ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲಿದ್ದಾರಾ ಆಯನೂರು ಮಂಜುನಾಥ್?* ಬಿಳಿತಲೆ ಬಕೆಟ್ ಗಿರಾಚಿಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುವುದೇ?!
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲಿದ್ದಾರಾ ಆಯನೂರು ಮಂಜುನಾಥ್?* ಬಿಳಿತಲೆ ಬಕೆಟ್ ಗಿರಾಚಿಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುವುದೇ?! ಕರ್ನಾಟಕದಲ್ಲೀಗ ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿಗಳೂ ಆಗಿದ್ದ ಡಿ.ಕೆ.ಶಿವಕುಮಾರ್ ಆಡಳಿತ. ಅವರೇ ಮುಖ್ಯಮಂತ್ರಿಗಳಾಗಿರುವುದರಿಂದ ಮಾಜಿ ಸಂಸದರೂ ಹಲವು ಸ್ಥಾನಗಳ ಗೌರವ ಪಡೆದವರೂ ಆಗಿರುವ, ಬಿಜೆಪಿ ವಿರುದ್ಧ ಖಡಕ್ ಆಗಿ ಮಾತಾಡಬಲ್ಲವರಾಗಿರುವ ಆಯನೂರು ಮಂಜುನಾಥ್ ಈಗಿನ ಹೊಸ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ರವರಿಗೂ ತೀರಾ ಆತ್ಮೀಯರು. ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುವ…
ಜನ್ಮದಿನ ಆಚರಿಸಿಕೊಂಡ ಮಾಜಿ ಡಿಸಿಎಂ ಈಶ್ವರಪ್ಪ ಏನಂದ್ರು?
💐🙏 ಹೃತ್ಪೂರ್ವಕ ಧನ್ಯವಾದಗಳು 🙏💐 ನನ್ನ ಜನುಮದಿನದ ಸಂದರ್ಭದಲ್ಲಿ ದೂರವಾಣಿ ಕರೆಗಳ ಮೂಲಕ, ವೈಯಕ್ತಿಕ ಸಂದೇಶಗಳ ಮೂಲಕ ಹಾಗೂ ವಿವಿಧ ಗ್ರೂಪ್ಗಳಲ್ಲಿ ಶುಭ ಹಾರೈಕೆಗಳನ್ನು ತಿಳಿಸಿದ ಎಲ್ಲ ಆತ್ಮೀಯ ಬಂಧು-ಬಳಗ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಮತ್ತು ಶುಭ ಹಾರೈಕೆಗಳು ನನ್ನ ಜನುಮ ದಿನಕ್ಕೆ ಜೀವನದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ಸಂತೋಷಮಯವಾಗಿಸಿವೆ. ನಿಮ್ಮೆಲ್ಲರ ಶುಭಾಶಯಗಳು ನಮಗೆ ಹೊಸ ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿವೆ. ನಿಮ್ಮೆಲ್ಲರ ಸ್ನೇಹ, ಸಹಕಾರ…
*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?* *ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?* *ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?*
*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?* *ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?* *ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?* ಶಿವಮೊಗ್ಗದ ಕೆ.ಆರ್.ಪುರಂ ರಸ್ತೆಯಲ್ಲಿ ಮೂರು ಜನ ಬುರ್ಖಾಧಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳರೆಂದು ಭಾವಿಸಿ ಧರ್ಮದೇಟು ಹಾಕಿದ ಘಟನೆ ಬುಧವಾರ ಸಂಜೆ ನಡೆದಿದೆ. ಮೂವರು ಯುವಕರು ಬುರ್ಖಾ ಧರಿಸಿಕೊಂಡು ಕೆ.ಆರ್.ಪುರಂ ರಸ್ತೆ ಸುತ್ತಮುತ್ತ ಓಡಾಡುತ್ತಿದ್ದರು. ಅಲ್ಲಿಯೇ ಇದ್ದ ಸಾರ್ವಜನಿಕರು ಇವರ ಚಲನವಲನದ ಮೇಲೆ ಅನುಮಾನಗೊಂಡು, ಮಕ್ಕಳ…
