Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಒಳ್ಳೆಯ ನೆನಪುಗಳೇ ಜೀವನದ ಅಸಲಿ ಖಜಾನೆಯು! – *ಶಿ.ಜು.ಪಾಶ*…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ

ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ. 100 ಫಲಿತಾಂಶ ಇಂದು ಮದ್ಯಾಹ್ನ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಅನುಪಿನ ಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಹಾಗೂ ಚೋರಡಿಯ ಶ್ರೀ ರಾಮಕೃಷ್ಣ ಶಾಲೆಗಳಲ್ಲಿ ಪರೀಕ್ಷೆ ಬರೆದ ಎಲ್ಲಾ ಮಕ್ಕಳು ಡಿಸ್ಟಿಂಕ್ಷನ್ ಹಾಗೂ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ಎಸ್. ಎಂ. ಭಗತ್ 625 ಕ್ಕೆ 619 ಅಂಕ ಪಡೆದಿರುವುದು…

Read More

*Karnataka SSLC Result 2026;ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ;* *ದಾಖಲೆ ಮಟ್ಟದಲ್ಲಿ ಶೇ 91.6ರಷ್ಟು ವಿದ್ಯಾರ್ಥಿಗಳು ಪಾಸ್* *ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರು…*

*Karnataka SSLC Result 2026;ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ;* *ದಾಖಲೆ ಮಟ್ಟದಲ್ಲಿ ಶೇ 91.6ರಷ್ಟು ವಿದ್ಯಾರ್ಥಿಗಳು ಪಾಸ್* *ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರು…* 2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ (SSLC Result 2026) ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ…

Read More

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ*

*ಏ.23 ರ ಗುರುವಾರ ಎಸ್ ಎಸ್ ಎಲ್ ಸಿ (SSLC RESULT) ಫಲಿತಾಂಶ* ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಏ.23 ರಂದು ಮಧ್ಯಾಹ್ನ 12 ಕ್ಕೆ ಪ್ರಕಟಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Read More

*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?*

*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?* ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ ದಲ್ಲಾಳಿಗಳಿಂದ ಚೀಲವೊಂದಕ್ಕೆ 100₹ ವಸೂಲಿ ನಡೆಯುತ್ತಿದೆಯೇ? ಅಡಿಕೆ ದಲ್ಲಾಳಿಗಳ ಜೊತೆ ಒಂದಾಗಿ ಕೋಟಿ ಕೋಟಿ ವಂಚನೆ ನಡೆಯುತ್ತಿದ್ದರೂ ಪ್ರಾಮಾಣಿಕ ಪೋಷಾಕಿನ ಕಾರ್ಯದರ್ಶಿ ಮೌನವಾಗಿರುವುದರ ಹಿಂದೇನಿದೆ ಸತ್ಯ? ರೈತರನ್ನೇ ಮಂಗ…

Read More

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ*

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ* ಶಿವಮೊಗ್ಗ ನಗರದ ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ಅಮಿಜ್ ಸೋಹಾನಿ ನದೀಂ ಪಾಷಾ ಎಂಬ ಮಹಿಳೆ ತನ್ನ 3 ವರ್ಷ 9 ತಿಂಗಳ ಮಗಳು ಐಜಾ ಫಾತೀಮಳನ್ನು ಕರೆದುಕೊಂಡು ಏ. 13 ರಿಂದ ಕಾಣೆಯಾಗಿದ್ದಾರೆ. ಅಮಿಜ್ ಸೋಹಾನಿಯ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಐಜಾ ಫಾತಿಮಾಳ ಚಹರೆ 3…

Read More

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*

*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ* ನಾರಿ ಶಕ್ತಿ ವಂದನೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೇಸ್ ತಾನು ಮಹಿಳಾ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ…

Read More

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್* ಗ್ರಾಹಕ ಮಹಿಳೆ ಮರೆತು ಹೋಗಿದ್ದ ಲಕ್ಷಾಂತರ ರೂ.,ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗನ್ನು ಶಿವಮೊಗ್ಗದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಯಥಾಸ್ಥಿತಿಯಲ್ಲಿ ಮರಳಿಸಿದ್ದು, ಈ ಪ್ರಾಮಾಣಿಕರನ್ನು ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಪಾಟೀಲ ಅಭಿನಂದಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕೆಲಸ…

Read More