ಕಲಾವಿದೆ ಲಕ್ಷ್ಮೀಯವರಿಗೆ* *ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ*

*ಕಲಾವಿದೆ ಲಕ್ಷ್ಮೀಯವರಿಗೆ*
*ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ*

ಕಲಾವಿದೆ ಲಕ್ಷ್ಮೀಯವರಿಗೆ*
*ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ*

ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಮಹಿಳಾ ದಿನಾಚರಣೆ ಅಂಗವಾಗಿ ಕೊಡುವ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿಯನ್ನು ಈ ವರ್ಷ ರಂಗ ಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಎಸ್.ಲಕ್ಷ್ಮೀಯವರಿಗೆ ಪ್ರದಾನ ಮಾಡಲಾಯಿತು.

ಭದ್ರಾವತಿಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶ್ರೀಮತಿ ಗೌರಮ್ಮ ಶಂಕರಯ್ಯ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶ್ರೀಮತಿ ಆರ್.ಎಸ್.ಶೋಭ ವಹಿಸಿದ್ದರು.ಪ್ರಾಸ್ತಾವಿಕ ನುಡಿಗಳನ್ನು ಡಾ.ವಿಜಯಾದೇವಿ ಆಡಿದರು.
ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶ್ ಕುಮಾರ್,ಮಹಿಳಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ, ಶಶಿಕಲಾ ಉದಯ ಕುಮಾರ್, ನಾಗರತ್ನ ವಾಗೀಶ್ ಕೋಠಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಣೇಶ್ ಕೆಂಚನಾಳ ನಿರ್ದೇಶನದ, ಲಕ್ಷ್ಮೀ ಭದ್ರಾವತಿ ಅಭಿನಯದ ಉಡುತಡಿ ನಾಟಕ ಪ್ರದರ್ಶನ ನಡೆಯಿತು.