*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ* *ಎಸ್ ಪಿ ನಿಖಿಲ್ ಏನಂದ್ರು?*
*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ* *ಎಸ್ ಪಿ ನಿಖಿಲ್ ಏನಂದ್ರು?* *ಕುಳ್ಳಿ ಕಿರಣನ ಮರ್ಡರ್…* *ಎಸ್ ಪಿ ನಿಖಿಲ್ ಏನಂದ್ರು?* ಶಿವಮೊಗ್ಗದ ರಾಮಿನಕೊಪ್ಪ ಬಳಿಯಲ್ಲಿ ಕುಳ್ಳಿ ಕಿರಣ(32)ನ ಕೊಲೆಯಾಗಿದ್ದು, ಇದಕ್ಕೆ ಖಾಸಗಿ ಹಣಕಾಸು ವಿಚಾರದಲ್ಲಿ ನಡೆದ ಜಗಳವೇ ಕಾರಣವೆಂದು ಎಸ್ ಪಿ. ಬಿ.ನಿಖಿಲ್ ಸ್ಪಷ್ಟಪಡಿಸಿದ್ದಾರೆ. ಇಬ್ಬರಿಂದ ಮೂವರು ಈ ಕೊಲೆ ಮಾಡಿರಬಹುದು ಎಂದು ಎಸ್ ಪಿ ನಿಖಿಲ್ ಹೇಳಿದ್ದಾರೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ ರಾಮಿನಕೊಪ್ಪದ ಜಾಗದಲ್ಲಿಯೇ ಕುಳ್ಳಿ ಕಿರಣ ಎಂಬ ರೌಡಿಯನ್ನು ಕೊಲೆ ಮಾಡಲಾಗಿದೆ….


