ಫೆ.27; ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (ಪತ್ರಿಕಾಗೋಷ್ಠಿಯ ವಿವರಗಳು)

ಫೆ.27ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (ಪತ್ರಿಕಾಗೋಷ್ಠಿಯ ವಿವರಗಳು) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.27 ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಸುಮಾರು 2 ಲಕ್ಷ ಜನ ನೌಕರರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಆಶಯ ನುಡಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನುಡಿಯಲಿದ್ದಾರೆ. ಅಧ್ಯಕ್ಷತೆ- ಸಿ.ಎಸ್.ಷಡಾಕ್ಷರಿ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರಿಗೆ ಆಡಳಿತದಲ್ಲಿ ಕಾರ್ಯಕ್ಷಮತೆ ಹಾಗೂ ನೌಕರರ…

Read More

ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ…

-ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ… -ಹಿರಿಯ ಸಾಹಿತಿ, ಸಮಾಜವಾದಿ ಆಂದೋಲನದ ಕೊಂಡಿ, ಸಹಯಾನದ ಅಧ್ಯಕ್ಷರು, ಪ್ರಕಾಶಕ, ಪತ್ರಕರ್ತ, ಅತ್ಯುತ್ತಮ ಶಿಕ್ಷಕ, ಸಂಘಟಕ, ಸಾಕ್ಷರತಾ ಸಮನ್ವಯಕಾರ, ಮಾನವೀಯ ಕವಿ ಪರಿಮಳದಂಗಳದ ವಿಷ್ಣು ನಾಯ್ಕ, ಅಂಬಾರಕೊಡ್ಲ, ಅಂಕೋಲಾ ಇವರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ೧೧.೩೦ ಕ್ಕೆ ಅಗಲಿದರು. ಇಂದು ದಿ. ೧೮-೨-೨೦೨೪ ರಂದು ಅಂಕೋಲೆಯ ಅಂಬಾರಕೊಡ್ಲಿನಲ್ಲಿ ಆಪ್ತರಿಂದ ಅಂತಿಮ ವಿದಾಯ. -೧೯೪೪ ರ ಜುಲೈ ೧ ರಂದು ಜನಿಸಿದ…

Read More

ಶಿರಾಳಕೊಪ್ಪ ಸ್ಫೋಟದ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ಅಂದಿದ್ದೇನು?

One incident has happened in shiralakoppa town.. one umesh and his wife roopa comes to the Sante today.. they will purchase blankets with one road side shop keeper Anthony.. they r all known to each other.. then the lady roopa and her husband Umesh say to the shop keepers that v will keep our bags…

Read More

ಈ ರವಿಕೆ ನಿಮ್ಮದ್ದೂ ಆಗಲಿ

ಈ ರವಿಕೆ ನಿಮ್ಮದ್ದೂ ಆಗಲಿ —- ‘ಈ ರವಿಕೆ ನಿಮ್ಮದ್ದೂ ಆಗಲಿ’ ಎಂದೆ. ನನ್ನ ಮುಂದೆ ಇದ್ದವರು ಸಂತೋಷ್ ಕೊಡೆಂಕೇರಿ ಹಾಗೂ ಪಾವನಾ ಇಬ್ಬರೂ ನನ್ನ ಹಿಂದಿನ ಜನ್ಮದಿಂದಲೇ ಪರೀಚಿತರೇನೋ ಎನ್ನುವಷ್ಟು ಆಪ್ತರು. ಪಾವನಾ ನನ್ನೊಂದಿಗೆ ಸಮಯ ಚಾನಲ್ ನಲ್ಲಿ anchor ಆಗಿದ್ದವರು. ಈ ಇಬ್ಬರಿಗೂ ಬತ್ತದ ಉತ್ಸಾಹ. ಇನ್ನಿಲ್ಲದ ಕನಸುಗಳು. ಹಾಗಾಗಿಯೇ ಇವರು ಸಿನೆಮಾ ಎಂಬ ಮರೀಚಿಕೆಯನ್ನು ಹೇಗಾದರೂ ಹಿಡಿದು ಪಳಗಿಸುವ ಪಯಣ ತೊಟ್ಟಿದ್ದಾರೆ. ಸುಳ್ಯ ಹಾಗೂ ಕೊಡಗಿನ ಈ ಜೋಡಿ ನನ್ನ ಫೇವರೈಟ್ ವ್ಯಾಲೆಂಟೈನ್…

Read More

ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್

*ಮೂಕ ಕಣಿವೆಯೊಂದರಲ್ಲಿ ಹೂತು ಹೋದಂತಿದ್ದ ಗುಲ್ಜಾರ್* _______________ ನಾವು ಅವರನ್ನು ನೋಡುತ್ತಿದ್ದರೆ ಯಾವುದೋ ರಾಗದ ಅಲೆಯಲ್ಲಿ ತೇಲಿದಂತೆ ಭಾಸವಾಗುತ್ತಿತ್ತು. ಅಥವಾ ಹೇಳಲಾಗದೇ ಇರುವ ಒಂದು ಭಾವವೊಂದು ಅವರನ್ನು ನೋಡಿದೊಡನೆ ಬಿಡುಗಡೆಯಾದಂತೆ ಅನಿಸುತ್ತಿತ್ತು. ಹಾಗಾಗಿ ಹರಡಿಕೊಂಡಿರುವ ಮರದ ನೆರಳಿನ ಕೆಳಗೆ ದಣಿವಾರಿಸಿಕೊಳ್ಳುವಂತೆ ಅವರ ಸುತ್ತ ಕುಳಿತು ನಮ್ಮೆಲ್ಲರ ಕತೆ-ಕಷ್ಟ-ಅನುಭವಗಳನ್ನು ಹೇಳುತ್ತಿದ್ದೆವು. ಗುಲ್ಜಾರರನ್ನು ಹತ್ತಿರದಿಂದ ನೋಡಿದರೆ ಪಕ್ಕದಲ್ಲೇ ತೇಲುವ ಮೋಡದ ತುಂಡಿನ ಹಾಗೆ ಸ್ಫಟಿಕಶುದ್ಧವಾಗಿಯೂ-ಹಗುರವಾಗಿಯೂ ಕಾಣುತ್ತಿದ್ದರು. ಎಂಬತ್ನಾಲ್ಕು ವರ್ಷಗಳ ಪರಿಪಕ್ವ ಹರೆಯದಲ್ಲಿಯೂ ಬದುಕಿನ ಸಂತೋಷವನ್ನು ಸವಿಯುವ ಜೀವನದ ಉತ್ಸಾಹ ಕಿಂಚಿತ್ತೂ…

Read More