ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!*
*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!* ನಾನಾಗ ನನ್ನ ತಾತಾ, ಅಪ್ಪ ಸೇರಿದಂತೆ ಅವಿಭಕ್ತ ಕುಟುಂಬದಲ್ಲಿದ್ದೆ. ಹುಡುಗ ಸಣ್ಣವನು. ಮನೆ ಇದ್ದಿದ್ದು ರವಿವರ್ಮ ರಸ್ತೆಯಲ್ಲಿ. ರವಿವರ್ಮ ರಸ್ತೆಗೆ ಶಿವಮೊಗ್ಗ ನಗರಸಭೆ ಕೌನ್ಸಿಲರ್ ಆಗ್ತಿದ್ದಿದ್ದು ಓರ್ವ ಬ್ರಾಹ್ಮಣ ಅಜ್ಜಿ. ನಾನಾಗ ಅವರ ಮನೆಗೆ ನಮ್ಮ ತಾತಾ/ ಅಪ್ಪನ ಸೌದೆ ಡಿಪೋ ಸೌದೆಯನ್ನು ಮಣದ ಲೆಕ್ಕದಲ್ಲಿ ಕಬ್ಬಿಣದ ಕಾಲ್ಗಾಡಿಯಲ್ಲಿ ಒಯ್ದು ಹಾಕುತ್ತಿದ್ದೆ. ಅವರು ಒಣಕೊಬ್ಬರಿ, ಬೆಲ್ಲ ಕೊಡ್ತಿದ್ದ ನೆನಪು, ಅದೂ ಹಿಂಬಾಗಿಲಿನಿಂದ!…
*ನ್ಯಾಷನಲ್ ಗೋಲ್ಡ್ & ಡೈಮಂಡ್* *18ನೇ ವಾರ್ಷಿಕಾಚರಣೆಯ ಸಂಭ್ರಮ – ಜು. 01 ರಿಂದ ಡಿ. 25* *2 ಮಾರುತಿ ಸುಜುಕಿ ನ್ಯೂ ಬ್ರೆಝಾ ಕಾರು ಸಹಿತ ಒಟ್ಟು ರೂ. 70 ಲಕ್ಷದ ಬಹುಮಾನಗಳು*
*ನ್ಯಾಷನಲ್ ಗೋಲ್ಡ್ & ಡೈಮಂಡ್* *18ನೇ ವಾರ್ಷಿಕಾಚರಣೆಯ ಸಂಭ್ರಮ – ಜು. 01 ರಿಂದ ಡಿ. 25* *2 ಮಾರುತಿ ಸುಜುಕಿ ನ್ಯೂ ಬ್ರೆಝಾ ಕಾರು ಸಹಿತ ಒಟ್ಟು ರೂ. 70 ಲಕ್ಷದ ಬಹುಮಾನಗಳು* ನ್ಯಾಷನಲ್ ಗೋಲ್ಡ್ & ಡೈಮಂಡ್ ಪ್ರಥಮ ಶೋರೂಂನ ಶುಭಾರಂಭದ ಸಂಭ್ರಮವನ್ನು ತನ್ನ ಗ್ರಾಹಕ ಬಂಧುಗಳೊಂದಿಗೆ 17 ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಇದೀಗ 18ನೇ ವಾರ್ಷಿಕಾಚರಣೆಯನ್ನು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮಳಿಗೆಯಲ್ಲಿ ಜುಲೈ 01ರಿಂದ ಡಿಸೆಂಬರ್ 25ರ ವರೆಗೆ ಹಮ್ಮಿಕೊಂಡಿದೆ. ಅಮಿತ…
*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026* *ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ*
*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026* *ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ* ಡಾ.ಶರತ್ ಮರಿಯಪ್ಪ ಫೌಂಡೇಷನ್ವತಿಯಿಂದ ಜು.5ರಂದು `ರನ್ ಮಲೆನಾಡು-2026 ಎಂಬ ಬೃಹತ್ ಮ್ಯಾರ ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್ನಿನ ಸಂಸ್ಥಾಪಕ ಡಾ.ಶರತ್ ಮರಿಯಪ್ಪ ಹೇಳಿದ್ದಾರೆ. ಜು.5ರ ಬೆಳಿಗ್ಗೆ 6ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆರಂಭವಾಗುತ್ತದೆ. ಮಾಜಿ ಸಚಿವ ಮಧುಬಂಗಾರಪ್ಪ, ಸಚಿವ ಸಂತೋಷ್ಲಾಡ್,ಆರ್.ಎಂ.ಮಂಜು ನಾಥ್ ಗೌಡರು, ಆರ್.ಪ್ರಸನ್ನಕುಮಾರ್ ಸೇರಿ ದಂತೆ ಹಲವು…
ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ*
ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ* ನನ್ನ ತಂದೆಯವರಾದ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪರ ಬಹುಕಾಲದ ಬೆಂಬಲಿಗರೂ, ಅಭಿಮಾನಿಯೂ ಆಗಿದ್ದ, ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರು, ಹಿರಿಯ ಸಹಕಾರಿಗಳು ಜಿಲ್ಲಾ ಕಾಂಗ್ರೆಸ್ನ ಹಿರಿಯ ಮುಖಂಡರು ಆದ ಎಂ.ಕೆ. ಸುರೇಶ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಅತೀವ ದಃಖವಾಗಿದೆ ಎಂದು ಮಾಜಿ ಮಂತ್ರಿ ಎಸ್.ಮಧು ಬಂಗಾರಪ್ಪ ಪ್ರಕಟಣೆಯಲ್ಲಿ ಕಂಬನಿ ಮಿಡಿದಿದ್ದಾರೆ. ನನಗೂ ಆತ್ಮೀಯರಾಗಿದ್ದ ಸುರೇಶ್ ಕುಮಾರ್, ನಮ್ಮ ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ…
*ಚಾಲುಕ್ಯ ಸುರೇಶ್ ಕುಮಾರ್ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ…* *ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ…*
