*ನೂತನ ಸಚಿವ ಸಂಪುಟ ಈ ವಾರದೊಳಗೆ ಪೂರ್ಣವಾಗುತ್ತಾ?* *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳುವ ಮುನ್ನ ಏನಂದ್ರು?*
*ನೂತನ ಸಚಿವ ಸಂಪುಟ ಈ ವಾರದೊಳಗೆ ಪೂರ್ಣವಾಗುತ್ತಾ?* *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳುವ ಮುನ್ನ ಏನಂದ್ರು?*

*ನೂತನ ಸಚಿವ ಸಂಪುಟ ಈ ವಾರದೊಳಗೆ ಪೂರ್ಣವಾಗುತ್ತಾ?* *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳುವ ಮುನ್ನ ಏನಂದ್ರು?*
*ಮಾಜಿ ಶಾಸಕರಾದ ಎಚ್.ಎಮ್. ಚಂದ್ರಶೇಖರಪ್ಪನವರ ನಿಧನಕ್ಕೆ ಎಸ್ ಮಧು ಬಂಗಾರಪ್ಪ ತೀವ್ರ ಸಂತಾಪ*. ಪಕ್ಷದ ಹಿರಿಯ ನಾಯಕರು, ಶಿವಮೊಗ್ಗದ ಮಾಜಿ ಶಾಸಕರು, ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರಾದ ಶ್ರೀ ಎಚ್.ಎಂ. ಚಂದ್ರಶೇಖರಪ್ಪ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇತ್ತೀಚಿನವರೆಗೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾನ್ಯ ಎಚ್.ಎಂ. ಚಂದ್ರಶೇಖರಪ್ಪ ನವರು ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷರಾಗಿ, ಲಿಂಗಾಯತ ಸಮಾಜವನ್ನು ಸಂಘಟಿಸುವ…
ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ನಿಧನ ಹೆಚ್.ಸಿ.ಯೋಗೇಶ್ ರಿಗೆ ಪಿತೃ ವಿಯೋಗ *ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಹಾಗೂ ಕರ್ನಾಟಕ ಮಾಜಿ ಶಾಸಕರ ವೇದಿಕೆಯ ಹಾಲಿ ರಾಜ್ಯಾಧ್ಯಕ್ಷರು ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಆದಂತಹ ಶರಣ ಹೆಚ್ ಎಂ ಚಂದ್ರಶೇಖರಪ್ಪನವರು ಇಂದು ಸಂಜೆ 6:15 ಸಮಯದಲ್ಲಿ ದೈವದೀನರಾಗಿದ್ದಾರೆ* *ನಾಳೆ ಬೆಳಗ್ಗೆ 9:30 ಗಂಟೆಗೆ ಬಸವನಗುಡಿ ಮುಖ್ಯ ರಸ್ತೆಯಲ್ಲಿರುವ ಅವರ ಸ್ವ ಗೃಹದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು* *ಸಂಜೆ 4 ಗಂಟೆಗೆ…
*ಜುಲೈ 25- 26 ರಂದು ಎಸ್ ಐ ಆರ್(SIR) ವಿಶೇಷ ಪ್ರಚಾರ ದಿನ* ಶಿವಮೊಗ್ಗ ಮಹಾನಗರ ಪಾಲಿಕೆ 113- ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)-2026 ವಿಶೇಷ ಪ್ರಚಾರ ಅಭಿಯಾನವನ್ನು ಜು.25 ಮತ್ತು 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತರಾದ ಮಾಯಣ್ಣ ಗೌಡರು ಹೇಳಿದ್ದಾರೆ. ಈ ಎರಡೂ ದಿನಗಳ ಕಾಲ ಬೆಳಿಗ್ಗೆ 9ರಿಂದ ಸಂಜೆ 7 ರವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ಈ ವಿಶೇಷ ಪ್ರಚಾರ ದಿನ ಹಮ್ಮಿಕೊಳ್ಳಲಾಗಿದೆ. ಮತದಾರರು ಈ…
ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಸ್ ಬಾನು ರವರಿಗೆ ಜನ್ಮದಿನದ ಶುಭಾಶಯಗಳು
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಎಸ್.ಪಿ.ದಿನೇಶ್ ಉಚ್ಛಾಟನೆ ರದ್ದಾಗಿದ್ದೇಕೆ? ಮುಂದೇನು?*
*ಫುಟ್ ಪಾತ್ ತೆರವು ಕಾರ್ಯಾಚರಣೆ…* *ಶಿವಮೊಗ್ಗ ಮಿಳಘಟ್ಟ ಖಾಸಗಿ ಬಸ್ ನಿಲ್ದಾಣದ ಹೂವಿನ ಅಂಗಡಿಗಳು ಶನಿವಾರ ಸ್ಥಳಾಂತರ* *ಹೂವಿನ ಅಂಗಡಿಗಳಿರೋ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಎಂದ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್* ಶಿವಮೊಗ್ಗದ ಮಿಳಘಟ್ಟ ಬಳಿಯಿರುವ ಖಾಸಗಿ ಬಸ್ ನಿಲ್ದಾಣ ಹೂವಿನ ಮಾರುಕಟ್ಟೆ ಬಳಿಯ ಫುಟ್ ಪಾತ್ ತೆರವು ಕಾರ್ಯಾಚರಣೆ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಟ್ರಾಫಿಕ್ ಪೊಲೀಸರ ನೇತೃತ್ವದಲ್ಲಿ ನಡೆಯಿತು. ಮಿಳಘಟ್ಟ ರಸ್ತೆ ಈಗ ಸಂಪೂರ್ಣ ತೆರವುಗೊಂಡಿದ್ದು, ಇಲ್ಲಿರುವ ಹೂವಿನ ಅಂಗಡಿಗಳನ್ನೆಲ್ಲ…
*ಎತ್ತಂಗಡಿ ಆಗಲಿದ್ದಾರೆ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್* *ಚುನಾವಣಾ ಆಯೋಗದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ* *ಪ್ರಭಾವಿಗಳ ಪರ ಕೆಲಸ- ನೊಂದವರ ಪಾಲಿಗೆ ಕಣ್ಣೀರು ಕೊಡುವ ತಹಶೀಲ್ದಾರ್ ರಾಜೀವ್ ವರ್ಗಾವಣೆ ಬೇಗ ಆಗಲಿ…* ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್.ರಾಜೀವ್ ವಿರುದ್ಧ ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್.ರಾಜೀವ್ ಅಧಿಕಾರವಹಿಸಿಕೊಂಡಾಗಿನಿಂದ ಜನ ಸೇವೆಗಿಂತ ಹೆಚ್ಚಾಗಿ ಅವರನ್ನು…
*ಕೇಂದ್ರ ಸರ್ಕಾರದ ತ್ರಿ ಭಾಷಾ ಹೇರಿಕೆ ನೀತಿ ಅಡಿ ಹಿಂದಿ ಹೇರುವ ಕ್ರಮ ಖಂಡನೀಯ* . – ಎಸ್, ಮಧು ಬಂಗಾರಪ್ಪ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರುವ ಉದ್ದೇಶದಿಂದ ʻಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿʼ (ಸಿಬಿಎಸ್ಇ)ಯನ್ನು ಬಳಸಿಕೊಂಡು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುತ್ತಿದೆ. ತೃತೀಯ ಭಾಷೆಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನವನ್ನು ಬಳಸದೆ ಸುತ್ತೋಲೆಯನ್ನು ಹೊರಡಿಸಲಾಗುತ್ತಿದ್ದು, ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ. ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ಸಲುವಾಗಿ ರಾಜ್ಯ ಸರ್ಕಾರಗಳೊಂದಿಗೆ…