ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕತ್ತಿ ಸುಂದರವಿದ್ದರೂ ರಕ್ತ ಕೇಳುತ್ತಲ್ಲ… 2. ತಲುಪಿದ ಗುರಿಗೇನು ಗೊತ್ತಿದೆ? ತಲುಪಿಸಿದ ದಾರಿ ಏನೆಲ್ಲ ಕಸಿದುಕೊಂಡಿತೆಂದು! – *ಶಿ.ಜು.ಪಾಶ* 8050112067 (13/3/25)

Read More

ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ; ಲವ್ ಜಿಹಾದ್ ಮುಸ್ಲೀಮರ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಒಂದು ಮಾರ್ಗ ವಿದ್ಯಾರ್ಥಿನಿ- ಮಹಿಳೆಯರಿಗೆ ನೂರು ಕಡೆಗೆ ತ್ರಿಶೂಲ ದೀಕ್ಷೆ ಚಕ್ರವರ್ತಿ ಸೂಲಿಬೆಲೆ ಅನ್ಯಧರ್ಮ ಹುಡುಗಿಯರನ್ನು ಪ್ರೀತಿಸುವ ಹೇಳಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ; ಲವ್ ಜಿಹಾದ್ ಮುಸ್ಲೀಮರ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಒಂದು ಮಾರ್ಗ ವಿದ್ಯಾರ್ಥಿನಿ- ಮಹಿಳೆಯರಿಗೆ ನೂರು ಕಡೆಗೆ ತ್ರಿಶೂಲ ದೀಕ್ಷೆ ಚಕ್ರವರ್ತಿ ಸೂಲಿಬೆಲೆ ಅನ್ಯಧರ್ಮ ಹುಡುಗಿಯರನ್ನು ಪ್ರೀತಿಸುವ ಹೇಳಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪ್ರಮೋದ್ ಮುತಾಲಿಕ್ ಫೆ.28ರ ರಾತ್ರಿ ತಡದರು.ವಾದ ವಿವಾದವಾಯ್ತು. ಸಂಪೂರ್ಣ ಬೆಂಬಲಕ್ಕೆ ನಿಂತವರಿಗೆ, ಶಾಸಕರಿಗೆ ಧನ್ಯವಾದ. ಎಂಪಿಯವರು ಕೂಡ ಡಿಸಿ, ನನ್ನ ಜೊತೆ ಮಾತಾಡಿ ಖಂಡಿಸಿದರು.ಎರಡೇ ದಿನಗಳಲ್ಲಿ ಹೈಕೋರ್ಟ್ ತಡೆಯಾಜ್ಞೆ ಬಂತು. ಪುಸ್ತಕ ಬಿಡುಗಡೆಗೆ ಹಾದಿ ಸುಗಮವಾಯ್ತು….

Read More

ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ* *ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ*

*ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ* *ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ* ಶಂಕರಘಟ್ಟ : ಲೈಂಗಿಕ ದೌರ್ಜನ್ಯ ಹಿಂಸಾರಹಿತವಾಗಿರುತ್ತದೆ. ಆ ಕ್ರಿಯೆಯಲ್ಲಿ ಭೌತಿಕ ಹಿಂಸೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಣ್ಣನ್ನು ಘಾಸಿಗೊಳಿಸುತ್ತದೆ ಎಂದು ಸಿಆರ್ ಬಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಲ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 19(1)(g) ಪ್ರಕಾರ ಮಹಿಳೆ ಕರ್ತವ್ಯ ನಿರ್ವಹಿಸಲು…

Read More

ಮಾರ್ಚ್ 29ಕ್ಕೆ- ರಮ್ಜಾನ್- ಯುಗಾದಿ ಸೌಹಾರ್ದ ಉತ್ಸವ

*ಮುಸ್ಲೀಮರ ರಮ್ಜಾನ್- ಹಿಂದೂಗಳ ಯುಗಾದಿ ಎರಡೂ ಒಟ್ಟೊಟ್ಟಿಗೇ ಬಂದು ಕೋಮು ಸೌಹಾರ್ದದ ಪಾಠ ಹೇಳುತ್ತಿವೆ…* *ಬನ್ನೀ, ನಾವೂ ಆಚರಿಸೋಣ…* *ರಮ್ಜಾನ್-ಯುಗಾದಿ ಸೌಹಾರ್ದ ಉತ್ಸವ* *ಇದೇ ಮಾರ್ಚ್ 29 ರಂದು ಸಂಜೆ 5.30 ರಿಂದ…* ನಿಮ್ಮ ಸಹಕಾರ ಕೋರುತ್ತಾ… – *ಶಿ.ಜು.ಪಾಶ* ಮುಖ್ಯ ಸಂಚಾಲಕ 8050112067

Read More

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴

♨️ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴 ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್​ಪಿ ಕನಕಲಕ್ಷ್ಮೀ ಬಂಧನವಾಗಿದೆ. ಎಸ್ ಐಟಿ ಅಧಿಕಾರಿಗಳು ಇಂದು (ಮಾರ್ಚ್​ 11) ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ. ಕರ್ನಾಟಕ ಭೋವಿ ನಿಗಮ ಹಗರಣದ…

Read More

ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!*

*ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!* ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನವನ್ನು ಕದ್ದು ತರುವಾಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯ ಹಿಂದೆ ಯಾರಾರಿದ್ದಾರೆ ಎಂಬುದರ ತನಿಖೆ ನಡೆಯುತ್ತಿದ್ದಾಗ ನಟಿಯ ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ದಾಖಲೆಗಳನ್ನು ರಿಟ್ರೀವ್ ಮಾಡಲಾಗಿದ್ದು, ಪ್ರಭಾವಿ ರಾಜಕಾರಣಿಯೊಬ್ಬರ ಫೋಟೋ ಹಾಗೂ ವಿವಿಧ ಆಡಿಯೋಗಳು ಲಭ್ಯವಾಗಿವೆ. ಹೌದು, ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಆಕೆಯ ಮೊಬೈಲ್ ನಲ್ಲಿ…

Read More

*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?*

*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?* ಹೇಮಾವತಿ ಕೊನೆಗೂ ತನ್ನ ಚೊಚ್ಚಲ ಮಗು ಕಳೆದುಕೊಂಡಿದೆ. ಹತ್ತೂವರೆ ವರ್ಷದ ಹೇಮಾವತಿ ಕಾಡಿನ ಜೀವದ ಸಹವಾಸ ಮಾಡಿ, ಗರ್ಭಿಣಿಯಾಗಿದ್ದಲ್ಲದೇ, ಅವಧಿ ಪೂರ್ವವೇ ಮಗುವಿಗೆ ಜನ್ಮ ನೀಡಿದ್ದರಿಂದ ಪರಿಸರಕ್ಕೆ ಹೊಂದಿಕೊಳ್ಳದ ಕಂದ ಹಾಲು ಕುಡಿಯಲಾರದೇ ಅಸುನೀಗಿದೆ! ಶಿವಮೊಗ್ಗದಿಂದ 12 ಕಿ.ಮೀ.ದೂರದಲ್ಲಿರುವ ಸಕ್ಕರೆಬೈಲಿನ ಆನೆ ಕ್ಯಾಂಪಿನಲ್ಲಿರುವ ಹತ್ತೂವರೆ ವರ್ಷದ ಹೇಮಾವತಿ ಎಂಬ ಸಾಕಾನೆ(2023ರ ಶಿವಮೊಗ್ಗ ದಸರಾದಲ್ಲಿ…

Read More

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ ೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ್ ರಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ್ ರಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ ೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More