ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು… ಸರ್ಕಾರಿ ಅಧಿಕಾರಿಗಳೇ ಕಂಗಾಲು!ಮೌನ ಮೂಡಿಸುವರಾ ಕೇಂದ್ರದ ಗೌರವಾಧ್ಯಕ್ಷರಾದ ಡಿ ಸಿ ಗುರುದತ್ತ ಹೆಗಡೆ?
ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು… ಸರ್ಕಾರಿ ಅಧಿಕಾರಿಗಳೇ ಕಂಗಾಲು! ಮೌನ ಮೂಡಿಸುವರಾ ಕೇಂದ್ರದ ಗೌರವಾಧ್ಯಕ್ಷರಾದ ಡಿ ಸಿ ಗುರುದತ್ತ ಹೆಗಡೆ? ಶಿವಮೊಗ್ಗದ ನಿಶ್ಯಬ್ದದ ಸ್ಥಳಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಸವನಗುಡಿ ಬಡಾವಣೆಯ ಸರ್ಕಾರಿ ಅಧಿಕಾರಿಗಳ ಕ್ವಾಟ್ರಸ್ ಇದೀಗ ಸದ್ದುಗದ್ದಲದಿಂದ ಸುದ್ದಿಯಾಗುತ್ತಿದೆ! ಬಸವನ ಗುಡಿಯಲ್ಲಿರುವ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿಯವರ ಕನಸಿನ ಕೂಸಾದ ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರ ಬಹಳಷ್ಟು ಅಧಿಕಾರಿಗಳ, ಅವರ ಕುಟುಂಬಗಳ, ವಿದ್ಯಾಭ್ಯಾಸದಲ್ಲಿ ತೊಡಗಿರುವ ಅವರ ಮಕ್ಕಳ ತಲೆನೋವಿಗೆ ಕಾರಣವಾಗುತ್ತಿದೆ!…