*ಆತಂಕಕ್ಕೊಳಗಾದ ಪೋಷಕರು!* *ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಮೌನವೇಕೆ?* *ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿಯಲ್ಲಿ ನಡೆಯುತ್ತಿರುವುದೇನು?* *ಭಾರತ ರತ್ನನ ಹೆಸರು ಬೀದಿಗೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳಿ…*
*ಆತಂಕಕ್ಕೊಳಗಾದ ಪೋಷಕರು!* *ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಮೌನವೇಕೆ?* *ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿಯಲ್ಲಿ ನಡೆಯುತ್ತಿರುವುದೇನು?* *ಭಾರತ ರತ್ನನ ಹೆಸರು ಬೀದಿಗೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳಿ…* ಪೋಷಕರು ಆತಂಕಕ್ಕೊಳಗಾಗಿದ್ದಾರೆ! ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಆಕಾಶದ ನಕ್ಷತ್ರಗಳನ್ನು ತೋರಿಸಿ ಮಣ್ಣು ಮುಕ್ಕಿಸುತ್ತಿದೆಯಾ? ಎಂಬ ಆತಂಕದಲ್ಲಿ ಕೆಲ ಪೋಷಕರು ಇದ್ದಂತಿದೆ! ಡಮ್ಮಿ ಕಾಲೇಜುಗಳ ಜೊತೆ ಅಕ್ರಮ ಸಂಬಂಧ ಮಾಡಿಕೊಂಡು ಮಕ್ಕಳ ಅಡ್ಮೀಷನ್ ಮಾಡಿಸಿ, ತಾವು ಅತ್ಯುತ್ತಮ ಕಾಲೇಜಿನ ವಿದ್ಯಾರ್ಥಿಗಳೆಂಬಂತೆ…


