ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?*
*ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಗುಡ್ಡ ಬಳಿಯ ಬಂಗಾರಪ್ಪ ಲೇಔಟ್ನಲ್ಲಿ ನಾಗರ ವಿಗ್ರಹ ಸ್ಥಳಾಂತರಗೊಂಡ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ವಕೀಲ ಸಿದ್ದೀಖ್ ರವರ ಮನೆಯ ಮುಂದೆ ಸುಮಾರು 1000 ಚದರ ಅಡಿ ವಿಸ್ತೀರ್ಣದ ತೆರೆದ ಉದ್ಯಾನವನವಿದೆ. ಒಬ್ಬ ಮೇಸ್ತ್ರಿ ಮನೆ ನಿರ್ಮಾಣವನ್ನು ನೋಡಿಕೊಳ್ಳುತ್ತಾನೆ. ಸ್ಥಳೀಯರು ಮೇಸ್ತ್ರಿ ಸ್ನೇಹಿತ ನಾಗರ…
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ* *ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ*
*ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ* *ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜುಲೈ 6ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ…
ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇವತ್ತು ರಜೆ* *ನಿರಂತರ ಮಳೆ ಕಾರಣದಿಂದ ರಜಾ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್*
*ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇವತ್ತು ರಜೆ* *ನಿರಂತರ ಮಳೆ ಕಾರಣದಿಂದ ರಜಾ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್* ಶಿವಮೊಗ್ಗ ತಾಲ್ಲೂಕಿನಾದ್ಯಂತ ವ್ಯಾಪಾಕವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಿನಾಂಕ:04.07.2025ರ ಶುಕ್ರವಾರದಂದು ರಜೆ ಘೋಷಿಸಿ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್. ರಾಜೀವ್ ರಜೆ ಘೋಷಿಸಿ ಆದೇಶಿಸಿದ್ದಾರೆ. ಈ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿಹೊಂದಿಸಿಕೊಳ್ಳಲು…
ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ; ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ 2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್! ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ. ಈಗಲೇ ಮಾತಾಡ್ತೀನಿ.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ; ದಂಡಾವತಿ ವಿಚಾರದಲ್ಲಿ ದೊಡ್ಡ ಅಭಿವೃದ್ಧಿ ಹೆಜ್ಜೆ ಸಿಗಂದೂರು ಭಕ್ತರನ್ನು ಕಂಡರೆ ಇವರಿಗೆ ಆಗಲ್ಲ. ಇವತ್ತು ಅಣ್ಣ ತಮ್ಮ ಅಲ್ಲಿ ಹೋಗಿ ಫೋಸ್ ಕಟ್ತಾರೆ 2.84 ಕೋಟಿ ರೂ., ವೆಚ್ಚದಲ್ಲಿ ಚಂದ್ರಗುತ್ತಿ ಅಭಿವೃದ್ಧಿ ಮೆಗ್ಗಾನ್ ಆಸ್ಪತ್ರೆ- ಕುವೆಂಪು ವಿವಿ ವಿಚಾರಗಳು ಗಂಭೀರ ಸ್ಥಿತಿಯಲ್ಲಿ- ಯಡಿಯೂರಪ್ಪ ಸಿಮ್ಸ್ ಗೆ ಮೆಗ್ಗಾನ್ ಅಡವಿಟ್ಟವರು ಚೀಟರ್ಸ್! ಲೈಂಗಿಕ ಪ್ರಕರಣದ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ಬೇಲ್ ಪಡೆದು ಕೆಲಸಕ್ಕೆ ಹಾಜರಾದ ವಿಚಾರ ಗಮನಕ್ಕೆ ಬಂದಿದೆ. ಅಷ್ಟು ಈಸಿಯಾಗಿ ಬಿಡೋದಿಲ್ಲ….
ಇಂದು ಬೆಳಿಗ್ಗೆ ಜನ ಸಂಪರ್ಕ ಸಭೆ;* *ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ*
*ಇಂದು ಬೆಳಿಗ್ಗೆ ಜನ ಸಂಪರ್ಕ ಸಭೆ;* *ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ* ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪರವರು ಇವತ್ತು (ಗುರುವಾರ) ಬೆಳಗ್ಗೆ 10.30ಕ್ಕೆ ಶಿವನೊಗ್ಗದ ನೆಹರೂ ರಸ್ತೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಜನಸ್ಪಂದನಾ ಸಭೆ ಏರ್ಪಡಿಸಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ನೇರವಾಗಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಬಹುದು. ಜಿಲ್ಲೆಯ ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳಿಗೆ ಸಚಿವರಿಂದಲೇ ನೇರ ಪರಿಹಾರ ಕಂಡಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯ ಪ್ರಕಟಣೆ…