ವಸತಿ ರಹಿತರಿಗೆ ಕನಿಷ್ಟ 5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ
ವಸತಿ ರಹಿತರಿಗೆ ಕನಿಷ್ಟ 5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ ಶಿವಮೊಗ್ಗ ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಟ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ…