ಶಿವಮೊಗ್ಗದಲ್ಲಿ ಮಾಜಿ ಸಂಸದ, ಕಾಂಗ್ರೆಸ್ ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಪ್ರೆಸ್ ಮೀಟ್ ಹೈ ಲೈಟ್ಸ್…*
*ಶಿವಮೊಗ್ಗದಲ್ಲಿ ಮಾಜಿ ಸಂಸದ, ಕಾಂಗ್ರೆಸ್ ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಪ್ರೆಸ್ ಮೀಟ್ ಹೈ ಲೈಟ್ಸ್…* ಶಿವಮೊಗ್ಗದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿಕೆ ಅತ್ಯಂತ ಬೇಜವ್ದಾರಿಯಿಂದ ವಿರೋದ ಪಕ್ಷ ಈ ಬಾರಿ ನಡೆದುಕೊಂಡಿದೆ ಜನರ ಸಮಸ್ಯೆ ಬಗ್ಗೆ ಚೆರ್ಚೆ ಮಾಡದೆ ಬಜೆಟ್ ಚೆರ್ಚೆ ಮುಕ್ತಾಯ ಆಗಿದೆ ಗಲಾಟೆ ಮಾಡುತ್ತಿದ್ದ ಸದಸ್ಯರನ್ನ ಹೊರ ಹಾಕಿ ಸದನ ನಡೆಸುವ ಪರಿಸ್ಥಿತಿಯನ್ನ ವಿರೋಧ ಪಕ್ಷ ಮಾಡಿಕೊಟ್ತು ಸಭಾಧ್ಯಕ್ಷರ ನಿರ್ಣಯವನ್ನು ಕ್ಷುಲ್ಲಕ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಸದನದ ನಿರ್ಣಯವನ್ನು ಹೊರಗಡೆ ಬಂದು ತುಘಲಕ್…