*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!*
*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!* ನನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸೈಬರ್ ವಂಚಕರು ವಿದೇಶಿ ವ್ಯಾಟ್ಸಪ್ ಸಂಖ್ಯೆಯಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ನಕಲಿ ಸಂದೇಶ ರವಾನಿಸುತ್ತಿದ್ದು, ವಂಚಕರ ಜಾಲಕ್ಕೆ ಬೀಳದೇ ಎಚ್ಚರಿಕೆಯಿಂದಿರಬೇಕೆಂದು ಸ್ವತಃ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯ. ಹಾಗಾಗಿ, ಯಾರೂ ಈ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಇಂತಹ ಸಂಖ್ಯೆಗಳಿಂದ ಹಣಕ್ಕೆ ಬೇಡಿಕೆ, ತಪ್ಪು ಸಂದೇಶ…


