್ದತಿ ಅನುಸರಿಸುತ್ತಿರುವವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಎಪಿಎಂಸಿ ರೈತರ ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು, ಸೆ. 08: “ಯಶವಂತಪುರ ಎಪಿಎಂಸಿಯಲ್ಲಿ ಬಾಲ ಕಾರ್ಮಿಕ ಪದ್ದತಿಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಾಲಕಾರ್ಮಿಕರಿಂದ ದುಡಿಸುತ್ತಿರುವವರನ್ನು ತಕ್ಷಣವೇ ಬಂಧಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು. ಯಶವಂತಪುರ ಎಪಿಎಂಸಿಗೆ…

Read More

*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ ಪ್ರತಿಭಾ ಪುರಸ್ಕಾರ – ಸನ್ಮಾನ*

*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ ಪ್ರತಿಭಾ ಪುರಸ್ಕಾರ – ಸನ್ಮಾನ* *ಶಿವಮೊಗ್ಗ ನಗರದ ಪ್ರತಿಷ್ಠಿತ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ 1೦1 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಾಲರಾಜ್ ಅರಸ್ ರಸ್ತೆಯ ಬಂಜಾರ ಕನ್ವೆನ್ಸನ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು* *ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೊಸೈಟಿಯ ಅಧ್ಯಕ್ಷರದ ಶ್ರೀಯುತ ಎಸ್.ಕೆ.ಮರಿಯಪ್ಪನವರು ಸಭೆಯನ್ನು ಉದ್ಘಾಟಿಸಿ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಪ್ರಗತಿಯ ನೋಟವನ್ನು ವಿವರಿಸುತ್ತಾ ಮಾರ್ಚ್ 2026ರ ಅಂತ್ಯಕ್ಕೆ ಸಂಘದ ಒಟ್ಟು…

Read More

*೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರಕಟಣೆ* *ರಾಜ್ಯ ಹಾಗೂ ಹೊರ ರಾಜ್ಯದ ೨೮ ಕೃತಿಗಳಿಗೆ ೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ*

*೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರಕಟಣೆ* *ರಾಜ್ಯ ಹಾಗೂ ಹೊರ ರಾಜ್ಯದ ೨೮ ಕೃತಿಗಳಿಗೆ ೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ* ಹಾಸನ : ಮಾಣಿಕ್ಯ ಪ್ರಕಾಶನ(ರಿ.), ಹಾಸನ ಕಳೆದ ಒಂದು ದಶಕಗಳಿಂದ ಕೊಡಮಾಡುತ್ತಾ ಬಂದಿರುವ ಕನ್ನಡ ಸಾಹಿತ್ಯದ ವಿವಿಧ ಹದಿಮೂರು ಪ್ರಕಾರಗಳಿಗೆ ೨೮ ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ…

Read More

ಮಲೆನಾಡಿನ ಮನೆ ಮನೆಗೂ ರಕ್ಷಣೆ ಕೊಡುತ್ತೇವೆ: ಸಚಿವ ಮಧು ಬಂಗಾರಪ್ಪ* ======== – *ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ; ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪಾದಯಾತ್ರೆ*

*ಮಲೆನಾಡಿನ ಮನೆ ಮನೆಗೂ ರಕ್ಷಣೆ ಕೊಡುತ್ತೇವೆ: ಸಚಿವ ಮಧು ಬಂಗಾರಪ್ಪ* ======== – *ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ; ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪಾದಯಾತ್ರೆ* ತೀರ್ಥಹಳ್ಳಿ, ಸೆ.7: ಮಲೆನಾಡಿನ ಜನರ ಬದುಕಿಗೆ ಧಕ್ಕೆಯನ್ನುಂಟು ಮಾಡುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡುವುದಿಲ್ಲ. ಮಲೆನಾಡಿನ ಮನೆ ಮನೆಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಯ…

Read More

*ಶಿವಮೊಗ್ಗ ದಸರಾಕ್ಕೆ ಹೆಚ್.ಸಿ. ಯೋಗೇಶ್ ತಂಡ ನೀಡಿದ 9 ಸಲಹೆಗಳೇನು?*

*ಶಿವಮೊಗ್ಗ ದಸರಾಕ್ಕೆ ಹೆಚ್.ಸಿ. ಯೋಗೇಶ್ ತಂಡ ನೀಡಿದ 9 ಸಲಹೆಗಳೇನು?* 2026ನೇ ಸಾಲಿನ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಮತ್ತು ತಂಡ ಮಹಾನಗರ ಪಾಲಿಕೆ ಆಯುಕ್ತರಿಗೆ ಭೇಟಿ ಮಾಡಿ ನೀಡಿದ 9 ಸಲಹೆಗಳೇನು? **1. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ:** ದಸರಾ ಮಹೋತ್ಸವದ ಕಾರ್ಯಕ್ರಮಗಳ ವ್ಯಾಪ್ತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸಕ್ತ ಸಾಲಿನ ದಸರಾ ಆಚರಣೆಗೆ ಅಗತ್ಯವಿರುವ **ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ**…

