*ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣ;* ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್- *ನಾಜಿಮಾ- ವೈ.ತಿಮ್ಮರಾಜು ಕಾಂಗ್ರೆಸ್ ನಿಂದ 6 ವರ್ಷ ಉಚ್ಛಾಟನೆ*
*ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣ;* *ನಾಜಿಮಾ- ವೈ.ತಿಮ್ಮರಾಜು ಕಾಂಗ್ರೆಸ್ ನಿಂದ 6 ವರ್ಷ ಉಚ್ಛಾಟನೆ* ಸರ್ಕಾರಿ ಕಚೇರಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ, ಸಚಿವರು- ವಿಧಾನ ಪರಿಷತ್ ಸದಸ್ಯರ ಹೆಸರು ಬಳಸಿ 3 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ನಾಜಿಮಾ ಮತ್ತು ವೈ.ತಿಮ್ಮರಾಜುರನ್ನು ಪಕ್ಷವು 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ. ಭದ್ರಾವತಿ ಮೂಲದ ಮಹಿಳೆಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ವೈ.ತಿಮ್ಮರಾಜು ನಿರ್ದೇಶನದ ಮೇರೆಗೆ ನಾಜಿಮಾ ಹಣ…


