Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು‌ ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*

*ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು‌ ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*

Read More

ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು*

*ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು* ಮಂಗಳೂರು ಅತ್ತಾವರದ ನಂದಿಗುಡ್ಡೆಯ ಪ್ಲ್ಯಾಟ್‌ನಲ್ಲಿ 2022ರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಮಂಗಳೂರಿನಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ…

Read More

ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ* *ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್*

*ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ* *ಹಿರಿಯರ ಮಾರ್ಗದರ್ಶನದಲ್ಲಿ ಮಾಡಿದ ಪೊಲೀಸ್‌ ಸೇವೆ ತೃಪ್ತಿಕರ : ಪುಟ್ಟುಸಿಂಗ್* ಶಿವಮೊಗ್ಗ : ಮೂರ್ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಯಿಂದಾಗಿ ಸಲ್ಲಿಸಿದ ಪೊಲೀಸ್‌ ಸೇವೆ ತೃಪ್ತಿಕರವೆನಿಸಿದೆ ಎಂದು ನಿವೃತ್ತ ಎ.ಎಸ್ಐ ವಿ.ಎನ್.ಪುಟ್ಟುಸಿಂಗ್‌ ಅವರು ಹೇಳಿದರು. ಅವರು ಇಂದು ಜಿಲ್ಲಾ ಪೊಲೀಸ್‌ ಘಟಕವು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ…

Read More

ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…* *ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ*

*ತ್ಯಾವರೆಕೊಪ್ಪದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ…* *ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ* ಗುದ್ದಲಿಯಿಂದ ತಲೆಗೆ ಹೊಡೆದು ವ್ಯಕ್ತಿಯೊಬ್ಬನನ್ನು ಸಮೀಪದ ತ್ಯಾವರೆಕೊಪ್ಪದಲ್ಲಿ ಕೊಲೆ ಮಾಡಲಾಗಿದೆ. ತ್ಯಾವರೆಕೊಪ್ಪದ ಚಿನ್ನಕುಳಂದೈ ರವರ ಮಗ 31 ವರ್ಷದ ದೇವರಾಜು ಕೊಲೆಯಾದವನು. ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿರುವ ಚಿನ್ನಾದೊರೈ ಎಂಬಾತನ ಮಗ ವೆಂಕಟೇಶ್ ಕೊಲೆ ಮಾಡಿದವನು. ಇಬ್ಬರೂ ಸ್ನೇಹಿತರೇ ಆಗಿದ್ದು, ವಿಚಾರ ಭಿನ್ನಾಭಿಪ್ರಾಯದಿಂದಾಗಿ ಕೊಲೆಯಾಗಿರಬಹುದೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಗೆಲ್ಲುವುದಕ್ಕಿಂತ ಮುಂಚೆ ಯುದ್ಧಭೂಮಿಯಲ್ಲಿ ಕೊನೆವರೆಗೂ ಎದೆ ಸೆಟೆದು ನಿಲ್ಲು ಹೃದಯವೇ… – *ಶಿ.ಜು.ಪಾಶ* 8050112067 (2/4/25)

Read More

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!

ಶಿವಮೊಗ್ಗಕ್ಕೆ ಮತ್ತೆ ಬೆಂಕಿ ಹಚ್ಚಲು ತಾಯಾರಾದವರು ಯಾರು? ಯಾಕಾಗಿ ತಯಾರಾದರು? ಬೆಂಕಿ…ಬೆಂಕಿ…ಬೆಂಕಿ…ಮಾಹಿತಿ!!!   ನಾಳೆಯಿಂದ ಎಳೆ ಎಳೆಯಾಗಿ ನಿಮಗಾಗಿ…

Read More

ಅತ್ಯಂತ ಕಾಸ್ಟ್ಲಿ ಕಿಸ್ ಕೊಡುತ್ತಿದ್ದ ಟೀಚರ್!* 50 ಸಾವಿರ ₹ ಗಳಿಗೊಂದು ಕಿಸ್!! *ಏನಿದು ಹನಿಟ್ರ್ಯಾಪಿನ ವಿಶೇಷ ಕಥೆ?* *ಪೊಲೀಸರ ಬಲೆಗೆ ಬಿದ್ದ ಈ ಸುಂದರಿ ಯಾರು?*

*ಅತ್ಯಂತ ಕಾಸ್ಟ್ಲಿ ಕಿಸ್ ಕೊಡುತ್ತಿದ್ದ ಟೀಚರ್!* 50 ಸಾವಿರ ₹ ಗಳಿಗೊಂದು ಕಿಸ್!! *ಏನಿದು ಹನಿಟ್ರ್ಯಾಪಿನ ವಿಶೇಷ ಕಥೆ?* *ಪೊಲೀಸರ ಬಲೆಗೆ ಬಿದ್ದ ಈ ಸುಂದರಿ ಯಾರು?* ಬೆಂಗಳೂರಿನಲ್ಲಿ ದುಬಾರಿ ಮುತ್ತಿನ ಕಹಾನಿಯೊಂದು ಬೆಳಕಿಗೆ ಬಂದಿದೆ. ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡುತ್ತಿದ್ದಳು. ಈಕೆಯ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಪ್ರೀ ಪ್ರೈಮರಿ ಶಾಲೆ ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ಬರೋಬ್ಬರಿ ಒಂದೇ ಒಂದು ಮುತ್ತು ಕೊಡಲು…

Read More

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?* *ಸತ್ತಿದ್ದು ನಿಜಾನಾ?*

*ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?* *ಸತ್ತಿದ್ದು ನಿಜಾನಾ?* ಅತ್ಯಾಚಾರ ಆರೋಪ ಹಾಗೂ ಹಲವಾರು ವಿವಾದಗಳಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನ ಮಾಡಿ ಕೈಲಾಸ (Kailasa) ಎಂಬ ದೇಶವನ್ನು (country) ನಿರ್ಮಾಣ ಮಾಡಿ ಅಲ್ಲಿ ತನ್ನ ಶಿಷ್ಯರೊಂದಿಗೆ ವಾಸವಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ (Nityananda Swamy) ಬಗ್ಗೆ ಗೊತ್ತೇಯಿದೆ ಅಲ್ವಾ. ಇದೀಗ ಈ ವಿವಾದಿತ ಸ್ವಾಮಿ ಮೃತಪಟ್ಟಿದ್ದಾನೆ (Death) ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ನಿತ್ಯಾನಂದರು ಎರಡು ದಿನಗಳ ಹಿಂದೆ ನಿಧನರಾದರು ಎಂಬ…

Read More

ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ?* *ರಿಸಲ್ಟ್ ನೋಡೋದು ಹೇಗೆ?*

*ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ?* *ರಿಸಲ್ಟ್ ನೋಡೋದು ಹೇಗೆ?* ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ (Second PU Exam) ಮೌಲ್ಯಮಾಪನ ಪ್ರಕ್ರಿಯೆ ಈ ವಾರ ಮುಕ್ತಾಯಗೊಳ್ಳಲಿದ್ದು, ಬಹುತೇಕ ಮುಂದಿನ ವಾರ ಫಲಿತಾಂಶ (Second PU Result) ಪ್ರಕಟವಾಗುವ ನಿರೀಕ್ಷೆ ಇದೆ. ಏಪ್ರಿಲ್ 11ರ ಒಳಗಾಗಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1 ರಿಂದ 20 ರ ವರೆಗೆ ನಡೆದಿತ್ತು….

Read More