Read More

*ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು – ರಾಜ್ಯಸರ್ಕಾರದ ನಿಲುವು ಸರಿಯಾಗಿದೆ, ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸ್ವಾಗತ: ವೈ.ಹೆಚ್ ನಾಗರಾಜ್*

*ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು – ರಾಜ್ಯಸರ್ಕಾರದ ನಿಲುವು ಸರಿಯಾಗಿದೆ, ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸ್ವಾಗತ: ವೈ.ಹೆಚ್ ನಾಗರಾಜ್* ಶಿವಮೊಗ್ಗ: ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಬಾರದು ಎನ್ನುವ ಕರ್ನಾಟಕ ರಾಜ್ಯ ಸರ್ಕಾರದ ನಿಲುವು ಅತ್ಯಂತ ಸರಿಯಾಗಿದೆ. ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು “ವರದಿ ಜಾರಿಗೆ ಅವಕಾಶ ನೀಡುವುದಿಲ್ಲ, ಮಲೆನಾಡು ರೈತರು ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟ ಭರವಸೆ ನೀಡಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ…

Read More

*ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸೆ.21ರಿಂದ 23ರವರೆಗೆ ಕಸ್ತೂರಿ ರಂಗನ್- ಬರ ಕುರಿತು ವಿಶೇಷ ಅಧಿವೇಶನ…* *ಮಾನಾ ಮರ್ಯಾದೆ ಇದ್ರೆ, ಗೌರವ ಉಳಿಸ್ಕೋಬೇಕಂದ್ರೆ ವಿರೋಧ ಪಕ್ಷದವರು ವಿಧಾನಸಭೆಗೆ ಬಂದು ಬಾಯಿ ಬಿಡ್ರೀ…*

*ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸೆ.21ರಿಂದ 23ರವರೆಗೆ ಕಸ್ತೂರಿ ರಂಗನ್- ಬರ ಕುರಿತು ವಿಶೇಷ ಅಧಿವೇಶನ…* *ಮಾನಾ ಮರ್ಯಾದೆ ಇದ್ರೆ, ಗೌರವ ಉಳಿಸ್ಕೋಬೇಕಂದ್ರೆ ವಿರೋಧ ಪಕ್ಷದವರು ವಿಧಾನಸಭೆಗೆ ಬಂದು ಬಾಯಿ ಬಿಡ್ರೀ…* ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಡ್ರೆಸ್ಸಿಗೇ ಇರೋಲ್ಲ…ಒಬ್ಬೊಬ್ಬ ಮುಖ್ಯಮಂತ್ರಿಯನ್ನೂ ಲೆಕ್ಕಹಾಕಿ ನೋಡಿ. ಹೋರಾಟ ಮಾಡಿದಾರೆ ಅಂತಾರೆ ರೈತರ ಮೇಲೆ ಗುಂಡು ಹಾರಿಸಿದ್ದೇ ಸಾಧನೆ. ಮೋದಿ ಥರಾ ಮಾತಾಡೋದು ನೋಡಿದ್ದೀರಾ… ಹೇಳಿಕೆಗಳು ರೋಷಾವೇಷದಲ್ಲಿ ಬಂದು ಬಿಡುತ್ತವೆ. ಶರಾವತಿ ಸಂತ್ರಸ್ತರ ಸಮಸ್ಯೆ ವಿರುದ್ಧ ಹಂತ ಹಂತದ ಹೋರಾಟ…

Read More

*ಕುಳ್ಳಿ ಕಿರಣನ ಕೊಲೆ;* *ಉಮೇಶ್ ನಾಯ್ಕನ ಕಾಲಿಗೆ ಗುಂಡು ಹೊಡೆದ ಪೊಲೀಸರು* *ಉಮೇಶ್ ನಾಯ್ಕ,ಉಮೇಶ ಹೊಸಕೊಪ್ಪ,ಬಾಬು ರಾಜೇಂದ್ರ ಪ್ರಸಾದ್ ಹೊಸಕೊಪ್ಪ, ಸುನೀಲ್ ಹೊಸಕೊಪ್ಪ, ಮನೋಜ್ ಶಿವಮೊಗ್ಗ ಬಂಧಿತ ಆರೋಪಿಗಳು…* *50 ಸಾವಿರ ರೂ.,ಗಳ ವಿಚಾರದಲ್ಲಿ ನಡೆದಿತ್ತು ಕೊಲೆ*

