ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಪರಿಷತ್ ಚುನಾವಣೆ ಫಲಿತಾಂಶ;* *ಕಾಂಗ್ರೆಸ್ನ ಐವರು, ಬಿಜೆಪಿಯ ಇಬ್ಬರ ಗೆಲುವು* *ಸೋಲುಂಡ ಜೆಡಿಎಸ್ನ ಗೋವಿಂದರಾಜು* *ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?*
*ಪರಿಷತ್ ಚುನಾವಣೆ ಫಲಿತಾಂಶ;* *ಕಾಂಗ್ರೆಸ್ನ ಐವರು, ಬಿಜೆಪಿಯ ಇಬ್ಬರ ಗೆಲುವು* *ಸೋಲುಂಡ ಜೆಡಿಎಸ್ನ ಗೋವಿಂದರಾಜು* *ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?* ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದು, ಬಿಜೆಪಿ ಮತ್ತು ಜೆಡಿಎಸ್ನಿಂದ ಕ್ರಾಸ್ ವೋಟಿಂಗ್ ಆಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತಗಳು ಬಂದಿದ್ದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು…
*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ*
*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ* ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾದಿ ಮಠದಲ್ಲಿ ಬಂಗಾರ ಕದ್ದಿದ್ದ ಶಿವಮೊಗ್ಗದ ಗಾಂಧಿ ನಗರ ನಿವಾಸಿ ರಾಘವೇಂದ್ರ ಆಚಾರ್ಯ(25)ನನ್ನು ತೀರ್ಥಹಳ್ಳಿ ಯ ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ ಆಚಾರ್ಯನಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 780 ಗ್ರಾಂ ಬಂಗಾರದ 16 ಹಲಗಾರತಿ(ಮೌಲ್ಯ- 1,01,40,000₹)ಗಳನ್ನು ವಶಕ್ಕೆ ಪಡೆಯಲಾಗಿದೆ….
*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ* *6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ*
*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ* *6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ* ಹಗಲು ಮನೆಗಳ್ಳತನ ಮಾಡುತ್ತಿದ್ದ ಶಿವಮೊಗ್ಗದ ಶ್ರೀರಾಂಪುರದಲ್ಲಿ ವಾಸವಿದ್ದ ಕಳ್ಳನೊಬ್ಬನನ್ನು ತುಂಗಾನಗರ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಸೆರೆ ಹಿಡಿದಿದೆ. ತುಂಗಾನಗರ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಶ್ರೀರಾಂಪುರ, ವಾಜಪೇಯಿ ಬಡಾವಣೆಗಳಲ್ಲಿ ಹಗಲು ಹೊತ್ತೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಶ್ರೀರಾಂಪುರದ ಚಾಲಕ ವೃತ್ತಿಯ ಬಿ.ಪ್ರದೀಪ್(33) ನನ್ನು ಬಂಧಿಸಿರುವ…
*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು*
*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು* ಶಿವಮೊಗ್ಗದ ಹಿರಿಯ ಪತ್ರಕರ್ತ, ಛಲದಂಕಮಲ್ಲ ದಿನಪತ್ರಿಕೆ ಸಂಪಾದಕರೂ ಆದ ಜಿ. ಪದ್ಮನಾಭ್ ಹಾಗೂ ಜ್ಯೋತಿ ಪದ್ಮನಾಭ್ ಅವರುಗಳ ಅಮೇರಿಕಾ ಪ್ರವಾಸಕ್ಕೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಚೀಟಿ ಚಹಾಕೂಟದ ಗೆಳೆಯರ ಬಳಗ ಇಂದು ಬೆಳಿಗ್ಗೆ ಶುಭಹಾರೈಸಿ ಪದ್ಮನಾಭ್ ಅವರಿಗೆ ಸನ್ಮಾನಿಸಿತು. ಈ ಸಂದರ್ಭದಲ್ಲಿ ತುಂಗಾತರಂಗ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಬೆಂಕಿಬಿರುಗಾಳಿ ಸಂಪಾದಕ ಶಿ.ಜು. ಪಾಶಾ, ಶಿವಮೊಗ್ಗ ಸಿಂಹ ಸಂಪಾದಕ ಜಿ….
ಇಸ್ಪೀಟ್ ನರಸಿಂಹ ಭೀಕರ ಮರ್ಡರ್ ಹಿಂದೆ; ಯಾಕೆ ಕೆಂಪಾಯ್ತು ಮತ್ತೆ ಶಿವಮೊಗ್ಗ?
*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* *1. ಘಟನೆ ನಡೆದಿದ್ದು ಯಾವಾಗ:* 14-6-2026, ಬೆಳ್ಳಂಬೆಳಗ್ಗೆ *2. ಆರೋಪಿ ಯಾರು:* ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ *3. ಫೈರಿಂಗ್ಗೆ ಕಾರಣ:* ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್. ಈ ಪೈಕಿ ಮಧುನನ್ನು ಮಹಜರು ನಡೆಸಲು ಕರೆದೊಯ್ದಿದ್ದಾಗ, ಆತ ಪೊಲೀಸರ…
*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* ಏನಕ್ಕೆ ಹಾರಿತು ಪೊಲೀಸ್ ಗುಂಡು? ಇಲ್ಲಿದೆ ಸಂಪೂರ್ಣ ವಿವರ!- ಯಾರು ಈ ರೌಡಿ ಮಧು?
