Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಈ ವರ್ಷ ಸಿ ಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡಲ್ಲ! *ಇಂದಿರಾ- ರಾಜೀವ್ ಗಾಂಧಿ ಸಾವಿನ ಭವಿಷ್ಯ ನುಡಿದಿದ್ದ ಈ ಗೊಂಬೆಗಳು ಈ ಯುಗಾದಿಯಂದು ನುಡಿದ ಭವಿಷ್ಯ ಏನು?* *100 ವರ್ಷಗಳಿಂದ ಭವಿಷ್ಯ ನಿಜ ಮಾಡಿತ್ತಿರುವ ಗೊಂಬೆಗಳು ಈ ವರ್ಷ ಡಿಕೆಶಿ ಸಿಎಂ ಆಗೋದಿಲ್ಲ ಅಂತಲೇ ನುಡಿದವೇ?* *ಈ ಗೊಂಬೆಗಳ ಭವಿಷ್ಯ ನಂಬಬೇಕಾ? ನಂಬುವುದಾದರೆ ಯಾಕೆ ನಂಬಬೇಕು?*

ಈ ವರ್ಷ ಸಿ ಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡಲ್ಲ! *ಇಂದಿರಾ- ರಾಜೀವ್ ಗಾಂಧಿ ಸಾವಿನ ಭವಿಷ್ಯ ನುಡಿದಿದ್ದ ಈ ಗೊಂಬೆಗಳು ಈ ಯುಗಾದಿಯಂದು ನುಡಿದ ಭವಿಷ್ಯ ಏನು?* *100 ವರ್ಷಗಳಿಂದ ಭವಿಷ್ಯ ನಿಜ ಮಾಡಿತ್ತಿರುವ ಗೊಂಬೆಗಳು ಈ ವರ್ಷ ಡಿಕೆಶಿ ಸಿಎಂ ಆಗೋದಿಲ್ಲ ಅಂತಲೇ ನುಡಿದವೇ?* *ಈ ಗೊಂಬೆಗಳ ಭವಿಷ್ಯ ನಂಬಬೇಕಾ? ನಂಬುವುದಾದರೆ ಯಾಕೆ ನಂಬಬೇಕು?* ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದ ಧಾರವಾಡದ ಗೊಂಬೆಗಳು…

Read More

ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!*

*ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!* ಮುಂಬರುವ ಏಪ್ರಿಲ್ ತಿಂಗಳಲ್ಲಿ ಇರುವ 30 ದಿನದಲ್ಲಿ ಅರ್ಧದಷ್ಟು ರಜಾ ದಿನಗಳೇ ಇವೆ. ಆರ್​​ಬಿಐ ಹಾಲಿಡೇ ಕ್ಯಾಲಂಡರ್ ಪ್ರಕಾರ, ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳಿಗೆ (Bank holidays) ರಜೆ ಇದೆ. ಕೆಲ ರಾಜ್ಯಗಳ ಸಂಸ್ಥಾಪನಾ ದಿನಗಳಿವೆ. ಕೆಲ ಮಹನೀಯರ ಜಯಂತಿಗಳಿವೆ. ಇದರಲ್ಲಿ ಮಹಾವೀರ, ಬಸವ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಜಯಂತಿಯೂ ಸೇರಿವೆ. ನಾಲ್ಕು ಭಾನುವಾರ, ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲ ರಾಜ್ಯಗಳಲ್ಲಿ ಸತತ…

Read More

ಕವಿಸಾಲು

*🌙🌙*ಯುಗಾದಿ- ರಂಝಾನ್ ಹಬ್ಬದ ಜೋಡಿ ಶುಭಾಶಯವನ್ನು ನಿಮಗೆ ಕೋರುತ್ತಾ…*🌙🌙* Gm ಶುಭೋದಯ💐💐 *ಕವಿಸಾಲು* ಇವರು ಮುಸಲ್ಮಾನ ಅವರು ಹಿಂದೂ… ಚಾಂದ್ ಮತ್ತು ಚಂದಿರ ಅವನೇ ಎಂದೆಂದೂ! – *ಶಿ.ಜು.ಪಾಶ* 8050112067 (30/3/2025)

Read More

ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್!

ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್! ನಾವೆಲ್ಲ ಶನಿ ಮಹಾತ್ಮೆ ಕಥೆ ಕೇಳುತ್ತಾ ಬೆಳೆದವರು. ಶನಿ ಯಾರು, ಅವನ‌ ಶಕ್ತಿ ಏನು ? ನಳ‌ಮಹಾರಾಜನ ಕಿರೀಟ ಕಳಚಿ ಅಡುಗೆ ಮನೆಗೆ ಅಟ್ಟಿದ, ಸತ್ಯವಂತ ಮಹಾರಾಜ ಹರಿಶ್ಚಂದ್ರನನ್ನು ಸ್ಮಶಾನ ಕಾಯುವಂತೆ ಮಾಡಿದ. ಶನಿ ಕಥೆ ಕೇಳಿ ಕಣ್ಣೀರು ಹಾಕಿದವರು, ಗಾಬರಿ ಬಿದ್ದವರು. ನಮ್ಮನ್ನೂ ಹೀಗೆಯೇ ಕಾಡಿಬಿಟ್ಟಾನು ಎಂದು ಹೆದರಿದವರು ಯಾರಿಲ್ಲ ? ಈಗಲೂ ಬಹುತೇಕರು ವರ್ಷಕ್ಕೊಮ್ಮೆಯಾದರೂ ಶನಿ ಮಹಾತ್ಮೆ ಕಥೆ ಓದಿಸುತ್ತಾರೆ. ಹಾಗೇ…

