ಇದೀಗ ಬಂದ ಸುದ್ದಿಕವಿಸಾಲು Editor MalenaduExpressNovember 3, 202401 mins Gm ಶುಭೋದಯ💐 *ಕವಿಸಾಲು* 1. ನನ್ನನ್ನು ಹೊರತು ಪಡಿಸಿ ಯಾರೂ ಅರಿಯರು ನನ್ನನ್ನು… 2. ಇಲ್ಲಿ ಎಲ್ಲದೂ ವ್ಯಾಪಾರವೇ… ಜೀವ ಕೊಟ್ಟೇ ಶವದ ಬಟ್ಟೆ ಪಡೆಯಬೇಕಿಲ್ಲಿ… 3. ಅನ್ನ ಗಳಿಸುವ ಪ್ರಯತ್ನದಲ್ಲಿ ಅನ್ನ ತಿನ್ನುವುದನ್ನೇ ಮರೆತುಬಿಟ್ಟೆ; ಹಸಿವ ಕೊಂದೇ ಬಿಟ್ಟೆ! – *ಶಿ.ಜು.ಪಾಶ* 8050112067 (3/11/24) Post navigation Previous: ಕವಿಸಾಲುNext: ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ?
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0