Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು*

*ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು* ಸಾಕಷ್ಟು ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಹೊನ್ನಾಳಿಯ ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ 29 ಲಕ್ಷ ₹ ನಗದು ಹಣ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. *ಏನಿದು ಪ್ಕರಣ?* 14-03-2025 ರಂದು ಬೆಳಗ್ಗೆ *ಮಹಮದ್ ಇರ್ಷಾದ್,* ಬೊಂಬು ಬಜಾರ್ ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ ಈತನು ತನ್ನ…

Read More

ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️

*ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️ ಹೊಸ ಅಧ್ಯಯನವೊಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮದ್ಯಪಾನ ತ್ಯಜಿಸುವ ಜನರಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಜಪಾನ್‌ನಲ್ಲಿ ಜನರ ಜೀವನಶೈಲಿಯ ಮೇಲೆ 10 ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವು, ಮದ್ಯಪಾನ ಮಾಡುವುದನ್ನು ನಿಲ್ಲಿಸಿದವರಲ್ಲಿ ಮದ್ಯಪಾನವನ್ನು ಮುಂದುವರಿಸಿದವರಿಗಿಂತ ಹೆಚ್ಚಿನ LDL (low-density lipoprotein) ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಕಡಿಮೆ…

Read More

ನರ್ಸ್ ಸ್ವಾತಿ ಹತ್ಯೆ:* *ನಯಾಜ್​ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?*

*ನರ್ಸ್ ಸ್ವಾತಿ ಹತ್ಯೆ:* *ನಯಾಜ್​ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?* ಹಾವೇರಿಯಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸದ್ಯ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಓರ್ವ ಮುಸ್ಲಿಂ ಸೇರಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಪೊಲೀಸರ ತನಿಖೆ ಚುರುಕಾಗಿದ್ದು, ಸದ್ಯ ಪ್ರಕರಣ ಹೊಸ…

Read More

ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. 

ಶಿವಮೊಗ್ಗದ ಗೋಪಿ ಸರ್ಕಲ್ಲಿನಲ್ಲಿ ಹೋಳಿ ಹಬ್ಬ ಆಚರಿಸಿದ ಸಂಭ್ರಮದ ದೃಶ್ಯವಿದು. ಸಾವಿರಾರು ಜನ ಬಣ್ಣ ಎರಚುತ್ತಾ ಸಂಭ್ರಮಿಸಿದರು. ವೀಡಿಯೋ ಕೃಪೆ- ಪ್ರಭು

Read More

ನಾನು ಶರಾವತಿ ನದಿ-ಮಾ.19 ಕ್ಕೆ ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಬಹಿರಂಗ ಸಭೆ- ಪಾದಯಾತ್ರೆ

ಪ್ರೀತಿಯ ಮನುಕುಲ ಬಾಂಧವರೆ, ನಾನು ಶರಾವತಿ ನದಿ. ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದಿಸಿ ನಿಮ್ಮ ಮನೆಗಳಗನ್ನು ಬೆಳಗುತ್ತಾ ಇದ್ದೇನೆ. ಆದರೆ ನಾನು ನಿಮ್ಮವಳಷ್ಟೇ ಅಲ್ಲ, ನನ್ನ ಅವಶ್ಯಕತೆ ಅನ್ಯ ಜೀವಿ ಸಹೋದರ ಮತ್ತು ಸಹೋದರಿಯರಿಯರಿಗೂ ಬಹಳಷ್ಟು ಇದೆ. ನನ್ನನ್ನು ಸ್ವತಂತ್ರವಾಗಿ ಹರಿಯಲು ಬಿಡಿ ! ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಅನವಶ್ಯಕ ಯೋಜನೆಯನ್ನು ಹೇರಿ, ನನ್ನನ್ನು ಕೊಲ್ಲದಿರಿ. ನನ್ನ ಸರಾಗ ಹರಿವಿನ ಸೇವೆ ಎಲ್ಲಾ ಜೀವಿಲೋಕಕ್ಕೂ ದೊರಕಬೇಕು. ನಿಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಸಾದಿಸಿದ್ದೀರಿ! ನೀವಾದರೆ ಅನ್ಯ…

Read More

ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ*

*ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ* ಧಾರವಾಡ ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಶುಕ್ರವಾರ (ಮಾರ್ಚ್ 14 ರಂದು) ಧಾರವಾಡದಲ್ಲಿ ವಿಧಿವಶರಾದರು. ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದ್ದ ಡಾ.ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ಮೊಟಕುಗೊಳಿಸಿ ಸ್ವಾತಂತ್ರ್ಯ…

Read More

ಕವಿಸಾಲು

*Gm ಶುಭೋದಯ💐💐* ಬಣ್ಣದ ಮಾತಾಡುವ ಆಗಾಗ ಬಣ್ಣ ಬದಲಾಯಿಸುವ ಬಣ್ಣ ಹಚ್ಚಿ ಮುಗ್ಧವಾಗಿ ಕಾಮಣ್ಣನ ಹಬ್ಬ ಮಾಡುವ ಅಷ್ಟೇ ಮುಗ್ಧವಾಗಿ *ಕಾಮಣ್ಣನ ಮಕ್ಕಳು ಕಳ್ಳ ಸೂ…ಮಕ್ಕಳು* ಎನ್ನುವ ಎಲ್ಲರಿಗೂ ಕಾಮಣ್ಣನ ಹಬ್ಬದ ಶುಭಾಶಯಗಳು♨️ *ಕವಿಸಾಲು* ಸೋತು ಬಿಟ್ಟೆಯಾ? ಎಲ್ಲಿ ಕಣ್ಣೀರು ಹಾಕಿದೆಯೋ ಅಲ್ಲಿ ಗಹಗಹಿಸಿ ನಗುವುದು ಇನ್ನೂ ಬಾಕಿ ಇದೆ! – *ಶಿ.ಜು.ಪಾಶ* 8050112067 (15/3/25)

