*ಎ ಸಿ ಮುಟ್ಟಿಸಿದ ಬಿಸಿ!* *ಡಾ.ಮೈತ್ರಿಯವರ ಮುಂದುವರೆದ ದಾಳಿ…* *ತಿಲಕ್ ನಗರದ ತನು ಜ್ಯೂಸ್ ಸೆಂಟರಲ್ಲಿ ಆತಂಕಕಾರಿ ಹಣ್ಣಿನ ಜ್ಯೂಸ್- ಲೈಸೆನ್ಸ್ ರದ್ದು…* *ಮಾಂಸಹಾರಿ ಹೊಟೇಲ್ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ*
*ಎ ಸಿ ಮುಟ್ಟಿಸಿದ ಬಿಸಿ!* *ಡಾ.ಮೈತ್ರಿಯವರ ಮುಂದುವರೆದ ದಾಳಿ…* *ತಿಲಕ್ ನಗರದ ತನು ಜ್ಯೂಸ್ ಸೆಂಟರಲ್ಲಿ ಆತಂಕಕಾರಿ ಹಣ್ಣಿನ ಜ್ಯೂಸ್- ಲೈಸೆನ್ಸ್ ರದ್ದು…* *ಮಾಂಸಹಾರಿ ಹೊಟೇಲ್ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ* ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ತಿಲಕ್ನಗರದಲ್ಲಿರುವ ಮಾಂಸಾಹಾರಿ ಹೊಟೇಲ್ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ|| ಮೈತ್ರಿ ಅವರು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ದಿಢೀರ್ದಾಳಿ ನಡೆಸಿ, ಹೊಟೇಲ್ಗಳ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು….


