Special Newsನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ ಶಿ.ಜು.ಪಾಶ/Shi.ju.pasha MalenaduExpressNovember 23, 202501 mins ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ ಶಿವಮೊಗ್ಗದ ಹಿರಿಯ ಪತ್ರಕರ್ತ, ಜೆ ಪಿ ಏನ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕರಾದ ಸಿ.ವಿ.ರಾಘವೇಂದ್ರರಾವ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ Post navigation Previous: ಕವಿಸಾಲುNext: *ಶಿವಮೊಗ್ಗ ಎಪಿಎಂಸಿಯಲ್ಲಿ ಸಗಟು ತರಕಾರಿಗಳ ಇಂದಿನ ದರ ಎಷ್ಟೆಷ್ಟಿದೆ?*
*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…* ಶಿ.ಜು.ಪಾಶ/Shi.ju.pasha MalenaduExpressAugust 24, 2026 0
*ವಿಶೇಷ ಪತ್ರಿಕಾಗೋಷ್ಠಿ ಮಾಡಿದ ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡರು* *SIR ಕರಡು ಪ್ರತಿ ಸಿದ್ಧ;* *ಶಿವಮೊಗ್ಗ ನಗರದಲ್ಲಿ ಇದ್ದ 2,77,098 ಮತದಾರರಲ್ಲಿ ಉಳಿದುಕೊಂಡಿದ್ದು 2,20,666 ಮತದಾರರು…* *9181 ಜನ ಸತ್ತವರು- 11570 ಮತದಾರರು ಗೈರು…* ಶಿ.ಜು.ಪಾಶ/Shi.ju.pasha MalenaduExpressAugust 24, 2026 0