*ಚಾಲುಕ್ಯ ಸುರೇಶ್ ಕುಮಾರ್ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ…* *ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ…* ಚಾಲುಕ್ಯ ಸೂರಿ @ ಎಂ.ಕೆ.ಸುರೇಶ್ ಕುಮಾರ್ ರವರು ಶುಕ್ರವಾರದಂದು ಸಂಜೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಭಾನುವಾರ ಅಂದರೆ ಜುಲೈ 5 ರಂದು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ಶ್ರದ್ಧಾಂಜಲಿ ಸಭೆ*
*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ಶ್ರದ್ಧಾಂಜಲಿ ಸಭೆ* *ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು, ಮಾಜಿ ನಗರಸಭಾ ಅಧ್ಯಕ್ಷರು , ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು, ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷರು, ಹಿರಿಯ ಸಹಕಾರಿ ಎಂ ಕೆ ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವರು ನಿನ್ನೆ ಸಂಜೆ ದೈವಧೀನರಾಗಿದ್ದು ಇಂದು ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ*…
*ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ…* *ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಅಕ್ರಮ; ದಾಖಲೆಗಳಿದ್ದರೂ ರಾಜ್ಯ ಚುನಾವಣಾಧಿಕಾರಿಗಳಿಂದ ಕ್ರಮ ಏಕಿಲ್ಲ?*
*ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ…* *ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಅಕ್ರಮ; ದಾಖಲೆಗಳಿದ್ದರೂ ರಾಜ್ಯ ಚುನಾವಣಾಧಿಕಾರಿಗಳಿಂದ ಕ್ರಮ ಏಕಿಲ್ಲ?*
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಎಸ್ಐಆರ್ ತರಬೇತಿ: ಸಕ್ರಿಯವಾಗಿ ಭಾಗವಹಿಸಲು ಎಂ ಶ್ರೀಕಾಂತ್ ಕರೆ….
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಎಸ್ಐಆರ್ ತರಬೇತಿ: ಸಕ್ರಿಯವಾಗಿ ಭಾಗವಹಿಸಲು ಎಂ ಶ್ರೀಕಾಂತ್ ಕರೆ…. ಶಿವಮೊಗ್ಗ: ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣ ಪಟ್ಟಿಯಲ್ಲಿ ಜಿಲ್ಲೆಯ ಎಲ್ಲಾ ಮತದಾರರನ್ನು ಸೇರಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿ ಸದಸ್ಯರು ಹಾಗೂ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್ ಕರೆ ನೀಡಿದರು. ಅವರು ಇಂದು ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ…
*ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ನಿಧನ*
*ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ನಿಧನ* ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ , ಕೋಟೆ ಶ್ರೀ ಮಾರಿಕಾಂಬ ಸಮಿತಿಯ ಉಪಾಧ್ಯಕ್ಷ ,ಹಿಂದೂ ಮಹಾಸಭಾ ಮಂಡಳದ ಅಧ್ಯಕ್ಷ ಎಂ.ಕೆ.ಸುರೇಶ್ಕುಮಾರ್(೬೫) ಶುಕ್ರವಾರ ಸಂಜೆ ನಿಧನರಾದರು. ನಗರದ ವಿನೋಬನಗರ ಬಡಾವಣೆ ನಿವಾಸಿಯಾದ ಇವರು, ಓ ಟಿ ರಸ್ತೆಯಲ್ಲಿ ಚಾಲುಕ್ಯ ಬಾರ್ ಅಂಡ್ ರೆಸ್ಟೋರೆಂಟ್ನ ಮಾಲೀಕರಾಗಿದ್ದರಿಂದ ಚಾಲುಕ್ಯ ಸೂರಿ ಎಂದೇ ಪ್ರಸಿದ್ದಿಯಾಗಿದ್ದರು. ಸಿಟಿ ಕೋ ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಽಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಇವರು ಕಾಂಗ್ರೆಸ್ ಮುಖಂಡರಾಗಿ ಪಕ್ಷದ…
*ಚಾಲುಕ್ಯ ಸುರೇಶ್ ಕುಮಾರ್ ನಿಧನ*
*ಚಾಲುಕ್ಯ ಸುರೇಶ್ ಕುಮಾರ್ ನಿಧನ* ಶಿವಮೊಗ್ಗದ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಚಾಲುಕ್ಯ ಸೂರಿ @ ಎಂ.ಕೆ.ಸುರೇಶ್ ಕುಮಾರ್(65) ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಶಿವಮೊಗ್ಗದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು, ಆರೋಗ್ಯ ಹದಗೆಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.


