ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!*
*ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!* ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಓರ್ವ ಚೀಫ್ ಇಂಜಿನಿಯರ್ ಕೃಷ್ಣಪ್ಪ ಗುತ್ತಿಗೆದಾರನಿಂದ ಲಂಚ ಪಡೆದು ಜೈಲುಪಾಲು ಆಗಿದ್ದ ಸಮಯದಲ್ಲಿ “ನಾನು ವೃತ್ತಿ ಅನುಭವದಲ್ಲಿ ಹಿರಿಯ ಅಧಿಕಾರಿಯಾಗಿದ್ದು ನನಗೆ ಚೀಫ್ ಇಂಜಿನಿಯರ್ ಹುದ್ದೆ ಕೊಡಲಿಲ್ಲ” ಎಂದು ಅಸಮಾಧಾನಗೊಂಡು ಕಣ್ಮರೆಯಾಗಿದ್ದ ಮತ್ತೋರ್ವ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ಕಾಣಿಸಿಕೊಂಡಿದ್ದಾರೆ! ಸುಮಾರು ದಿನಗಳಿಂದ ಕಚೇರಿಯ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು…
ದ್ವಿತೀಯ ಪರೀಕ್ಷೆ-2 ರ ಸಮರ್ಪಕ ನಿರ್ವಹಣೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ*
*ದ್ವಿತೀಯ ಪರೀಕ್ಷೆ-2 ರ ಸಮರ್ಪಕ ನಿರ್ವಹಣೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ* ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ “ವಿಡಿಯೋ ಕಾನ್ಫರೆನ್ಸ್” ಮೂಲಕ ಸಭೆನಡೆಸಿ, ಪರೀಕ್ಷಾ ಸಂಬಂಧ ಕೈಗೊಗೊಳ್ಳಬೇಕಾಗಿರುವ…
10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!*
*10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!* ಹಾವೊಂದು ವ್ಯಕ್ತಿಗೆ 10 ಬಾರಿ ಕಚ್ಚಿ ಸಾಯಿಸಿ, ಬೆಳಗ್ಗೆಯವರೆಗೂ ಶವದ ಪಕ್ಕದಲ್ಲೇ ಹಾವು(Snake) ಮಲಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವುಗಳು ಒಮ್ಮೆ ಕಡಿದು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಈ ಹಾವು 10 ಬಾರಿ ಕಡಿದಿದ್ದು, ಆತ ಸತ್ತ ಬಳಿಕವೂ ಅವನ ಪಕ್ಕದಲ್ಲೆ ಮಲಗಿರುವುದು ಸಹಜ ಎಂದೆನಿಸಿಲ್ಲ. ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ….
ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?*
*ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?* ಶಿವಮೊಗ್ಗ ಮಹಾನಗರ ಪಾಲಿಕೆ ಶಾಖೆಯು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ನಿರ್ದೇಶನದ ಮೇರೆಗೆ ಪ್ರಮುಖ ಐದು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದೇವೆ…
ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…*
*ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…* ಏ.14- ಒಂದು ಕಡೆ ಭಾರತದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ…ಇನ್ನೊಂದು ಕಡೆ ಪ್ರೆಸ್ ಟ್ರಸ್ಟ್ ಶಿವಮೊಗ್ಗದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮ…ಆ ಸಂಭ್ರಮದೊಳಗೆ ಮತ್ತೊಂದು ಸಂಭ್ರಮ ವಿತ್ತು- ನನ್ನ ಪ್ರೀತಿಯ ಲೇಖಕ ನಾಡೋಜ ಕುಂ.ವೀರಭದ್ರಪ್ಪ ಮತ್ತು ಬಹಳ ಹತ್ತಿರವಿದ್ದೂ ದೂರ ಇರುವ ರಾಜಕಾರಣಿ ಬಿ.ಎಲ್.ಶಂಕರ್ ರವರ ಜೊತೆಗಿದ್ದು ಅರ್ಥಪೂರ್ಣ ಕ್ಷಣಗಳನ್ನು ಕಳೆಯುವುದು… ಕುಂವೀ ಬಗ್ಗೆ ಪರಿಚಯಿಸುವ ಜವಾಬ್ದಾರಿ ನನಗೆ ಸಿಕ್ಕಿತ್ತು! ಬಹು ತಯಾರಿ ಮಾಡಿಕೊಂಡೇ…
ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು*
*ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು* ಶಿವಮೊಗ್ಗ: ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಹಜ್ ಸಮಿತಿ ವತಿಯಿಂದ ಮಂಗಳವಾರದಂದು ಶಿವಮೊಗ್ಗದ ಮದಾರಿ ಪಾಳ್ಯದ ಹೆವೆನ್ ಪ್ಯಾಲೆಸ್ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿ ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲಾ ಹಜ್ ಸಮಿತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನುರವರ…
ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?*
*ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?* ಸಾಮಾನ್ಯವಾಗಿ ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಈ ಒಂದು ತಪ್ಪಿನಿಂದ…