ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್* *ಕುಡಿದು ಸಿಟಿಬಸ್ ಚಲಾಯಿಸುತ್ತಿದ್ದ ಮೂವರ ವಿರುದ್ಧ ಕೇಸ್ ದಾಖಲು*
*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್* *ಕುಡಿದು ಸಿಟಿಬಸ್ ಚಲಾಯಿಸುತ್ತಿದ್ದ ಮೂವರ ವಿರುದ್ಧ ಕೇಸ್ ದಾಖಲು* ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಬೆಳಿಗ್ಗೆಯಿಂದ ಸಿಟಿ ಬಸ್ ಗಳ ವಿರುದ್ಧ ಸ್ಪೆಷಲ್ ಡ್ರೈವ್ ನಡೆದು ಗಮನ ಸೆಳೆಯಿತು. ಶಿವಮೊಗ್ಗದ 45 ಸಿಟಿ ಬಸ್ ಗಳ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಇವುಗಳಲ್ಲಿ ಸುಸ್ಥಿತಿಯಲ್ಲಿಲ್ಲದ ಸಿಟಿ ಬಸ್ ಗಳಿಗೆ ಎಚ್ಚರಿಕೆ ನೀಡಿದ್ದಲ್ಲದೇ, ಮಹಿಳಾ…
*ಶಿವಮೊಗ್ಗದಲ್ಲೂ ಬಿಡಾಡಿ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ* *ನೋಟಿಸ್ ಅಂಟಿಸಿ ಗಡುವು ನೀಡಿದ ಎಸ್ ಪಿ ನಿಖಿಲ್.ಬಿ.*
*ಶಿವಮೊಗ್ಗದಲ್ಲೂ ಬಿಡಾಡಿ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ* *ನೋಟಿಸ್ ಅಂಟಿಸಿ ಗಡುವು ನೀಡಿದ ಎಸ್ ಪಿ ನಿಖಿಲ್.ಬಿ.* ಶಿವಮೊಗ್ಗದ ಆಲ್ಕೊಳ ಸರ್ಕಲ್ಲಿನ ಸುತ್ತಮುತ್ತ ನಿಂತಿರುವ ಬಿಡಾಡಿ ವಾಹನಗಳ ವಿರುದ್ಧ ಎಸ್ ಪಿ ನಿಖಿಲ್ ಬಿ. ರವರ ನೇತೃತ್ವದಲ್ಲಿಂದು ಬೆಳಿಗ್ಗೆ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿತು. ಒಟ್ಟು 59 ಬಿಡಾಡಿ ವಾಹನಗಳನ್ನು ಗುರುತಿಸಿ, ಆ ವಾಹನಗಳ ಮೇಲೆ ನೋಟಿಸ್ ಅಂಟಿಸಿದ ಎಸ್ ಪಿ ನಿಖಿಲ್, ನೀಡಿದ ಗಡುವಿನ ಒಳಗೆ ವಾಹನ ಸ್ಥಳಾಂತರಗೊಳ್ಳದಿದ್ದರೆ ಪೊಲೀಸ್ ಇಲಾಖೆಯೇ ಆ ವಾಹನಗಳನ್ನು ತನ್ನ…
*ಅರ್ಹ ಮತದಾರರು ಎಸ್ ಐ ಆರ್ ನಲ್ಲುಳಿಸಲು ಕಾಂಗ್ರೆಸ್ ನಿಂದ ಯುದ್ಧೋಪಾದಿ ಕೆಲಸ;* *ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂ ಎಲ್ ಸಿ ಆರ್.ಪ್ರಸನ್ನ ಕುಮಾರ್*
*ಅರ್ಹ ಮತದಾರರು ಎಸ್ ಐ ಆರ್ ನಲ್ಲುಳಿಸಲು ಕಾಂಗ್ರೆಸ್ ನಿಂದ ಯುದ್ಧೋಪಾದಿ ಕೆಲಸ;* *ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂ ಎಲ್ ಸಿ ಆರ್.ಪ್ರಸನ್ನ ಕುಮಾರ್* ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಐಆರ್ ಜಾಗೃತಿ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಅರ್ಹ ಮತದಾರರು `ಕೈ’ಬಿಟ್ಟು ಹೋಗದಂತೆ ಪಕ್ಷದ ಬಿಎಲ್ಎಗಳು ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಏಳುಲಕ್ಷ ಎಮ್ಯೂನರೇಷನ್ ಫಾರಂಗಳನ್ನು ಮತದಾರರಿಗೆ ಅರ್ಜಿ ಕೊಡುವ ಕಾರ್ಯ…
