ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ
*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ ಸಂಘಟನ್ ಸೃಜನ್ ಅಭಿಯಾನ್ ಮೂಲಕ ನಾನು ಅಧ್ಯಕ್ಷನಾಗಿದ್ದೇನೆ. ಎಲ್ಲರನ್ನೂ ಒಟ್ಟು ಮಾಡಿ ಸಂಘಟನೆ ಬಲಗೊಳಿಸುತ್ತೇನೆ. ಎಲ್ಲರ ಜೊತೆ ಹೆಜ್ಜೆ ಹಾಕಿ ಒಟ್ಟಿಗೊಯ್ಯಲು ಹಿರಿಯ ನಾಯಕರೆಲ್ಲ ನಿರ್ದೇಶನ ನೀಡಿದ್ದಾರೆ. ಅವರ ಸಲಹೆಯಂತೆ ಮುಂದುವರೆಯುವೆ. ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂಘಟನೆ…
*ಶಿವಮೊಗ್ಗ ಪಾಸ್ ಪೋರ್ಟ್(shimoga pass port office) ಕೇಂದ್ರದಲ್ಲಿ ಸಿಬ್ಬಂದಿ ಹರ್ಷರ ಹಾರ್ಡ್ ಕೋರ್ ವರ್ತನೆ…* *ಕ್ರಮ ಕೈಗೊಳ್ಳುವುದೇ ಬೆಂಗಳೂರಿನ RPO?* *ಕೇಂದ್ರ ಸರ್ಕಾರದ ministry of external Affairs(passport Services) ಏನು ಕ್ರಮ ಕೈಗೊಳ್ಳುವುದು?* *ಮಧ್ಯಾಹ್ನ 1 ಗಂಟೆಗೇ ಕಚೇರಿ ಬಿಟ್ಟು ಓಡಿ ಹೋದ ಅಧಿಕಾರಿ ಹರ್ಷರಿಂದ ಸಾರ್ವಜನಿಕರಿಗೆ ತೊಂದರೆ*
*ಶಿವಮೊಗ್ಗ ಪಾಸ್ ಪೋರ್ಟ್(shimoga pass port office) ಕೇಂದ್ರದಲ್ಲಿ ಸಿಬ್ಬಂದಿ ಹರ್ಷರ ಹಾರ್ಡ್ ಕೋರ್ ವರ್ತನೆ…* *ಕ್ರಮ ಕೈಗೊಳ್ಳುವುದೇ ಬೆಂಗಳೂರಿನ RPO?* *ಕೇಂದ್ರ ಸರ್ಕಾರದ ministry of external Affairs(passport Services) ಏನು ಕ್ರಮ ಕೈಗೊಳ್ಳುವುದು?* *ಮಧ್ಯಾಹ್ನ 1 ಗಂಟೆಗೇ ಕಚೇರಿ ಬಿಟ್ಟು ಓಡಿ ಹೋದ ಅಧಿಕಾರಿ ಹರ್ಷರಿಂದ ಸಾರ್ವಜನಿಕರಿಗೆ ತೊಂದರೆ* ಸಾಗರದಿಂದ ಶಿವಮೊಗ್ಗದ ಕೇಂದ್ರ ಕಚೇರಿಯ ಆವರಣದಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ಬಂದಿದ್ದ ಹಿರಿಯ ನಾಗರೀಕರೊಬ್ಬರು ತಮ್ಮ ಪರಿಚಿತ ಯುವ ಪತ್ರಕರ್ತರಿಂದ ಮಾಹಿತಿ, ಮಾರ್ಗದರ್ಶನ ಪಡೆಯುತ್ತಿರುವುದನ್ನು…
*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…* *ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?* *ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?* *ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?* *ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?* *ಮುಂದೇನು?…*
*ತ್ಯಾವರೆಕೊಪ್ಪದಲ್ಲಿ ಮೋಜು- ಮಸ್ತಿ…* *ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆಯಬಹುದೇ?* *ಸೆ.16ರ ರಾತ್ರಿ ಹೃದಯ ಗಾಬರಿಯಾಗುವಂತೆ ಸದ್ದು ಮಾಡುವ ಪಟಾಕಿ ಹೊಡೆದವರು ಯಾರು?* *ಪರಿಸರ ಸೂಕ್ಷ್ಮ ಪ್ರದೇಶವಾಗಿರುವ, ಅತ್ಯಂತ ಸೂಕ್ಷ್ಮ ಜೀವಿಗಳಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಟಾಕಿ ಹೊಡೆದು ಭೀಕರ ಸದ್ದು ಮಾಡಲು ಅವಕಾಶ ಕೊಟ್ಟವರು ಯಾರು?* *ಉತ್ತರಿಸುವರೇ ವನ್ಯಜೀವಿ ಇಲಾಖೆಯ ಡಿಎಫ್ ಓ? ಉತ್ತರಿಸುವರೇ ಸಿಸಿಎಫ್? ಉತ್ತರ ನೀಡುವರೇ ಅರಣ್ಯ ಮಂತ್ರಿಗಳು?* *ಮುಂದೇನು?…*
*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…* *ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?* *ಇಲ್ಲಿದೆ ಸಂಪೂರ್ಣ ವಿವರ…*
