ಮಕ್ಕಳು ನಿರಂತರವಾಗಿ ಮೊಬೈಲ್ ನೋಡಿದರೆ ಏನಾಗುತ್ತೆ? ಈ ಪುಟ್ಟ ವೀಡಿಯೋ ಗಮನಿಸಿ…ಮಕ್ಕಳ ಕಣ್ಣು ಕಾಪಾಡಿ
ಮಕ್ಕಳು ನಿರಂತರವಾಗಿ ಮೊಬೈಲ್ ನೋಡಿದರೆ ಏನಾಗುತ್ತೆ? ಈ ಪುಟ್ಟ ವೀಡಿಯೋ ಗಮನಿಸಿ…ಮಕ್ಕಳ ಕಣ್ಣು ಕಾಪಾಡಿ
ಮಕ್ಕಳು ನಿರಂತರವಾಗಿ ಮೊಬೈಲ್ ನೋಡಿದರೆ ಏನಾಗುತ್ತೆ? ಈ ಪುಟ್ಟ ವೀಡಿಯೋ ಗಮನಿಸಿ…ಮಕ್ಕಳ ಕಣ್ಣು ಕಾಪಾಡಿ
“SCI ರಾಷ್ಟ್ರೀಯ ಅಧ್ಯಕ್ಷರಾಗಿ ಜಯೇಷ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸುರೇಖಾ ಮುರಳೀಧರ್ ಆಯ್ಕೆ.” ಮಾರ್ಚ್ 8 ಮತ್ತು 9ರಂದು ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ನಡೆದ “ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್” ಸಂಸ್ಥೆಯ 24ನೇ ರಾಷ್ಟ್ರೀಯ ಸಮಾವೇಶವು ‘SCI ಉಡುಪಿ ಟೆಂಪಲ್ ಸಿಟಿ’ ರವರ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ, ವೈಭವಯುತವಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ 2025 – 26ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್…
*ಪತ್ರಿಕಾಗೋಷ್ಟಿಯಲ್ಲಿ* *ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಆಗ್ರಹ:* *ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಂಚಿನ ಪ್ರತಿಮೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲೇ ಸ್ಥಾಪಿಸಿ: ಆರ್. ಮೋಹನ್* ನಾಡು ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಕ್ಷೇಯೋಭಿವೃದ್ಧಿಗೆ ಶ್ರಮಿಸಿದ ಜನಪರ ನಾಯಕ, ದಿಟ್ಟ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ ಪ್ರತಿಮೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಬೇಕೆಂದು ಕೆಪಿಸಿಸಿ ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ…
*ಧರ್ಮಸ್ಥಳ HORROR* *ಸಮೀರ್ನನ್ನು ಯಾಕೆ ಬೆಂಬಲಿಸಬೇಕು ಎಂದರೆ…* *ಶಶಿಧರ ಹೆಮ್ಮಾಡಿ ಬರೆದಿದ್ದಾರೆ…* ದೂತ ಸಮೀರ್ ಯೂಟ್ಯೂಬ್ನಲ್ಲಿ ಹೇಳಿದ ವಿಷಯಗಳು ಅತ್ಯಂತ ಪ್ರಮುಖವಾದವು, ಸೂಕ್ಷ್ಮವಾದವು ಮತ್ತು ಆಘಾತಕಾರಿಯಾದವು. ಧರ್ಮಸ್ಥಳದ ದೊಡ್ಡ ಮನೆಯ ಮುಂಡಾಸು ಧಾರಿಗಳ ದೌರ್ಜನ್ಯ, ಭೂಗಳ್ಳತನ, ಕೊಲೆಗಡುಕತನ ಎಲ್ಲವೂ ಧರ್ಮಸ್ಥಳದ ಸುತ್ತಮುತ್ತಲಿನ ಜನಕ್ಕೆ ಹೊಸತೇನಲ್ಲ. ಅದೆಲ್ಲವೂ ಅಲ್ಲಿನ ಎಲ್ಲರಿಗೂ ಗೊತ್ತು. ಹೊರಗಿನವರಿಗೂ ಬಹುತೇಕರಿಗೆ ಗೊತ್ತು. ಆದರೆ ಇದೆಲ್ಲವೂ ಗೊತ್ತಿದ್ದು ಈ ಮುಂಡಾಸುಧಾರಿಗಳನ್ನು ಸದಾ ಹಾಡಿ ಹೊಗಳಿ ಅವರು ಕೊಡುವ ಸೂಟ್ಕೇಸ್ನಲ್ಲಿ ಶ್ರೀಮಂತರಾಗಿರುವ ಅವರ ಕುಭಕ್ತ ಮಂಡಳಿ ಈ…