ಪ್ಲಾಸ್ಟಿಕ್ ಸರ್ಜರಿ ಎಂದರೇ ಬರೀ ಬಾಹ್ಯ ಸೌಂದರ್ಯಕ್ಕಷ್ಟೇ ಅಲ್ಲ – ಡಾ ಚೇತನ್ ಕುಮಾರ್ ನವಿಲೆಹಾಳ್
ಪ್ಲಾಸ್ಟಿಕ್ ಸರ್ಜರಿ ಎಂದರೇ ಬರೀ ಬಾಹ್ಯ ಸೌಂದರ್ಯಕ್ಕಷ್ಟೇ ಅಲ್ಲ – ಡಾ ಚೇತನ್ ಕುಮಾರ್ ನವಿಲೆಹಾಳ್ ಶಿವಮೊಗ್ಗ : ಪ್ಲಾಸ್ಟಿಕ್ ಸರ್ಜರಿ ವೈದ್ಯಕೀಯ ವಿಜ್ಞಾನವು ಎಷ್ಟೋ ಜನರ ಪಾಲಿಗೆ ಮರುಜೀವ ನೀಡುವ ಸಂಜೀವಿನಿಯಾಗಿದ್ದರೂ, ಇದರ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಅನೇಕ ತಪ್ಪು ಕಲ್ಪನೆಗಳಿವೆ. ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಬಾಹ್ಯ ಸೌಂದರ್ಯವಷ್ಟೇ, ಕಾಸ್ಮೆಟಿಕ್ ಸರ್ಜರಿ ಎಂದು ತಪ್ಪು ಕಲ್ಪನೆ ಇದೆ, ಕಾಸ್ಮೆಟಿಕ್ ಸರ್ಜರಿ ಪ್ಲಾಸ್ಟಿಕ್ ಸರ್ಜರಿಯ ಒಂದು ಭಾಗ ಅಷ್ಟೇ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ…
*ಎಸ್ ಐ ಆರ್ ಬಗ್ಗೆ ಕೆ.ಇ.ಕಾಂತೇಶ್ ಏನಂದ್ರು?* *ಬಿಎಲ್ ಓ ಗಳಿಗೇ ಬಹಳಷ್ಟು ಮಾಹಿತಿ ಇಲ್ಲ!* *ಶುಭಮಂಗಳ ಕಲ್ಯಾಣ ಮಂದಿರದ ಜೊತೆ ಎರಡನೇ ಎಸ್ ಐ ಆರ್ ಮಾಹಿತಿ ಕೇಂದ್ರ ಮಾರಿಗದ್ದಿಗೆ ಬಳಿ…*
*ಎಸ್ ಐ ಆರ್ ಬಗ್ಗೆ ಕೆ.ಇ.ಕಾಂತೇಶ್ ಏನಂದ್ರು?* *ಬಿಎಲ್ ಓ ಗಳಿಗೇ ಬಹಳಷ್ಟು ಮಾಹಿತಿ ಇಲ್ಲ!* *ಶುಭಮಂಗಳ ಕಲ್ಯಾಣ ಮಂದಿರದ ಜೊತೆ ಎರಡನೇ ಎಸ್ ಐ ಆರ್ ಮಾಹಿತಿ ಕೇಂದ್ರ ಮಾರಿಗದ್ದಿಗೆ ಬಳಿ…*
*ನಿಯಾಸ್ ಸಂಸ್ಥೆ ವರದಿ ಹಿಂದೆ ಸಚಿವ ಜಾರ್ಜ್ ಕುತಂತ್ರ; ಕೆ.ಎಸ್.ಈಶ್ವರಪ್ಪ*
*ನಿಯಾಸ್ ಸಂಸ್ಥೆ ವರದಿ ಹಿಂದೆ ಸಚಿವ ಜಾರ್ಜ್ ಕುತಂತ್ರ; ಕೆ.ಎಸ್.ಈಶ್ವರಪ್ಪ* ನಿಯಾಸ್ ಸಂಸ್ಥೆ ವರದಿಯ ಹಿಂದೆ ಸಚಿವ ಕೆ.ಜೆ.ಜಾರ್ಜ್ ಕುತಂತ್ರ ಅಡಗಿದೆ.ಪ್ರಣೀತಾ ಪೌಲ್ ಮತ್ತು ಹೆಚ್.ಎಸ್. ಸಿಂಗ್ ವರದಿಗಳ ಬಗ್ಗೆ ಮೌನವಹಿಸಿ ಇದ್ದಕ್ಕಿದ್ದ ಹಾಗೆ ನಿಯಾಸ್ ಸಂಸ್ಥೆಯಿಂದ ದುರುದ್ದೇಶ ಪೂರಿತ ವರದಿ ನೀಡಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಆಗಲು ಬಿಡುವುದಿಲ್ಲ ಎಂದರು. *ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ…
*ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ ಖಂಡನೆ…* *ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ನಿಯಾಸ್ ವರದಿ;* *ಕೆಪಿಸಿಎಲ್ ನಿಂದ ನ್ಯಾಯಾಲಯ- ಸಾವರ್ಜನಿಕರಿಗೆ ದಾರಿ ತಪ್ಪಿಸುವ ಕೆಲಸ*
*ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ ಖಂಡನೆ…* *ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ನಿಯಾಸ್ ವರದಿ;* *ಕೆಪಿಸಿಎಲ್ ನಿಂದ ನ್ಯಾಯಾಲಯ- ಸಾವರ್ಜನಿಕರಿಗೆ ದಾರಿ ತಪ್ಪಿಸುವ ಕೆಲಸ* ಶರಾವತಿ ಪಂಪಡ್ ಸ್ಟೋರೆಜ್ನ ಯೋಜನೆ ಕುರಿತಂತೆ ನಿಯಾಸ್ ಸಂಸ್ಥೆಯವರು ನೀಡಿರುವ ವರದಿಯಿಂದ ಕೆ.ಪಿ.ಸಿ,ಎಲ್ ನವರು ಸಾರ್ವಜನಿಕರನ್ನು ಹಾಗೂ ನ್ಯಾಯಾಲಯವನ್ನು ತಪ್ಪು ಮಾಹಿತಿಯ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆಂದು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಸ್ಥೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಕೆ.ಇ.ಕಾಂತೇಶ್ ನೇತೃತ್ವದಲ್ಲಿ ಟೀಕಿಸಿದ್ದಾರೆ. 1)…
*ಹುಲಿಕಲ್ ಘಾಟ್ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ಸತೀಶ ಜಾರಕಿಹೊಳಿ* ಹೊಸನಗರ ಶಾಲೆಗಳಿಗೂ ದಿಢೀರ್ ಭೇಟಿಕೊಟ್ಟ ಸಚಿವರು
*ಹುಲಿಕಲ್ ಘಾಟ್ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ಸತೀಶ ಜಾರಕಿಹೊಳಿ* ಹೊಸನಗರ ಶಾಲೆಗಳಿಗೂ ದಿಢೀರ್ ಭೇಟಿಕೊಟ್ಟ ಸಚಿವರು ಹುಲಿಕಲ್ ಘಾಟ್ ನಲ್ಲಿ ರೂ. 4.35 ಕೋಟಿ ಮತ್ತು ರೂ. 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ತ್ವರಿತ ಮತ್ತು ಗುಣಮಟ್ಟದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ತಿಳಿಸಿದರು. ಅವರು ಮಂಗಳವಾರ ಸಂಜೆ ಹುಲಿಕಲ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ…
*2018ರ ಖೋಟಾನೋಟು ಪ್ರಕರಣ;* *ಶಿವಮೊಗ್ಗದ ಟಿಪ್ಪುನಗರದ ಅಮ್ಜದ್ ಪಾಷಾ- ಮೊಹಸೀನ್ ಖಾನ್- ತೌಸೀಫ್- ಸೈಯದ್ ಇರ್ಫಾನ್ ಗೆ ಶಿಕ್ಷೆ ಪ್ರಕಟ*
*2018ರ ಖೋಟಾನೋಟು ಪ್ರಕರಣ;* *ಶಿವಮೊಗ್ಗದ ಟಿಪ್ಪುನಗರದ ಅಮ್ಜದ್ ಪಾಷಾ- ಮೊಹಸೀನ್ ಖಾನ್- ತೌಸೀಫ್- ಸೈಯದ್ ಇರ್ಫಾನ್ ಗೆ ಶಿಕ್ಷೆ ಪ್ರಕಟ* ದಿನಾಂಕ: 07/02/2018 ರಂದು ಆರ್.ವಿ ಗಂಗಾಧರಪ್ಪ ಪಿಐ ರವರು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಖೋಟಾನೋಟನ್ನು ಚಲಾವಣೆ ಮಾಡಲು ಟಿಪ್ಪುನಗರದ ಇಬ್ಬರು ಆಸಾಮಿಗಳು* ನೇತಾಜಿ ಸರ್ಕಲ್ ನಿಂದ ಅನುಪಿನಕಟ್ಟೆಯ ಕಡೆಗೆ ಬೈಕ್ ನಲ್ಲಿ ಖೋಟಾ ನೋಟುಗಳನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಗೋಪಾಳ ಖಾಸಗಿ ಬಸ್ ಸ್ಟ್ಯಾಂಡ್ ಹತ್ತಿರ…


