ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ
*ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3ರ ಆರ್ ಓ ಸತೀಶ್ ಹೆಸರಿಗೆ ಮಾತ್ರ ಇವರಿಗೆ ಈ ಸ್ವತ್ತು. ಬಿ ಖಾತದ ಅರಿವೇ ಇಲ್ಲ. ಆರ್ ಐ ಗಳಿಂದ ಕಡತ ಮುಂದೆ ಹೋಗುವುದೇ ಇಲ್ಲ. ಲಂಚ ಕೊಟ್ಟ ಕಡತಗಳು ಮಾತ್ರ ಮುಂದಕ್ಕೆ ಹೋಗುತ್ತವೆ. ಉದಾಹರಣೆಗೆ ಈ ಸ್ವತ್ತಿನ ಕಡತ ಸಂಖ್ಯೆ, 2073489291 ಒಬ್ಬ ಆರ್ ಐ ಒಂದು…