*ಭಾರತದ ಮಡಿಲಿಗೆ ಚಾಂಪಿಯನ್ಸ್ ಟ್ರೋಫಿ* : 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 5 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 251 ರನ್ ಗಳಿಸಿತು. ಭಾರತ ಸುಲಭವಾಗಿ ಗೆಲುವಿನ ಗುರಿ ತಲುಪಿತು. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2025 ರ…
ಪೊಲೀಸ್ ಮ್ಯಾರಥಾನ್ ಓಟ- 2; 10K ವಿಭಾಗದಲ್ಲಿ* ಪ್ರಥಮ ಸ್ಥಾನ- *ಕಿರಣ್,* ದ್ವಿತೀಯ ಸ್ಥಾನ- *ನಂದನ್*, ತೃತೀಯ ಸ್ಥಾನ- *ಭರತ್* ಹಾಗೂ *5 K ಪುರುಷರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಬಾಲು*, ದ್ವಿತೀಯ ಸ್ಥಾನ- *ಧನರಾಜ್*, ತೃತೀಯ ಸ್ಥಾನ- *ಧನುಷ್* *5 K ಮಹಿಳೆಯರ ವಿಭಾಗದಲ್ಲಿ* ಪ್ರಥಮ ಸ್ಥಾನ- *ಧೀಕ್ಷಾ*, ದ್ವಿತೀಯ ಸ್ಥಾನ- *ಸಾನಿಕ*, ತೃತೀಯ ಸ್ಥಾನ *ಸೋನಿಯಾ*ಗೆ. *ಪ್ರಥಮ ಸ್ಥಾನ* ಪಡೆದ ವಿಜೇತರಿಗೆ *ರೂ 10,000/- ನಗದು* ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, *ದ್ವಿತೀಯ…
*ನಿಮಗೆ ಈ ಹಲಾಲ್ ಬಜೆಟ್ ಅಸಲೀ ಕಥೆ ಗೊತ್ತಾ?* – ಮಾಚಯ್ಯ ಎಂ ಹಿಪ್ಪರಗಿ ಸಿದ್ದರಾಮಯ್ಯನವರು ಮಂಡಿಸಿದ ಹದಿನಾರನೇ ಬಜೆಟ್ಟನ್ನು ಬಿಜೆಪಿ ಟೀಕಿಸುತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ ಅದನ್ನ ಹಲಾಲ್ ಬಜೆಟ್, ಸಾಬ್ರ ಬಜೆಟ್, ಪಾಕಿಸ್ತಾನಿ ಬಜೆಟ್ ಅಂತೆಲ್ಲ ಅಂಡರ್ರೇಟೆಡ್ ಕಮೆಂಟ್ ಮಾಡುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಯಾಕಂದ್ರೆ ಬಜೆಟ್ನ್ನು ಟೀಕೆ ಮಾಡೋದಕ್ಕೂ ಒಂದು ಡಿಗ್ನಿಫೈಡ್ ಲಾಂಗ್ವೇಜ್ ಇದೆ. ಸ್ವಲ್ಪ ಎಕನಾಮಿಕ್ಸು, ಚೂರು ಸೋಶಿಯಲ್ ಕನ್ಸರ್ನು, ರುಚಿಗೆ ತಕ್ಕಷ್ಟು ಪೊಲಿಟಿಕ್ಸ್ ಅನ್ನು ಮಿಕ್ಸ್ ಮಾಡಿ…
*ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅಕ್ರಮಗಳು-2* *ವೈದ್ಯರನ್ನು ಸೃಷ್ಟಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ!* *ಅಹಂಕಾರ ಮತ್ತು ಅವಾಂತರಗಳಲ್ಲೇ ಮುಳುಗುತ್ತಿದೆಯೇ ಉಜ್ವಲಗೊಳ್ಳಬೇಕಿದ್ದ ದೇಶ್ ನೀಟ್ ಅಕಾಡೆಮಿ!* ದೇಶ್ ನೀಟ್ ಅಕಾಡೆಮಿ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್. ಕೇವಲ ಓರ್ವ ಸಾಮಾನ್ಯ ವ್ಯಕ್ತಿಯಲ್ಲ…ಅವರು ಫಿಸಿಕ್ಸ್ ಸೀನಿಯರ್ ಫ್ಯಾಕಲ್ಟಿ ಕೂಡ! ಜೊತೆಗೆ ಶಿವಮೊಗ್ಗದಲ್ಲಿ ಐದು ಕಡೆ ವಿಧಾತ್ರಿ ಭವನದಂಥ ಪ್ರಸಿದ್ಧ ಹೋಟೆಲ್ ಗಳನ್ನು ನಡೆಸುತ್ತಿರುವವರು!! ಇಂಥ ಅತೀ ಬುದ್ದಿವಂತ ಅವಿನಾಶ್ ರವರು ದೇಶ್…