ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊಹಮದ್ ಜಾಕೀರ್ ಅಂತ್ಯಕ್ರಿಯೆಯ ಮುನ್ನ ಏನೆಲ್ಲ ನಡೆಯಿತು? ಪೊಲೀಸರ ಅಂತಿಮ ನಮನ ಹೇಗಿರುತ್ತೆ? ಇಲ್ಲಿ ನೋಡಿ…*

*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊಹಮದ್ ಜಾಕೀರ್ ಅಂತ್ಯಕ್ರಿಯೆಯ ಮುನ್ನ ಏನೆಲ್ಲ ನಡೆಯಿತು? ಪೊಲೀಸರ ಅಂತಿಮ ನಮನ ಹೇಗಿರುತ್ತೆ? ಇಲ್ಲಿ ನೋಡಿ…*

Read More

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ*

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ* ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರ ಭಕ್ತರ ಬಳಗದ ಮುಖಂಡರಾದ ಕೆ.ಎಸ್.ಈಶ್ವರಪ್ಪನವರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ ಬಂದಿದೆ. ದೂರವಾಣಿಗೆ ಮೊನ್ನೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದ್ದು, ಇದರ ಅಂಗವಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸ್ವತಃ ಈಶ್ವರಪ್ಪನವರು ನಾಳೆ ಬೆಳಿಗ್ಗೆ 10:30 ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More

*ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸನ್ಮಾನಿಸಿ ಅಭಿನಂದಿಸಿದ ಬಲ್ಕೀಷ್ ಬಾನು*

*ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸನ್ಮಾನಿಸಿ ಅಭಿನಂದಿಸಿದ ಬಲ್ಕೀಷ್ ಬಾನು* ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ರಾಜ್ಯದ ದೀರ್ಘಾವಧಿ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಷ್ ಬಾನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಹ್ಯಾರಿಸ್ ಹಾಗೂ ಪರಿಷತ್ ಸದಸ್ಯರಾದ ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ಮುನಾವರ್ ರವರು ಹಾಗೂ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಸದಸ್ಯರು ಹಾಜರಿದ್ದರು.

Read More

*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ*

*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ* ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ದಂಡ ಕಟ್ಟಿಸಿಕೊಂಡು ಏ ಖಾತಾ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಹೇಳಿಕೆ ನೀಡಿದ್ದಾರೆ. ಇದು ನಮ್ಮ ಹೋರಾಟದ ಸಫಲತೆ….

Read More

*ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ ಪ್ರಕರಣ; ಖೇದದ ಜೊತೆ ಕೌನ್ಸಿಲಿಂಗ್ ಗೆ ಒತ್ತಾಯಿಸಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್

*ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ ಪ್ರಕರಣ; ಖೇದದ ಜೊತೆ ಕೌನ್ಸಿಲಿಂಗ್ ಗೆ ಒತ್ತಾಯಿಸಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್* ಇಂದು ನಗರವೇ ಬೆಚ್ಚಿ ಬೀಳುವ ಸುದ್ದಿ ಹೊರಬಂದಿದೆ. ನಮ್ಮನ್ನೆಲ್ಲ ರಕ್ಷಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ ಮೊಹಮ್ಮದ್ ಜಕ್ರಿಯ ರವರು ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಖೇದಕರ ವಿಚಾರವಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷರೂ ಮಾಜಿ ಶಾಸಕರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳು ಇವರ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡು…

Read More

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* ಶಿವಮೊಗ್ಗದ ದೊಡ್ಡಪೇಟೆ ಬಳಿಯ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಝಕ್ರಿಯಾ ತಮ್ಮ ಡೆತ್ ನೋಟ್ ನಲ್ಲಿ ಬಹಳ ಸ್ಪಷ್ಟವಾಗಿ ಆತ್ಮಹತ್ಯೆಗೆ ಕಾರಣವೇನೆಂದು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ. ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ…

Read More

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ*یواموگا ٹریفک پولیس زکریا خودکشی کیس؛ حصہ 3* *ڈیتھ نوٹ میں کیا ہے؟* *وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* ಶಿವಮೊಗ್ಗದ ದೊಡ್ಡಪೇಟೆ ಬಳಿಯ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಝಕ್ರಿಯಾ ತಮ್ಮ ಡೆತ್ ನೋಟ್ ನಲ್ಲಿ ಬಹಳ ಸ್ಪಷ್ಟವಾಗಿ ಆತ್ಮಹತ್ಯೆಗೆ ಕಾರಣವೇನೆಂದು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ. ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ…

Read More

ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?* ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್

*ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?* ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್ ಶಿವಮೊಗ್ಗದ ಆರ್ ಎಂ ಎಲ್ ನಗರದ ವಾಸಿ ಸಂಚಾರಿ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ನೇಣಿಗೆ ಶರಣು ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ಶಿವಮೊಗ್ಗ ಖಾಸಗಿ ಬಸ್ ಸ್ಟ್ಯಾಂಡ್ ಬಳಿ ಇರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಮಹಮ್ಮದ್ ಜಕ್ರೀಯಾ(55)ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೇಬಲ್ ಒಂದು…

Read More

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ*

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ* ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ಒಬ್ಬರು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡಿದ್ದು, ಘಟನೆಯನ್ನು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಟ್ರಾಫಿಕ್ ಪೊಲೀಸ್ ಝಕ್ರಿಯಾ ಎಂದು ಹೇಳಲಾಗುತ್ತಿದ್ದು, ರಜೆ ಮುಗಿಸಿಕೊಂಡು ನಿನ್ನೆಯಷ್ಟೇ ಕೆಲಸಕ್ಕೆ ಮತ್ತೆ ಹಾಜರಾಗಿದ್ದರೆನ್ನಲಾಗಿದೆ. ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ. ಹೊಸ ಎಸ್ ಪಿ…

Read More

ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ*

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ* ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಸಾರ್ವಜನಿಕ ವ್ಯಕ್ತಿಯೋ ಪೊಲೀಸ್ ಪೇದೆಯೋ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ.

Read More