*ವಾಮಾಚಾರ ಕಥೆ ಹೇಳಿ ಭದ್ರಾವತಿ ಮಹಿಳೆಯ ಚಿನ್ನ- ನಗದು ಲೂಟಿ…* *ತಿಮ್ಲಾಪುರ ಕ್ಯಾಂಪಿನ ಮುರುಳಿಯನ್ನು ಬಂಧಿಸಿದ ಪೊಲೀಸರು* *ಕೆಲವೇ ಗಂಟೆಗಳಲ್ಲಿ ಕೇಸ್ ಸಾಲ್ವ್…*
*ವಾಮಾಚಾರ ಕಥೆ ಹೇಳಿ ಭದ್ರಾವತಿ ಮಹಿಳೆಯ ಚಿನ್ನ- ನಗದು ಲೂಟಿ…* *ತಿಮ್ಲಾಪುರ ಕ್ಯಾಂಪಿನ ಮುರುಳಿಯನ್ನು ಬಂಧಿಸಿದ ಪೊಲೀಸರು* *ಕೆಲವೇ ಗಂಟೆಗಳಲ್ಲಿ ಕೇಸ್ ಸಾಲ್ವ್…* ವಾಮಾಚಾರದ ಹೆಸರಲ್ಲಿ ಭಯಭೀತಗೊಳಿಸಿ ಮಹಿಳೆಯಿಂದ ಬಂಗಾರ ಹಾಗೂ ನಗದು ಹಣ ದೋಚಿದ್ದ ವ್ಯಕ್ತಿಯನ್ನು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮಾಲು ವಶಕ್ಕೆ ಪಡೆದಿದ್ದಾರೆ. ಭದ್ರಾವತಿ ಗಾಂಧಿನಗರದ ಮಹಿಳೆಗೆ ನಿಮ್ಮ ಮೇಲೆ ವಾಮಾಚಾರ ಆಗಿದೆ.ಅದನ್ನು ತೆಗೆಸದಿದ್ದಲ್ಲಿ ನಿಮಗೂ ನಿಮ್ಮ ಮಕ್ಕಳಿಗೂ ಗಂಡಾಂತರ ಕಾದಿದೆ ಎಂದು ಹೆದರಿಸಿದ ಭದ್ರಾವತಿಯ ಮುರಳಿ…


