ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ;ಅವಿರೋಧ ಆಯ್ಕೆಮತ್ತೆ ಆರ್ ಎಂ ಎಂ ಅಧ್ಯಕ್ಷರುಎಸ್ ಕೆ ಮರಿಯಪ್ಪ ಉಪಾಧ್ಯಕ್ಷರುಮುಗಿಲು ಮುಟ್ಟಿದ ಸಂಭ್ರಮ…

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ;ಅವಿರೋಧ ಆಯ್ಕೆ

ಮತ್ತೆ ಆರ್ ಎಂ ಎಂ ಅಧ್ಯಕ್ಷರು

ಎಸ್ ಕೆ ಮರಿಯಪ್ಪ ಉಪಾಧ್ಯಕ್ಷರು

ಮುಗಿಲು ಮುಟ್ಟಿದ ಸಂಭ್ರಮ…

ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ಮತ್ತೊಮ್ಮೆ ಅಂದರೆ, 11ನೇ ಬಾರಿಗೆ ಡಾ.ಆರ್.ಎಂ.ಮಂಜುನಾಥ ಗೌಡರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಕೆ.ಮರಿಯಪ್ಪ ರವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಈ ಇಬ್ಬರೂ ಕೂಡ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದು, ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು.