ಜನರ ಸಹಾಯಕನಾಗುತ್ತಲೇ ಜನ‌ನಾಯಕರಾದ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ರವರ 52 ನೇ ಜನ್ಮದಿನದ ಸಂಭ್ರಮ ಶಿವಮೊಗ್ಗದ ಬಂಜಾರ ಕನ್ ವೆನ್ಷನ್ ಹಾಲ್ ನಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…

ಜನರ ಸಹಾಯಕನಾಗುತ್ತಲೇ ಜನ‌ನಾಯಕರಾದ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ರವರ 52 ನೇ ಜನ್ಮದಿನದ ಸಂಭ್ರಮ ಶಿವಮೊಗ್ಗದ ಬಂಜಾರ ಕನ್ ವೆನ್ಷನ್ ಹಾಲ್ ನಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…