*ಕುಳ್ಳಿ ಕಿರಣನ ಕೊಲೆ;* *ಉಮೇಶ್ ನಾಯ್ಕನ ಕಾಲಿಗೆ ಗುಂಡು ಹೊಡೆದ ಪೊಲೀಸರು* *ಉಮೇಶ್ ನಾಯ್ಕ,ಉಮೇಶ ಹೊಸಕೊಪ್ಪ,ಬಾಬು ರಾಜೇಂದ್ರ ಪ್ರಸಾದ್ ಹೊಸಕೊಪ್ಪ, ಸುನೀಲ್ ಹೊಸಕೊಪ್ಪ, ಮನೋಜ್ ಶಿವಮೊಗ್ಗ ಬಂಧಿತ ಆರೋಪಿಗಳು…* *50 ಸಾವಿರ ರೂ.,ಗಳ ವಿಚಾರದಲ್ಲಿ ನಡೆದಿತ್ತು ಕೊಲೆ* ಶಿವಮೊಗ್ಗದ ರಾಮಿನಕೊಪ್ಪ ಸಮೀಪ ಭಾನುವಾರದಂದು ನಡೆದಿದ್ದ ಕುಳ್ಳಿ ಕಿರಣನ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಸಿಪಿಐ ಗುರುರಾಜ್ ನೇತೃತ್ವದಲ್ಲಿ 5 ಜನರನ್ನು ಬಂಧಿಸಿದ್ದು, ಓರ್ವನ ಕಾಲಿಗೆ ಗುಂಡು ಹಾರಿಸಿದ ಘಟನೆಯು ನಡೆದಿದೆ. ಎನ್ ಆರ್ ಪುರ ರಸ್ತೆಯ…

Read More

*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ* *ಎಸ್ ಪಿ ನಿಖಿಲ್ ಏನಂದ್ರು?*

*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ* *ಎಸ್ ಪಿ ನಿಖಿಲ್ ಏನಂದ್ರು?* *ಕುಳ್ಳಿ ಕಿರಣನ ಮರ್ಡರ್…* *ಎಸ್ ಪಿ ನಿಖಿಲ್ ಏನಂದ್ರು?* ಶಿವಮೊಗ್ಗದ ರಾಮಿನಕೊಪ್ಪ ಬಳಿಯಲ್ಲಿ ಕುಳ್ಳಿ ಕಿರಣ(32)ನ ಕೊಲೆಯಾಗಿದ್ದು, ಇದಕ್ಕೆ ಖಾಸಗಿ ಹಣಕಾಸು ವಿಚಾರದಲ್ಲಿ ನಡೆದ ಜಗಳವೇ ಕಾರಣವೆಂದು ಎಸ್ ಪಿ. ಬಿ.ನಿಖಿಲ್ ಸ್ಪಷ್ಟಪಡಿಸಿದ್ದಾರೆ. ಇಬ್ಬರಿಂದ ಮೂವರು ಈ ಕೊಲೆ ಮಾಡಿರಬಹುದು ಎಂದು ಎಸ್ ಪಿ ನಿಖಿಲ್ ಹೇಳಿದ್ದಾರೆ.   ಇಸ್ಪೀಟ್ ಜೂಜಾಟ ಆಡುತ್ತಿದ್ದ ರಾಮಿನಕೊಪ್ಪದ ಜಾಗದಲ್ಲಿಯೇ ಕುಳ್ಳಿ ಕಿರಣ ಎಂಬ ರೌಡಿಯನ್ನು ಕೊಲೆ ಮಾಡಲಾಗಿದೆ….

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ತಾಳ್ಮೆ ಕಲಿತ ದಿನ ಪ್ರಖರ ಪ್ರೇಮವೂ ಪ್ರಯೋಜನವಿಲ್ಲದ್ದೆನಿಸುವುದು 2. ಹುಡುಕುವುದನ್ನು ಬಿಟ್ಟುಬಿಡು ಹೃದಯವೇ… ಎಲ್ಲದೂ ಸಿಕ್ಕಿಬಿಡುವುದು! – *ಶಿ.ಜು.ಪಾಶ* 8050112067 (6/9/2026)

Read More