*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*

*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್* ಗ್ರಾಹಕ ಮಹಿಳೆ ಮರೆತು ಹೋಗಿದ್ದ ಲಕ್ಷಾಂತರ ರೂ.,ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗನ್ನು ಶಿವಮೊಗ್ಗದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಯಥಾಸ್ಥಿತಿಯಲ್ಲಿ ಮರಳಿಸಿದ್ದು, ಈ ಪ್ರಾಮಾಣಿಕರನ್ನು ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಪಾಟೀಲ ಅಭಿನಂದಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕೆಲಸ…

Read More

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ

ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಆಗಬಾರದು ಎಂಬ ಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿ ಈಗ…

Read More

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…*

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…* ಶಿವಮೊಗ್ಗದ ಮೊದಲ ಸ್ಥಳೀಯ ಕಲರ್ ಫುಲ್ ಪತ್ರಿಕೆ ಕರುನಾಡು ಸಂಜೆ ಮತ್ತು ರಾಜ್ಯ ಮಟ್ಟದ ಮೊದಲ ಕಲರ್ ಫುಲ್ ಪತ್ರಿಕೆ ಜನವಾಹಿನಿಯಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಗಳ ಬ್ಯೂರೋಚೀಫ್ ಆಗಿ‌ ಕೆಲಸ ಮಾಡಿದ ತೃಪ್ತಿ ಜೀವನದಲ್ಲಿ ಇದ್ದೇ ಇದೆ. ಇತ್ತೀಚೆಗಷ್ಟೇ ಸೂರ್ಯೋದಯ ಪತ್ರಿಕೆ ಸಂಪಾದಕರಾಗಿದ್ದ ಡಿ.ಮಹಾದೇವಪ್ಪರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಲಂಕೇಶ್ ಪ್ರಶಸ್ತಿ ನೀಡಿಲಾಗಿತ್ತು. ಆಗ ಗುರುಟೀಕ್ ಗಂಗಾಧರ್ ಮಾಲೀಕರಾಗಿದ್ದ ಸೂರ್ಯೋದಯ ಪತ್ರಿಕೆಯ ಬಗ್ಗೆ,…

Read More

*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*

*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*

Read More

*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…*

*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…* ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 15ನೇ ಆರೋಪಿ ಆಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದೆ. ಇದೀಗ ಈ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆಯನ್ನು ಪ್ರಕಟಿಸಿದೆ….

Read More