*ಗಂಡನ ಫೋನ್ನಲ್ಲಿ ಅಲಾರಾಂ ಇಟ್ಟು, ಒಡವೆ ಸಮೇತ ಎಸ್ಕೇಪ್ ಆಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದಲ್ಲಿ ಪತ್ತೆ!*
*ಗಂಡನ ಫೋನ್ನಲ್ಲಿ ಅಲಾರಾಂ ಇಟ್ಟು, ಒಡವೆ ಸಮೇತ ಎಸ್ಕೇಪ್ ಆಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದಲ್ಲಿ ಪತ್ತೆ!* ಕಡಬ: ಮದುವೆಯಾಗಿ ಕೇವಲ ವಾರದಲ್ಲೇ, ಅದೂ ಮಧ್ಯರಾತ್ರಿ ಗಂಡನ ಮೊಬೈಲ್ನಲ್ಲಿ ತಾನೇ ಅಲಾರಾಂ ಸೆಟ್ ಮಾಡಿ ಚಿನ್ನಾಭರಣಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆಯ ಹೈಡ್ರಾಮಾ ಸುಖಾಂತ್ಯ ಕಂಡಿದೆ. ಕಡಬ ತಾಲೂಕಿನ ನೂಜಿಬಾಳ್ತಿಲದಿಂದ ನಾಪತ್ತೆಯಾಗಿದ್ದ ಯುವತಿ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಪ್ರತ್ಯಕ್ಷವಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. 7 ದಿನಗಳ ಹಿಂದಷ್ಟೇ ನಡೆದಿತ್ತು ನಿಕಾಹ್! ನೂಜಿಬಾಳ್ತಿಲ ಗ್ರಾಮದ…
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರಿಗೆ ಜನ್ಮದಿನದ ಶುಭಾಶಯಗಳು
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರಿಗೆ ಜನ್ಮದಿನದ ಶುಭಾಶಯಗಳು
*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ*
*ಶಿವಮೊಗ್ಗದ ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಗುಂಪು ಹಲ್ಲೆ* *ಡಾಲರ್ ಬ್ರದರ್ಸ್ ಮೇಲೆ ಹಲ್ಲೆ* ಮೂರು ದ್ವಿಚಕ್ರವಾಹನಗಳಲ್ಲಿ ಬಂದ ಹುಡುಗರ ಗುಂಪೊಂದು ರಹಮತ್ ಉಲ್ಲಾ(ಡಾಲರ್) ಮತ್ತು ನ್ಯಾಮತ್ ಉಲ್ಲಾ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಹಲ್ಲೆಗೊಳಗಾದ ಇಬ್ಬರಿಗೂ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪುನಗರದ ಗೌಸಿಯಾ ಸರ್ಕಲ್ ಬಳಿ ಘಟನೆ ನಡೆದಿದೆ. ಮಿಳಘಟ್ಟದ ಆಸಿಫ್ ಮತ್ತು ಕೆಲ ಹುಡುಗರು ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
*ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮಾಫಿಯಾ…* *ಅಧಿಕಾರಿಗಳಿಗೆ ಅಕ್ರಮ ಮಾಫಿಯಾ ಕೊಡೋದೆಷ್ಟು? ಅವರದೇ ಡೈರಿಗಳಲ್ಲಿ ದಾಖಲಾದ ಸತ್ಯಗಳು! ಅವರೇ ಹೇಳುವ ಭಯಾನಕ, ಭೀಕರ, ಅತಿಘೋರ ವಿಷಯಗಳು!…* *ಅಕ್ರಮ ಮರಳು ಮಾಫಿಯಾದವರು ಹೇಳೋದೇನು?*
*ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮಾಫಿಯಾ…* *ಅಧಿಕಾರಿಗಳಿಗೆ ಅಕ್ರಮ ಮಾಫಿಯಾ ಕೊಡೋದೆಷ್ಟು? ಅವರದೇ ಡೈರಿಗಳಲ್ಲಿ ದಾಖಲಾದ ಸತ್ಯಗಳು! ಅವರೇ ಹೇಳುವ ಭಯಾನಕ, ಭೀಕರ, ಅತಿಘೋರ ವಿಷಯಗಳು!…* *ಅಕ್ರಮ ಮರಳು ಮಾಫಿಯಾದವರು ಹೇಳೋದೇನು?*


