ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!* *ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!* *ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!* *ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?* *ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?*
*ಮೃತ್ಯು ಕೂಪವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು!* *ಇವತ್ತೂ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಳು ವಿದ್ಯಾರ್ಥಿನಿ!* *ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ- ತಾಲ್ಲೂಕು ಅಧಿಕಾರಿ ಸುರೇಶ್- ವಾರ್ಡನ್ ಸ್ವಪ್ನ ಇದ್ದಲ್ಲೆಲ್ಲ ರಂಪ ರಾಮಾಯಣ!* *ಸಮಾಜ ಕಲ್ಯಾಣ ಇಲಾಖೆಯ C S ಕುಕ್ಕೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ- ಆ ಸಾವಿಗೆ ಸಿಕ್ಕಿತಾ ನ್ಯಾಯ?* *ಅಟ್ರಾಸಿಟಿ ಕಮಿಟಿಯ ಸದಸ್ಯ ಹನುಮಂತಪ್ಪ ಯಡವಾಲರವರ ಒತ್ತಾಯವೇನು?* ಶಿವಮೊಗ್ಗದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಅಲ್ಲಿನ ಸಿಬ್ಬಂದಿಗಳಿಗೆ, ಓದುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ…


