Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressSeptember 22, 202501 mins Gm ಶುಭೋದಯ💐💐 *ಕವಿಸಾಲು* 1. ಸ್ಮಶಾನಗಳೆಲ್ಲ ಖಾಲಿ ಖಾಲಿ ಮನುಷ್ಯ ತನ್ನೊಳಗೆ ತಾನು ಸಾಯುತ್ತಿರುವನು! 2. ನಾನೇ ಏನೂ ಅಲ್ಲದಿರುವಾಗ ನೀನೆಂಬುದೇನು? 3. ವಿಷದಲ್ಲೂ ಅಷ್ಟೊಂದು ವಿಷವಿಲ್ಲ… ಜನರಲ್ಲಿ ನೋಡಿದಷ್ಟು! – *ಶಿ.ಜು.ಪಾಶ* 8050112067 (22/9/2025) Post navigation Previous: ಸೆ.22ರಂದು ಶಿವಮೊಗ್ಗ ದಸರಾದಲ್ಲಿ ರಾಜ್ಯ- ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ; ಹೆಸರು ನೊಂದಾಯಿಸಲು ಮನವಿ ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಯೋಗೀಶ್ ವಿವರಣೆNext: ಚಿಕ್ಕ ಚಿಕ್ಕ ಜಾತಿಗಳನ್ನು ಪಕ್ಷದ ನೆಲೆಯೊಳಗೆ ತಂದು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ-ಡಾ.ಮಂಜುನಾಥ ಭಂಡಾರಿ…* *ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ.ಮಂಜುನಾಥ ಭಂಡಾರಿಯವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾ ಓಬಿಸಿ ಅಧ್ಯಕ್ಷ ರಮೇಶ್ ಶಂಕರಘಟ್ಟ.*
ಶಿವಮೊಗ್ಗ ಜಿಲ್ಲೆಯ ಪ್ರಾಮಾಣಿಕ ಕಾಂಗ್ರೆಸ್ಸಿಗರ ಸಾಮೂಹಿಕ ಪತ್ರ…* *ಕೆಪಿಸಿಸಿಗೆ ನೂತನವಾಗಿ ಸಾರಥಿಯಾಗಿರುವ, ಹೋರಾಟ ಗುಣದ ವಿಶೇಷ ಸಂಘಟಕರಾದ ಶ್ರೀಯುತ ಬಿ.ಕೆ.ಹರಿಪ್ರಸಾದ್ ರವರಿಗೆ…* *(ಕಾಪಿ ಟೂ- ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ)* ಶಿ.ಜು.ಪಾಶ/Shi.ju.pasha MalenaduExpressJune 19, 2026 0