*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ*
*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ* ಸಾಗರ : ತನಗೆ ಆರೋಪಿಯು ಮಾನಭಂಗ ಮಾಡಿ ಮಗುವಿನ ಜನ್ಮಕ್ಕೆ ಕಾರಣವಾಗಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಯುವತಿಯೋರ್ವಳು ದೂರು ನೀಡಿದ್ದ ಪ್ರಕರಣವನ್ನು ಮಾನ್ಯ ನ್ಯಾಯಾಧೀಶರು ವಜಾಗೊಳಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ತಾಲ್ಲೂಕಿನ ಸಿಗಂದೂರು ಸಮೀಪದ ಆವಿನಹಳ್ಳಿ ರಸ್ತೆಯ ಯುವತಿಯೋರ್ವಳು ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣವಾಗಿದ್ದು, ತನಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಸಾಗರ…


