*ಭದ್ರಾನಾಲೆ ದುರಂತ; ಕೊಚ್ಚಿ ಹೋದ ನಾಲ್ವರಲ್ಲಿ ಈವರೆಗೆ ರವಿಯ ಶವವಷ್ಟೇ ಪತ್ತೆ* *ಉಳಿದ ಮೂವರ ಶವಗಳಿಗಾಗಿ ಮುಂದುವರೆದ ಹೋರಾಟ*
*ಭದ್ರಾನಾಲೆ ದುರಂತ; ಕೊಚ್ಚಿ ಹೋದ ನಾಲ್ವರಲ್ಲಿ ಈವರೆಗೆ ರವಿಯ ಶವವಷ್ಟೇ ಪತ್ತೆ* *ಉಳಿದ ಮೂವರ ಶವಗಳಿಗಾಗಿ ಮುಂದುವರೆದ ಹೋರಾಟ* ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಗ್ರಾಮದಲ್ಲಿ ಭಾನುವಾರದಂದು ಮಧ್ಯಾಹ್ನ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರು ಪಾಲಾಗಿದ್ದ ಪ್ರಕರಣದಲ್ಲಿ ಓರ್ವನ ಶವವಷ್ಟೇ ಈವೆರೆಗೆ ದೊರೆತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 24 ಗಂಟೆಗಳ ಶವಗಳ ಹುಡುಕಾಟದ ನಂತರದಲ್ಲಿ ನೀಲಾಬಾಯಿಯವರ ಪುತ್ರ ರವಿಯ ಶವ ಇದೀಗಷ್ಟೇ ಪತ್ತೆಯಾಗಿದೆ. ರವಿಯ ಶವ ಕಾಲುವೆಯ ನೀರಿನಾಳದಲ್ಲಿ ಸಿಲುಕಿಕೊಂಡಿತ್ತು. ಭದ್ರಾ ಬಲದಂಡೆ ನಾಲೆಯಲ್ಲಿ…


