*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…*
*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…* ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಇರುವ ಶ್ರೀ ಪ್ರತ್ಯಂಗಿರಾದೇವಿ ಆಶ್ರಮ ಇದೀಗ ಅಪ್ಪ ಮಕ್ಕಳ ಜಗಳದ ಕೇಂದ್ರಬಿಂದುವಾಗಿದ್ದು, ರಾತ್ರೋರಾತ್ರಿ ಜಗತ್ಪ್ರಸಿದ್ಧರಾಗಿದ್ದ ಸುಪ್ರೀತ್ ಗುರೂಜಿ ತಮ್ಮ ತಂದೆ ಮತ್ತು ಸಹೋದರನನ್ನೇ ಮನೆಯಿಂದ ಹೊರಗೆ ತಳ್ಳಿದ ಘಟನೆ ನಡೆದಿದೆ. ಕೋರ್ಟ್ ಕೇಸುಗಳು, ಶತೃಗಳ ಕಾಟ ನಿವಾರಣೆ ಅಂತೆಲ್ಲ ಖಾರದ ಮೆಣಸಿನ ಕಾಯಿ ಮಸಾಲೆಯನ್ನು…


