ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ*
*ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ* ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹ ಗಳ ದಂಡ ವಿಧಿಸಿ ಆದೇಶಿಸಿದೆ. ಏನಿದು ವಿವರ? ಏನಿದು ಪ್ರಕರಣ? ಇಲ್ಲಿದೆ ಪೊಲೀಸ್ ನೀಡಿದ ಸಂಪೂರ್ಣ ಮಾಹಿತಿ… 2018 ನೇ ಸಾಲಿನಲ್ಲಿ *ಶಿವಮೊಗ್ಗ…