*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…* *ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?* *ಇಲ್ಲಿದೆ ಸಂಪೂರ್ಣ ವಿವರ…* ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ಅವರ ಜನ್ಮದಿನದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗ ವತಿಯಿಂದ 9 ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ದಿನಾಂಕ:- 17 ಗುರುವಾರ 1. ರವೀಂದ್ರನಗರ ಗಣಪತಿ ದೇವಸ್ಥಾನ 10.00 ಗಂಟೆಗೆ 2. ಪಂಚಮುಖಿ ಆಂಜನೇಯ…
*ಶಾಸಕ ಚನ್ನಿಯವರನ್ನು ಹೊತ್ತು ಡ್ಯಾನ್ಸ್ ಮಾಡಿದ್ದ ಇಬ್ಬರು ಟ್ರಾಫಿಕ್ ಪೊಲೀಸರ ವರ್ಗಾವಣೆ* *ಪೊಲೀಸರ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎಂ ಎಲ್ ಎ ಹೊತ್ತು ಕುಣಿದಿದ್ದ ಗಣೇಶ, ಪ್ರಕಾಶ* *ಕೂಡಲೇ ವರ್ಗಾವಣೆ ಆದೇಶ ಮಾಡಿ ಶಿಸ್ತು ಮುಖ್ಯ ಎಂದ ಎಸ್ ಪಿ ನಿಖಿಲ್…*
*ಶಾಸಕ ಚನ್ನಿಯವರನ್ನು ಹೊತ್ತು ಡ್ಯಾನ್ಸ್ ಮಾಡಿದ್ದ ಇಬ್ಬರು ಟ್ರಾಫಿಕ್ ಪೊಲೀಸರ ವರ್ಗಾವಣೆ* *ಪೊಲೀಸರ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎಂ ಎಲ್ ಎ ಹೊತ್ತು ಕುಣಿದಿದ್ದ ಗಣೇಶ, ಪ್ರಕಾಶ* *ಕೂಡಲೇ ವರ್ಗಾವಣೆ ಆದೇಶ ಮಾಡಿ ಶಿಸ್ತು ಮುಖ್ಯ ಎಂದ ಎಸ್ ಪಿ ನಿಖಿಲ್…*
*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಹುಟ್ಟುಹಬ್ಬಕ್ಕೆ ಸೆ.17ರಿಂದ ಆರೋಗ್ಯೋತ್ಸವ, ವಿವಿಧ ಕಾರ್ಯಕ್ರಮಗಳು….* *9 ದಿನ ನಿರಂತರವಾಗಿ ನಡೆಯಲಿದೆ ಸುಂದರೇಶ್ ಜನ್ಮದಿನೋತ್ಸವ*
*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಹುಟ್ಟುಹಬ್ಬಕ್ಕೆ ಸೆ.17ರಿಂದ ಆರೋಗ್ಯೋತ್ಸವ, ವಿವಿಧ ಕಾರ್ಯಕ್ರಮಗಳು….* *9 ದಿನ ನಿರಂತರವಾಗಿ ನಡೆಯಲಿದೆ ಸುಂದರೇಶ್ ಜನ್ಮದಿನೋತ್ಸವ* ಹೆಚ್.ಎಸ್.ಸುಂದರೇಶ್ ಜನ್ಮದಿನದ ಪ್ರಯುಕ್ತ ಸೆ.17ರಿಂದ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.20ರಂದು ಹಲವು ಆಸ್ಪತ್ರೆಗಳ ಸಹಕಾರದೊಂದಿಗೆ ಆರೋಗ್ಯೋತ್ಸವ ನಡೆಯಲಿದೆ. ರಕ್ತದಾನ ಶಿಬಿರವೂ ನಡೆಯಲಿದೆ. ಈ ಉತ್ಸವ ಅಂದು ಬೆಳಿಗ್ಗೆ 10ರಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಡಾ.ಇರ್ಫಾನ್ ಅಹಮದ್ ಹೇಳಿದರು. ಶಿವಮೊಗ್ಗದ 35 ವಾರ್ಡ್ ಗಳಲ್ಲೂ ಜನ್ಮದಿನೋತ್ಸವ ನಡೆಯಲಿದೆ ಎಂದು ಆಯೋಜಕರು…
*ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಪತ್ರಿಕಾಗೋಷ್ಠಿ* *ಸೆ.18ರಂದು ಜೆಡಿಎಸ್ ನಿಂದ ಪ್ರತಿಭಟನಾ ಮೆರವಣಿಗೆ*
*ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಪತ್ರಿಕಾಗೋಷ್ಠಿ* *ಸೆ.18ರಂದು ಜೆಡಿಎಸ್ ನಿಂದ ಪ್ರತಿಭಟನಾ ಮೆರವಣಿಗೆ* ಕಸ್ತೂರಿ ರಂಗನ್ ವರದಿ 7ನೇ ಬಾರಿ ಮಂಡನೆಗೆ ಕೇಂದ್ರಸರ್ಕಾರ ಹೊರಟಿದ್ದು, ಲಕ್ಷಾಂತರ ರೈತರು ಅನ್ಯಾಯಕ್ಕೊಳಗಾಗಲಿದ್ದಾರೆ. ಇದನ್ನು ವಿರೋಧಿಸಿ ಸೆ.18ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ ಸಿ ಹಗರಣವನ್ನು ಸಿಬಿಐಗೆ ವಹಿಸಿ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಈ ಮೂರು ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಯಲಿದೆ…
*ಸೆ.19ರಂದು ಕಸ್ತೂರಿ ರಂಗನ್ ವರದಿ ಕುರಿತ ಮಾಹಿತಿ ಸಂಗ್ರಹಕ್ಕೆ ಸಿಎಂ ತೀರ್ಥಹಳ್ಳಿಗೆ- ಕಿಮ್ಮನೆ
*ಸೆ.19ರಂದು ಕಸ್ತೂರಿ ರಂಗನ್ ವರದಿ ಕುರಿತ ಮಾಹಿತಿ ಸಂಗ್ರಹಕ್ಕೆ ಸಿಎಂ ತೀರ್ಥಹಳ್ಳಿಗೆ* ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕಸ್ತೂರಿ ರಂಗನ್ ವರದಿ ಕುರಿತು ಸೆ.21ರಂದು ವಿಶೇಷ ಅಧಿವೇಶನ ಹಮ್ಮಿಕೊಂಡಿದ್ದಾರೆ. ಈ ವರದಿಯ ಪರಿಣಾಮಗಳ ಕುರಿತು ವಿವಿಧ ಜಿಲ್ಲೆಗಳಲ್ಲಿ ಬಹಿರಂಗ ಸಭೆಗಳು, ಸಂವಾದ ಕಾರ್ಯಕ್ರಮಗಳ ಮೂಲಕ ಅಭಿಪ್ರಾಯ,ಮಾಹಿತಿ ಸಂಗ್ರಹಿಸಲು ತೀರ್ಥಹಳ್ಳಿಯಲ್ಲಿ ಸೆ.19ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಆಹ್ವಾನಿತ ಹೋರಾಟಗಾರರು, ಸಂಘಸಂಸ್ಥೆಗಳ ಜೊತೆ ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದಾರೆ ಎಂದರು….
*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ* *ಮೇಘಾ ಲಕ್ಕಿ ಡ್ರಾ;* *ರಾಯಲ್ ಎನ್ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ*
*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ* *ಮೇಘಾ ಲಕ್ಕಿ ಡ್ರಾ;* *ರಾಯಲ್ ಎನ್ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ* ಸ. 14: ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ಜೂನ್ 14, 2026ರಂದು ಶುಭಾರಂಭಗೊಂಡು ನ್ಯಾಷನಲ್ ಗೋಲ್ಡ್ & ಡೈಮಂಡ್ ತನ್ನ ಗ್ರಾಹಕರಿಗೆ ಶುಭಾರಂಭದ ಪ್ರಯುಕ್ತ ವಿಶೇಷ ಉಚಿತ ಉಡುಗೊರೆಗಳು, ವಿಶೇಷ ರಿಯಾಯಿತಿಗಳು ಹಾಗೂ ಅಮೋಘ ಬಹುಮಾನಗಳಾದ ಅದ್ಧೂರಿಯ ಶುಭಾರಂಭ ಕೊಡುಗೆಯನ್ನು ಹಮ್ಮಿಕೊಂಡಿತ್ತು. ಮೇಘಾ ಲಕ್ಕಿ ಡ್ರಾ: ರೂ. 5,000/- ಮೇಲ್ಪಟ್ಟು ವಾಚ್ ಖರೀದಿಯಿಂದೊಂದು ಉಚಿತ ಕೂಪನ್ದೊಂದಿಗೆ ರಾಯಲ್…
*ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ : ಚನ್ನಬಸಪ್ಪ ವಿರುದ್ಧ ವೈ.ಹೆಚ್. ನಾಗರಾಜ್ ಬೇಸರ*
*ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ : ಚನ್ನಬಸಪ್ಪ ವಿರುದ್ಧ ವೈ.ಹೆಚ್. ನಾಗರಾಜ್ ಬೇಸರ* ಶಿವಮೊಗ್ಗ : ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದಿಷ್ಟೂ ತಲೆ ಕೆಡಿಸಿಕೊಳ್ಳದೆ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಾ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಆರೋಪಿಸಿದ್ದಾರೆ. ತಮ್ಮ ಕಚೇರಿಗೆ ಕರ್ತವ್ಯ ಕಚೇರಿ ಎಂದು ಹೆಸರಿಟ್ಟುಕೊಂಡಿರುವುದೇ ವಿಪರ್ಯಾಸವಾಗಿದೆ. ಕ್ಷೇತ್ರದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ…