*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್* ಏನಕ್ಕೆ ಹಾರಿತು ಪೊಲೀಸ್ ಗುಂಡು? ಇಲ್ಲಿದೆ ಸಂಪೂರ್ಣ ವಿವರ! *1. ಘಟನೆ ನಡೆದಿದ್ದು ಯಾವಾಗ:* 14-6-2026, ಬೆಳ್ಳಂಬೆಳಗ್ಗೆ *2. ಆರೋಪಿ ಯಾರು:* ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ *3. ಫೈರಿಂಗ್ಗೆ ಕಾರಣ:* ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್. ಈ…
*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ*
*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ* ಸಾಗರ ನಗರಸಭೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಮೇಸ್ತ್ರಿ ಎಂಬುವವರ ಮೇಲೆ ಮಹಿಳಾ ಪೌರ ಕಾರ್ಮಿಕರೊಬ್ಬರು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರಸಭೆಯ ಮಹಿಳಾ ಪೌರ ಕಾರ್ಮಿಕರೊಬ್ಬರು ದೂರಿನಲ್ಲಿ ತಾನು ನಗರಸಭೆಯಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಕೆಲಸ ಖಾಯಂ ಆಗಿದೆ. ನಗರಸಭೆ ಮೇಸ್ತ್ರಿಯಾಗಿ…
*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ* *ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!*
*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ* *ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!* ಶಿವಮೊಗ್ಗದ ರವೀಂದ್ರ ನಗರದಲ್ಲಿ ಜನವಾರ್ತೆ ಪತ್ರಿಕೆಯ ಸಂಪಾದಕರಾಗಿದ್ದ ಆಶ್ರಯ ನಾಗರಾಜ್ ಅವರ ಪತ್ನಿ ಪ್ರಭಾವತಿ ಮೃತಪಟ್ಟಿದ್ದು, ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಸ್ವಂತ ಮನೆಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾಕು ನಾಯಿ ಕೂಡ ಸತ್ತಿದ್ದು, ಮೃತರ ಮೂವರು ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಇದ್ದಾರೆ ಎನ್ನಲಾಗಿದೆ. ಮನೆಯಲ್ಲಿ ವೃದ್ಧೆ ಪ್ರಭಾವತಿ ಹೊರತು ಯಾರೂ ಇರಲಿಲ್ಲ….
*ವಿಶೇಷ ವರದಿ; ಭಾಗ-2* *ಕುಂಯ್ ಕುಂಯ್ ನಾಗ(H N S) ಮತ್ತು ಲೂಟಿಯಾಗುತ್ತಿರುವ ಕುಂಚೇನಹಳ್ಳಿ ಕೆರೆಯ ಬೆಲೆಬಾಳುವ ಮಣ್ಣು* *ಮಣ್ಣು ಮಾಫಿಯಾ ದೊರೆ ಕುಂಯ್ ಕುಂಯ್ ನಾಗನಿಗೆ ಅಧಿಕಾರಿಗಳದ್ದೇ ಸಾಥ್!* *ದಿನಾ ಲಕ್ಷಾಂತರ ಮೌಲ್ಯದ ಮಣ್ಣು ಲೂಟಿಯಾಗುತ್ತಿದ್ದರೂ ತಡೆಯದ, ದಂಡ ಹಾಕದ, ಜೈಲಿಗೆ ಕಳಿಸದ ಅಧಿಕಾರಿಗಳು!* *ಕುಂಯ್ ಕುಂಯ್ ನಾಗ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಲಿ*
*ವಿಶೇಷ ವರದಿ; ಭಾಗ-2* *ಕುಂಯ್ ಕುಂಯ್ ನಾಗ(H N S) ಮತ್ತು ಲೂಟಿಯಾಗುತ್ತಿರುವ ಕುಂಚೇನಹಳ್ಳಿ ಕೆರೆಯ ಬೆಲೆಬಾಳುವ ಮಣ್ಣು* *ಮಣ್ಣು ಮಾಫಿಯಾ ದೊರೆ ಕುಂಯ್ ಕುಂಯ್ ನಾಗನಿಗೆ ಅಧಿಕಾರಿಗಳದ್ದೇ ಸಾಥ್!* *ದಿನಾ ಲಕ್ಷಾಂತರ ಮೌಲ್ಯದ ಮಣ್ಣು ಲೂಟಿಯಾಗುತ್ತಿದ್ದರೂ ತಡೆಯದ, ದಂಡ ಹಾಕದ, ಜೈಲಿಗೆ ಕಳಿಸದ ಅಧಿಕಾರಿಗಳು!* *ಕುಂಯ್ ಕುಂಯ್ ನಾಗ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಲಿ* ಕುಂಯ್ ಕುಂಯ್ ನಾಗ(H N S) ಈಗ ಶಿವಮೊಗ್ಗಕ್ಕೆ ತಾಗಿಕೊಂಡೇ ಇರುವ ಕುಂಚೇನಹಳ್ಳಿ ಕೆರೆಗೆ…


