Headlines

Featured posts

Latest posts

All
technology
science

ಕವಿಸಾಲು

*ಕವಿಸಾಲು* 1. ನಿನ್ನನ್ನು ನಿನ್ನದೇ ಜೊತೆಗಿಟ್ಟುಕೋ… ಜನರದ್ದೇನು- ಇವತ್ತು ನನ್ನ ಕಡೆ ನಾಳೆ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ‌.

*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ‌. ನೀವು ಬಂದಾಗಲೋ, ಕಾಂಗ್ರೆಸ್ ನಾಯಕರು ಬಂದಾಗಲೋ ಬಂದು ಸೇರುವ ಬೆಲ್ಲದ ಇರುವೆಗಳ ಥರ ಇವೆ…

Read More

‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಶಿವಮೊಗ್ಗದಲ್ಲಿ ಸಂದರ್ಶನ

‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಶಿವಮೊಗ್ಗದಲ್ಲಿ ಸಂದರ್ಶನ ಶಿವಮೊಗ್ಗ : ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ಉಚಿತ ಜಾಬ್ ಪೋರ್ಟಲ್ ‘ಕಾಯಕ ಸೇತು’ ಮೂಲಕ ಇದೀಗ ಬೃಹತ್ ನೇಮಕಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಫೋನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದರಲ್ಲಿ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ…

Read More

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…

Read More

*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*

*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ* ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರು ಹಿರಿಯರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಮಾಜಿ ಸಚಿವ ಎಸ್, ಮಧು ಬಂಗಾರಪ್ಪನವರು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು. ನಮಗೆಲ್ಲಾ ಮಾರ್ಗದರ್ಶಕರಾದ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ನಮ್ಮ ಪಕ್ಷದ ಸಾರಥ್ಯ ವಹಿಸುತ್ತಿರುವುದು ಸಂತೋಷದ ವಿಷಯ. ಅವರ ಸೈದ್ಧಾಂತಿಕ ಬದ್ಧತೆ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ನಮಗೆಲ್ಲಾ ಸದಾ ಆದರ್ಶ ಪ್ರೇರಣೆ ಎಂದು…

Read More

ಕವಿಸಾಲು

*ಕವಿಸಾಲು* 1. ನಿನ್ನನ್ನು ನಿನ್ನದೇ ಜೊತೆಗಿಟ್ಟುಕೋ… ಜನರದ್ದೇನು- ಇವತ್ತು ನನ್ನ ಕಡೆ ನಾಳೆ ನಿನ್ನ ಕಡೆ! 2. ನನ್ನ ದಾರಿಯಲ್ಲಿ ಮುಳ್ಳುಗಳನ್ನು ಹಾಸಬೇಡ… ಭೇಟಿಯಾಗಲು ನನಗೆ ನೀನೇ ಬಂದುಬಿಡಬಹುದು ಮರೆತು! – *ಶಿ.ಜು.ಪಾಶ* 8050112067 (4/6/2026)

Read More

*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!* *ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!* *ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?*

*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!* *ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!* *ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?* ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ! ಶಿಕ್ಷಣ ಸಚಿವರಾಗಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಪಾದರಸದಂತೆ ಕೆಲಸ ಮಾಡಿದ ಎಸ್.ಮಧು ಬಂಗಾರಪ್ಪ ರವರ ಹೆಸರು ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಬ್ಬರ ಪಟ್ಟಿಯಲ್ಲೂ ಇದೆ! ಹಾಗಂತ ಮೂಲಗಳು ಹೇಳುತ್ತಿವೆ… ಮಧು ಬಂಗಾರಪ್ಪರವರನ್ನು ಕೈಬಿಟ್ಟು ಬೇರೆಯವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ…

Read More

*ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅನ್ನದಾ‌ನ- ಹಯಗ್ರೀವ ಪ್ರಸಾದ ವಿತರಣೆ* *ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಎಂದ ಕವಿತಾ ರಾಘವೇಂದ್ರ*

*ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅನ್ನದಾ‌ನ- ಹಯಗ್ರೀವ ಪ್ರಸಾದ ವಿತರಣೆ* *ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಎಂದ ಕವಿತಾ ರಾಘವೇಂದ್ರ* ಡಿ.ಕೆ.ಶಿವಕುಮಾರ್ ರವರು ಬುಧವಾರ ಮುಖ್ಯಮಂತ್ರಿಗಳಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಆನಂದದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಗುತ್ತಿದ್ದು, ಶಿವಮೊಗ್ಗದ ಶಿವಪ್ಪನಾಯಕ ವೃತದಲ್ಲಿ ಬೆಳಿಗ್ಗೆ 11ಕ್ಕೆ ಕರ್ನಾಟಕ ಕೆಪಿಸಿಸಿ. ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅನ್ನದಾನ ಹಾಗೂ ದೇವರಿಗೆ ಪ್ರಿಯವಾದ ಹಯಗ್ರೀವ ಪ್ರಸಾದ ವಿತರಿಸಲಾಗುವುದು ಎಂದು ಐ ಎನ್ ಟಿ ಯು ಸಿ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ…

Read More

*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;* *ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?* *30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?* *ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!*

*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;* *ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?* *30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?* *ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!* ಡಿ ಕೆ ಶಿವಕುಮಾರ್ ರವರ ಜೊತೆ 10 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನವನ್ನು ಜೂ.3 ರ ಸಂಜೆ ಬೆಂಗಳೂರಿನ ರಾಜಭವನದಲ್ಲಿ ಸ್ವೀಕರಿಸಲಿದ್ದು, ಯಾರು ಯಾರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ…

Read More