Read More

ರೆವಿನ್ಯೂ ನಿವಾಸಿಗಳಿಗೆ ಬಿ.ಖಾತೆಗೆ ಒತ್ತಾಯಿಸಿ ಹೋರಾಟ; ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್

ರೆವಿನ್ಯೂ ನಿವಾಸಿಗಳಿಗೆ ಬಿ.ಖಾತೆಗೆ ಒತ್ತಾಯಿಸಿ ಹೋರಾಟ; ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಶಿವಮೊಗ್ಗ: ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ೧೫-೨೦ ವರ್ಷಗಳ ಮೇಲ್ಪಟ್ಟು ಕ್ರಯ ಕರಾರು, ಜಿ.ಪಿ.ಎ. ಪತ್ರಗಳ ಮೇಲೆ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವವರ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಹಕ್ಕು ಒಡೆತನ ಹಾಗೂ ಬಿ.ಖಾತೆ ಮಾಡಿಕೊಡಬೇಕೆಂದು ರೆವಿನ್ಯೂ ನಿವಾಸಿಗಳ ಪರವಾಗಿ ಮಾಜಿ ನಗರಸಭಾ ಸದಸ್ಯ ಎನ್.ಕೆ.ಶ್ಯಾಮ್‌ಸುಂದರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಹೊಸಮನೆ, ಶರಾವತಿ ನಗರ, ವಿನೋಬನಗರ, ಅಶೋಕ್‌ನಗರ, ಮಿಳಘಟ್ಟ, ಮಂಜುನಾಥ್ ಬಡಾವಣೆ, ಗುಂಡಪ್ಪಶೆಡ್, ಕಾಶಿಪುರ,…

Read More

ದಲಿತ ಸಂಘರ್ಷ ಸಮಿತಿಗೆ ಇನ್ನು ಎಂ.ಗುರುಮೂರ್ತಿಯವರೇ ಅಧಿಕೃತ… ನ್ಯಾಯಾಲಯದ ಆದೇಶ

ದಲಿತ ಸಂಘರ್ಷ ಸಮಿತಿಗೆ ಇನ್ನು ಎಂ.ಗುರುಮೂರ್ತಿಯವರೇ ಅಧಿಕೃತ… ನ್ಯಾಯಾಲಯದ ಆದೇಶ ಶಿವಮೊಗ್ಗ : ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.ನಂ.೪೭/೭೪-೭೫)ಗೆ ಎಂ. ಗುರುಮೂರ್ತಿ ಅವರೇ ನಿಜವಾದ ಪದಾಧಿಕಾರಿಯಾಗಿದ್ದು, ಈ ಸಂಘಟನೆಯ ಹೆಸರನ್ನು ಅವರನ್ನು ಹೊರತುಪಡಿಸಿ ಬೇರೆ ಯಾರು ಬಳಸಿಕೊಳ್ಳಬಾರದೆಂದು ನ್ಯಾಯಾಲಯವು ಆದೇಶಿಸಿದೆ. ಇಷ್ಟಾಗಿಯೂ ಮುಂದೆ ಯಾರೇ ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಎಚ್ಚರಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು…

Read More

ಸೂಡಾದಿಂದ ಎತ್ತಂಗಡಿ ಆಗುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ…* *ಸ್ಮಶಾನವಾಗಲಿದೆ ಸೂಡಾ!* *ಸ್ಮಶಾನದ ಹೆಣವಾಗಲಿದ್ದಾರೆ ಸ್ಥಳೀಯ ವರ್ತಕರು!*

*ಸೂಡಾದಿಂದ ಎತ್ತಂಗಡಿ ಆಗುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ…* *ಸ್ಮಶಾನವಾಗಲಿದೆ ಸೂಡಾ!* *ಸ್ಮಶಾನದ ಹೆಣವಾಗಲಿದ್ದಾರೆ ಸ್ಥಳೀಯ ವರ್ತಕರು!* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವಿನೋಬನಗರ ಬಡಾವಣೆಯ ವಾಣಿಜ್ಯ ಸಂಕೀರ್ಣದಲ್ಲಿ ಅನಾದಿ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಆಫೀಸ್ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ನೂತನ ಕಟ್ಟಡಕ್ಕೆ ಶಿಫ್ಟ್ ಆಗುತ್ತಿದೆ! ಹಾಗೆಂದು, ಅಧಿಕೃತ ಸುದ್ದಿಯೊಂದು ಹೊರಬೀಳುತ್ತಿದೆ. ಶಿವಮೊಗ್ಗದ ಎಪಿಎಂಸಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಎತ್ತಂಗಡಿ ಆಗುತ್ತಿರುವುದರಿಂದ ಬಹಳಷ್ಟು ಜನರಲ್ಲಿ ಆತಂಕ ಸೃಷ್ಟಿಯಾಗಿದೆ….

Read More