*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ
*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ ಸಂಘಟನ್ ಸೃಜನ್ ಅಭಿಯಾನ್ ಮೂಲಕ ನಾನು ಅಧ್ಯಕ್ಷನಾಗಿದ್ದೇನೆ. ಎಲ್ಲರನ್ನೂ ಒಟ್ಟು ಮಾಡಿ ಸಂಘಟನೆ ಬಲಗೊಳಿಸುತ್ತೇನೆ. ಎಲ್ಲರ ಜೊತೆ ಹೆಜ್ಜೆ ಹಾಕಿ ಒಟ್ಟಿಗೊಯ್ಯಲು ಹಿರಿಯ ನಾಯಕರೆಲ್ಲ ನಿರ್ದೇಶನ ನೀಡಿದ್ದಾರೆ. ಅವರ ಸಲಹೆಯಂತೆ ಮುಂದುವರೆಯುವೆ. ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂಘಟನೆ…


