Special Newsನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ ಶಿ.ಜು.ಪಾಶ/Shi.ju.pasha MalenaduExpressNovember 23, 202501 mins ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ ಶಿವಮೊಗ್ಗದ ಹಿರಿಯ ಪತ್ರಕರ್ತ, ಜೆ ಪಿ ಏನ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕರಾದ ಸಿ.ವಿ.ರಾಘವೇಂದ್ರರಾವ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ Post navigation Previous: ಕವಿಸಾಲುNext: *ಶಿವಮೊಗ್ಗ ಎಪಿಎಂಸಿಯಲ್ಲಿ ಸಗಟು ತರಕಾರಿಗಳ ಇಂದಿನ ದರ ಎಷ್ಟೆಷ್ಟಿದೆ?*
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!* ಶಿ.ಜು.ಪಾಶ/Shi.ju.pasha MalenaduExpressApril 7, 2026 0
*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,* ಶಿ.ಜು.ಪಾಶ/Shi.ju.pasha MalenaduExpressApril 7, 2026 0