ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಪರೇಷನ್ ಕುವೆಂಪು ರೋಡ್… ಶಿವಮೊಗ್ಗದ ಕುವೆಂಪು ರಸ್ತೆ ಇದೀಗ ಸ್ವಚ್ಛ ಫುಟ್ ಪಾತ್! ಟ್ರಾಫಿಕ್ ಸಿಪಿಐ ದೇವರಾಜ್ ರವರ ಮತ್ತೊಂದು ಕರಾಮತ್ತು…
ಆಪರೇಷನ್ ಕುವೆಂಪು ರೋಡ್… ಶಿವಮೊಗ್ಗದ ಕುವೆಂಪು ರಸ್ತೆ ಇದೀಗ ಸ್ವಚ್ಛ ಫುಟ್ ಪಾತ್! ಟ್ರಾಫಿಕ್ ಸಿಪಿಐ ದೇವರಾಜ್ ರವರ ಮತ್ತೊಂದು ಕರಾಮತ್ತು…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನೆಲಕ್ಕೆ ಬಿದ್ದ ಎಲೆಗಳ ಮೇಲೆ ಗೌರವದಿಂದ ಹೆಜ್ಜೆಯಿಡು ಹೃದಯವೇ… ಅದೊಂದು ಕಾಲದಲ್ಲಿ ನೆರಳುಕೊಟ್ಟ ಜೀವಗಳವು! 2. ರದ್ದಿ ಕೂಡ ತೂಗಲ್ಪಡುವುದಿಲ್ಲಿ… ಬುದ್ದಿ ಅಂಥದ್ದು ನಮ್ಮದು! 3. ಕಳೆದು ಹೋಗಿ ಬಿಡಬೇಕು ಕೆಲವೊಮ್ಮೆ… ಯಾರು ಆತಂಕದಿಂದ ಹುಡುಕುತ್ತಿದ್ದಾರೆಂದು ನೋಡಲಾದರೂ… – *ಶಿ.ಜು.ಪಾಶ* 8050112067 (10/8/2026)
ವಿಜಯೇಂದ್ರ ಅವರ ರಿಯಲ್ ಪ್ರಾಬ್ಲಮ್ಮು
ವಿಜಯೇಂದ್ರ ಅವರ ರಿಯಲ್ ಪ್ರಾಬ್ಲಮ್ಮು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಲ ದಿನಗಳ ಹಿಂದೆ ಜೆಡಿಎಸ್ ನಾಯಕ,ಕೇಂದ್ರ ಸಚಿವ ಹೆಚ್.ಡಿ.ಕುಮಾತಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಅವರು ಉಭಯ ಪಕ್ಷಗಳ ಮಧ್ಯೆ ಸಮನ್ವಯ ಸಾಧಿಸುವ ಕುರಿತು ಉತ್ಸಾಹ ತೋರಿಸಿದ್ದಾರೆ. ‘ಸಾರ್,ಇದುವರೆಗೆ ಸಮನ್ವಯದ ಕೊರತೆಯಿಂದ ನಾವು ಒಗ್ಗೂಡಿ ಹೋರಾಟ ಮಾಡಲು ಸಾಧ್ಯವಾಗಿಲ್ಲ.ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಆಗಬಾರದು.ಹೀಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು.ಅಂದ ಹಾಗೆ ಇದುವರೆಗೆ ಆಗಿದ್ದೇನೋ ಆಯಿತು.ಆದನ್ನು ಮರೆತು ಬಿಡಿ’…
ಶಿವಮೊಗ್ಗದ 6 ಇನ್ನರ್ ವೀಲ್ ಕ್ಲಬ್ಗಳಿಂದ ವಿಜೃಂಭಣೆಯ ‘ಸ್ನೇಹಿತರ ದಿನಾಚರಣೆ’
ಶಿವಮೊಗ್ಗದ 6 ಇನ್ನರ್ ವೀಲ್ ಕ್ಲಬ್ಗಳಿಂದ ವಿಜೃಂಭಣೆಯ ‘ಸ್ನೇಹಿತರ ದಿನಾಚರಣೆ’ ಶಿವಮೊಗ್ಗ: ”ಕಷ್ಟ ಬಂದಾಗ ಕೈ ಬಿಡುವವನು ಸ್ನೇಹಿತನಲ್ಲ, ಕಷ್ಟದಲ್ಲೂ ಕೈ ಹಿಡಿದು ನಡೆಸುವವನೇ ನಿಜವಾದ ಸ್ನೇಹಿತ…. ಸ್ನೇಹವೆಂದರೆ ಕರ್ಣ, ಕೃಷ್ಣ ಸುಧಾಮರ ಹಾಗೆ ಇರಬೇಕಂತೆ, ಸೋಲಿನಲ್ಲೂ ಕೈ ಬಿಡದ ಕರ್ಣ, ಕಷ್ಟ ಬಂದರೂ ಏನನ್ನೂ ಕೇಳದ ಸುಧಾಮ ಹಾಗೂ ಏನೂ ಕೇಳದಿದ್ದರೂ ಸಹಾಯ ಹಸ್ತ ಚಾಚಿದ ಶ್ರೀಕೃಷ್ಣನ ಸ್ನೇಹ ನಮಗೆಲ್ಲರಿಗೂ ಆದರ್ಶ.” ಎಂಬ ಸುಂದರ ಸಂದೇಶದೊಂದಿಗೆ, ಶಿವಮೊಗ್ಗ ನಗರದ 6 ಇನ್ನರ್ ವೀಲ್ ಕ್ಲಬ್ಗಳ ಸಂಯುಕ್ತ…
