ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ತಾಳ್ಮೆ ಕಲಿತ ದಿನ ಪ್ರಖರ ಪ್ರೇಮವೂ ಪ್ರಯೋಜನವಿಲ್ಲದ್ದೆನಿಸುವುದು 2. ಹುಡುಕುವುದನ್ನು ಬಿಟ್ಟುಬಿಡು ಹೃದಯವೇ… ಎಲ್ಲದೂ ಸಿಕ್ಕಿಬಿಡುವುದು! – *ಶಿ.ಜು.ಪಾಶ* 8050112067 (6/9/2026)

Read More

ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಆರೋಪ: ನಿಷ್ಪಕ್ಷಪಾತ ತನಿಖೆಗೆ ರಾಷ್ಟ್ರಪತಿಗಳಿಗೆ ಮನವಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಮನವಿ

ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಆರೋಪ: ನಿಷ್ಪಕ್ಷಪಾತ ತನಿಖೆಗೆ ರಾಷ್ಟ್ರಪತಿಗಳಿಗೆ ಮನವಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಮನವಿ ಶಿವಮೊಗ್ಗ: ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ‘4PM News Network’ನ ಪತ್ರಕರ್ತರಾದ **ಶಹೀನ್ ಖಾನ್ ಮತ್ತು ನಫೀಸಾ ಖಾನ್** ಅವರೊಂದಿಗೆ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿ, ಹಲ್ಲೆ ಹಾಗೂ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ  ರಾಷ್ಟ್ರಪತಿ ಅವರಿಗೆ…

Read More

ಪಿಂಚಣಿ ಯೋಜನೆಗಳಲ್ಲಿನ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ

ಪಿಂಚಣಿ ಯೋಜನೆಗಳಲ್ಲಿನ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಶಿವಮೊಗ್ಗ : ಸಂಧ್ಯಾಸುರಕ್ಷಾ, ವಿಧವಾ ವೇತನ ಮತ್ತು ಇತರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿನ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ರಿಂದ ₹1,20,000ಕ್ಕೆ ಹೆಚ್ಚಿಸಿ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ. ಸರ್ಕಾರ ನಿಗಧಿಪಡಿಸಿದ ವಾರ್ಷಿಕ ಆದಾಯಮಿತಿ ₹32,000ಕ್ಕಿಂತ ಹೆಚ್ಚಿದ್ದ ಕಾರಣ ಈ ಹಿಂದೆ ಸೌಲಭ್ಯ ಪಡೆಯುತ್ತಿದ್ದ ಪಿಂಚಣಿದಾರರಿಗೆ ಸ್ಥಗಿತಗೊಳಿಸಲಾಗಿದ್ದ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಮುಂದುವರಿಸಲಾಗುವುದು. ಪಿಂಚಣಿದಾರರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ ಪ್ರಭುಲಿಂಗ…

Read More

ಕವಿಸಾಲು

*ಪಾಠ ಕಲಿಸಿದ ಎಲ್ಲಾ ರೀತಿಯ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ…* Gm ಶುಭೋದಯ💐💐 *ಕವಿಸಾಲು* ಎಲ್ಲಾ ರುಚಿಗಳಿಗಿಂತ ಮೇಲು ನಿನ್ನ ಬೆತ್ತದ ರುಚಿಯು… ಮೆಟ್ಟು ಮಾಡಿಕೊಟ್ಟಂತೆ ಬದುಕಿಗೆ ಮೋಚಿಯು… – *ಶಿ.ಜು.ಪಾಶ* 8050112067 (5/9/2026)

Read More

ಸೆ. 06ರಂದು ಪೊಲೀಸ್‌ಕಾನ್‌ಸ್ಟೇಬಲ್‌ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು

ಸೆ. 06ರಂದು ಪೊಲೀಸ್‌ಕಾನ್‌ಸ್ಟೇಬಲ್‌ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು ಶಿವಮೊಗ್ಗ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್‌ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸೆಪ್ಟಂಬರ್‌06ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ CAR/DAR ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ CAR/DAR…