Read More

ಕೊಲೆಗೆ ಸುಪಾರಿ ಪಡೆದಿದ್ದು ಹನಿಟ್ರ್ಯಾಪಿಗೆ ಪ್ರಯತ್ನಿಸಿದ್ದು ಒಬ್ಬನೇ…* *ಅವನ ಹಿಂದಿನ ಮಹಾ ನಾಯಕ ಯಾರು?*

*ಕೊಲೆಗೆ ಸುಪಾರಿ ಪಡೆದಿದ್ದು ಹನಿಟ್ರ್ಯಾಪಿಗೆ ಪ್ರಯತ್ನಿಸಿದ್ದು ಒಬ್ಬನೇ…* *ಅವನ ಹಿಂದಿನ ಮಹಾ ನಾಯಕ ಯಾರು?* ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಪುತ್ರ ರಾಜೇಂದ್ರ (KN Rajendra) ಅವರ ಕೊಲೆಗೆ ಯತ್ನ ನಡೆಸಿರುವ ಮತ್ತು ಹನಿಟ್ರ್ಯಾಪ್​ಗೆ (Honey trap) ಸಂಚು ಹೂಡಿರುವ ಆರೋಪಿ ಒಬ್ಬನೇ ಎಂಬುದು ತಿಳಿದುಬಂದಿದೆ. ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಕೊಲೆಗೆ ಸಂಚು ಹೂಡಿರುವುದು ರಾಜೇಂದ್ರ ಅವರು ನೀಡಿದ ದೂರಿನ ಮೇರೆಗೆ ತುಮಕೂರು ಪೊಲೀಸರು ದಾಖಲಿಸಿರುವ ಎಫ್​​ಐಆರ್​​ನಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಗುರುವಾರ ಡಿಜಿ…

Read More

ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;* *ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!*

*ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;* *ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!* ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಖಂಧರ್’ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗುತ್ತಿದೆ. ಕೆಲ ದಿನಗಳ ಹಿಂದೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮುಂಚಿತವಾಗಿ ಬುಕಿಂಗ್ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ‘ಸಿಖಂಧರ್’ ಸಿನಿಮಾದ ಟಿಕೆಟ್ ಬೆಲೆಯ ಬಗ್ಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ…

Read More

ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!*

*ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!* ಗುಜರಾತ್​ನ ಬನಸ್ಕಾಂತ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಹಲವು ಮಕ್ಕಳು ಕೈಗಳನ್ನು ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ಅಮ್ರೇಲಿಯ ಶಾಲೆಯೊಂದರಲ್ಲೂ 40 ವಿದ್ಯಾರ್ಥಿಗಳು ಕೈಗಳನ್ನು ಕೊಯ್ದುಕೊಂಡಿದ್ದರು. ಹಾಗಾಗಿ ಈ ಘಟನೆ ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ. ಬನಸ್ಕಾಂತದಲ್ಲಿರುವ ರಾಜ್​ಪುರ ಪ್ರಾಥಮಿಕ ಶಾಲೆಯ ಹಲವು ಮಕ್ಕಳು ಒಟ್ಟಿಗೆ ಕೈಕೊಯ್ದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಜಿಲ್ಲಾ…

Read More

NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ

NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ ಶಿವಮೊಗ್ಗ ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊAಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು. ಗುರುವಾರ ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು…

Read More

ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?*

*ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?* ಈ ಪ್ರಶ್ನೆಗಳೆಲ್ಲ ಹನುಮಂತನ ಬಾಲವಾಗುತ್ತಾ, ಅಲ್ಲಲ್ಲಿ ಬೆಂಕಿ ಹಚ್ಚುತ್ತಲೇ ಹೋಗುತ್ತಿದೆ. ಹನಿಟ್ರ್ಯಾಪಿನ ಮಹಿಳೆ ಶಿವಮೊಗ್ಗ ಮೂಲದವಳು, ಆಕೆ ರಾಜಣ್ಣನಿಗೆ ದಶಕದಿಂದ ಪರಿಚಯ ಇದ್ದವಳು, ಹೆಚ್ ಡಿ ಕೆ ಗೂ ಪರಿಚಯ ಇದ್ದವಳು ಎಂದೆಲ್ಲಾ…

Read More