*ಶಿವಮೊಗ್ಗ ಸಿಮ್ಸ್ ವಿಶೇಷ ಸುದ್ದಿ…* *ಡಾ.ಅಶ್ವಿನ್ ಹೆಬ್ಬಾರ್ ಅಮಾನತು ವಾಪಸ್ ಆದೇಶ ರದ್ದು* *ಲೈಂಗಿಕ ಕಿರುಕುಳ ಕ್ರಮಕ್ಕೆ ಸೂಚನೆ ನೀಡಿದ ಹೈಕೋರ್ಟ್* *ಡಾ.ಅಶ್ವಿನ್ ಹೆಬ್ಬಾರ್ ಮತ್ತು ಡಾ.ವಿರುಪಾಕ್ಷಪ್ಪ ಮುಂದಿನ ಕಥೆ ಏನು?*
*ಶಿವಮೊಗ್ಗ ಸಿಮ್ಸ್ ವಿಶೇಷ ಸುದ್ದಿ…* *ಡಾ.ಅಶ್ವಿನ್ ಹೆಬ್ಬಾರ್ ಅಮಾನತು ವಾಪಸ್ ಆದೇಶ ರದ್ದು* *ಲೈಂಗಿಕ ಕಿರುಕುಳ ಕ್ರಮಕ್ಕೆ ಸೂಚನೆ ನೀಡಿದ ಹೈಕೋರ್ಟ್* *ಡಾ.ಅಶ್ವಿನ್ ಹೆಬ್ಬಾರ್ ಮತ್ತು ಡಾ.ವಿರುಪಾಕ್ಷಪ್ಪ ಮುಂದಿನ ಕಥೆ ಏನು?* 1. *ಪ್ರಕರಣ*: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ – ಸಿಮ್ಸ್ ನ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ಅವರ ಮೇಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಇತ್ತು. 2. *ಅಮಾನತು*: ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನ ಅಮಾನತು ಮಾಡಿ ಆದೇಶ…
*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ* *ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?*
*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ* *ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?* ಶಿವಮೊಗ್ಗ ಗೋಪಾಳದ ರಂಗನಾಥ ಬಡಾವಣೆಯಲ್ಲಿರುವ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದ ತುಂಗಾನಗರ ಪೊಲೀಸರು ಗುರುವಾರದಂದು ದಾಳಿ ನಡೆಸಿದರು. ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದಾಗಿ ಹಾಗೂ ಮನೆ ಕಟ್ಟಲು ಕಡಿಮೆ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆಶೀಸ್ ಡೆವೆಲಪರ್ಸ್ ಮೇಲೆ ಪ್ರಕರಣ…
ಅದ್ಧೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ
ಅದ್ದೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ ಶಿವಮೊಗ್ಗ: ಮುಖ್ಯ ಮಂತ್ರಿ ಡಿ.ಕೆ.ಶಿಕುಮಾರ್ ಸಂಪಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ಮಧುಬಂಗಾರಪ್ಪ ಅವರು, ಯಾವುದೇ ಅದ್ದೂರಿ ಸ್ವಾಗತ, ರ್ಯಾಲಿಗಳನ್ನು ಆಯೋಜಿಸಬಾರದೆಂದು ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಇದೆ. ಜೂನ್ ತಿಂಗಳಲ್ಲಿ ಮಳೆಯಾಗಿಲ್ಲ. ಕೆರೆ ಕಟ್ಟೆಗಳಿಗೆ ನೀರು ಬಾರದ ಕಾರಣ ಬಹುತೇಕ ರೈತರು ಭೂಮಿಗೆ ಭಿತ್ತನೆ ಕೂಡ ಮಾಡಿಲ್ಲ. ಬರ ಪ್ರದೇಶಗಳಿಗೆ ಹಾಗೂ ಅತಿವೃಷ್ಟಿ ಪ್ರದೇಶ ಗಳಿಗೆ…
*ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!*
*ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!* ಬೆಂಗಳೂರಿನ ಪೀಣ್ಯದಲ್ಲಿರುವ ಇಂಡಸ್ಇಂಡ್ ಬ್ಯಾಂಕ್ನಲ್ಲಿ ದೊಡ್ಡ ಮಟ್ಟದ ಗೋಲ್ಡ್ ಲೋನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ನ ಉದ್ಯೋಗಿ ನಾಗೇಶ್, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 1.53 ಕೋಟಿ ರೂ. ಸಾಲ ಪಡೆದು ಬ್ಯಾಂಕ್ಗೆ ಮೋಸ ಮಾಡಿದ್ದಾನೆ. ಸುಮಾರು 15 ನಕಲಿ ಅಕೌಂಟ್ಗಳ ಮೂಲಕ ಈ ಕೃತ್ಯ ಎಸಗಿದ್ದಾನೆ. ಗೋಲ್ಡ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್, ಅಡಮಾನವಿಡುವ ಚಿನ್ನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ….
*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.*
*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.* *ಶಿವಮೊಗ್ಗ:* ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಬಿಜೆಪಿ ಎಂಎಲ್ಸಿ ಡಾ. ಧನಂಜಯ್ ಸರ್ಜಿ ಅವರು ತಾವು ಪರಿಷತ್ ಚುನಾವಣೆಯನ್ನು ಹೇಗೆ ಗೆದ್ದರು ಎನ್ನುವುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದ್ದಾರೆ. ಸರ್ಜಿಯವರು ಕೆಪಿಎಸ್ಸಿಯನ್ನು “ಕ್ಯಾಶ್ ಪೋಸ್ಟ್ ಸೆಂಟರ್ ಕಾಂಗ್ರೆಸ್ ಪಾರ್ಟಿ” ಎಂದು ಕರೆದಿದ್ದಾರೆ. ಆದರೆ ಇದೇ ಕೆಪಿಎಸ್ಸಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು ಯಾರು ಎಂದು ಯೋಚಿಸಬೇಕಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ದೇಶದಲ್ಲಿ ನಡೆದಿರುವ…
*ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರವರನ್ನ ನಂಬಿದ್ದ ಇವರ ಕಥೆ ಏನು?* *ಯಾವ ಕೆಲಸ? ಯಾರು ಯಾರ ಹೆಗಲಿಗೆ?…ಮುಂದೇನು ಕಥೆ?* *ಅವರಿವರು ಕೊಟ್ಟಿರೋ ಗುಪ್ತ ದಾಖಲೆಗಳೇನು?* *ಸುಮ್ಮನೆ ಬಿಡುವರೇ ತಹಶೀಲ್ದಾರರ ವರ್ಗಾವಣೆಗೆ?*
*ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರವರನ್ನ ನಂಬಿದ್ದ ಇವರ ಕಥೆ ಏನು?* *ಯಾವ ಕೆಲಸ? ಯಾರು ಯಾರ ಹೆಗಲಿಗೆ?…ಮುಂದೇನು ಕಥೆ?* *ಅವರಿವರು ಕೊಟ್ಟಿರೋ ಗುಪ್ತ ದಾಖಲೆಗಳೇನು?* *ಸುಮ್ಮನೆ ಬಿಡುವರೇ ತಹಶೀಲ್ದಾರರ ವರ್ಗಾವಣೆಗೆ?*