Read More

*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?* *ಸಿಎಂ ಡಿಕೆಶಿ ಏನಂದ್ರು?!*

*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?* *ಸಿಎಂ ಡಿಕೆಶಿ ಏನಂದ್ರು?!* ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲೂ ಮುಂದುವರೆದಿರುವ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವವರೆಗೂ ಅಧ್ಯಕ್ಷರಾಗಿಯೇ ಮುಂದುವರೆಯುವ ಸೂಚನೆಗಳು ದಟ್ಟವಾಗಿವೆ. ಡಿ.ಕೆ.ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದ ಸುಂದರೇಶ್ ರವರನ್ನು ಕಾಂಗ್ರೆಸ್ ತನ್ನ ಸರ್ಕಾರ ಬರುತ್ತಿದ್ದಂತೆಯೇ ಸ್ಬೂಡಾ ಅಧ್ಯಕ್ಷಗಿರಿಗೆ ಸುಂದರೇಶ್ ರನ್ನು ನೇಮಕ ಮಾಡಲಾಗಿತ್ತು. ಆನಂತರ, ಎರಡು ವರ್ಷ ಮುಗಿಯುತ್ತಿದ್ದಂತೆಯೇ…

Read More

*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ*

*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ* ಶಾಸಕ ಚನ್ನಬಸಪ್ಪ ನಮ್ಮ ಹುಡುಗ. ನೀವು ಸೀರಿಯಸ್ಸಾಗಿ ತಗೋಬೇಡಿ. ಹಿಂದುತ್ವ ಉಳಿಸುವ ಹೊತ್ತಲ್ಲಿ ರಾಜಕಾರಣವೂ ಬರುತ್ತೆ. ಏನೋ ಅವನ ಬಾಯಲ್ಲಿ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಖಚಿತ. ಎಲ್ಲರೊಂದಿಗೂ ಕುಳಿತು ಮಾತಾಡಿದ ನಂತರ ಈ ಸ್ಪರ್ಧೆಯ ನಿರ್ಧಾರ ಕೈಗೊಂಡಿದ್ದೇವೆ. ಬಿಜೆಪಿ ರಾಜ್ಯದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರ ತೀರ್ಮಾನ ಏನೆಂದು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಲ್ಲರೂ ನಿನ್ನನ್ನು ಅರ್ಥಮಾಡಿಕೊಳ್ಳಲಾರರು… ಅದೇ ತಾನೇ ಬದುಕು?! 2. ನೆನಪಿಸಿಕೊಳ್ಳುವುದಕ್ಕಾಗಿಯೇ ಒಂದು ಜನ್ಮ ಕೊಡು ಆತ್ಮವೇ… 3. ಜನ್ಮವಾಗುವುದಿಲ್ಲಿ; ಸಾಯುವುದಕ್ಕಾಗಿ, ಸತ್ತು ಕಣ್ಣೀರು ಹಾಕಿಸಲಿಕ್ಕಾಗಿ… – *ಶಿ.ಜು.ಪಾಶ* 8050112067 (3/9/2026)

Read More

*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…*

*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…* ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಇರುವ ಶ್ರೀ ಪ್ರತ್ಯಂಗಿರಾದೇವಿ ಆಶ್ರಮ ಇದೀಗ ಅಪ್ಪ ಮಕ್ಕಳ ಜಗಳದ ಕೇಂದ್ರಬಿಂದುವಾಗಿದ್ದು, ರಾತ್ರೋರಾತ್ರಿ ಜಗತ್ಪ್ರಸಿದ್ಧರಾಗಿದ್ದ ಸುಪ್ರೀತ್ ಗುರೂಜಿ ತಮ್ಮ ತಂದೆ ಮತ್ತು ಸಹೋದರನನ್ನೇ ಮನೆಯಿಂದ ಹೊರಗೆ ತಳ್ಳಿದ ಘಟನೆ ನಡೆದಿದೆ. ಕೋರ್ಟ್ ಕೇಸುಗಳು, ಶತೃಗಳ ಕಾಟ ನಿವಾರಣೆ ಅಂತೆಲ್ಲ ಖಾರದ ಮೆಣಸಿನ ಕಾಯಿ ಮಸಾಲೆಯನ್ನು…

Read More

*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ*

*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ* ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ಮತ್ತೆ ಇಂದುವ ವರ್ಗಾವಣೆ ಮಾಡಿದ್ದು, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಿದೆ. ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರು ಶಿವಮೊಗ್ಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸುತ್ತಿದ್ದ ಜಾಗಕ್ಕೇ ಸತ್ಯನಾರಾಯಣ್ ರವರನ್ನು ನೇಮಿಸಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ…

Read More