ಉಂಬಳೇಬೈಲ್ ಬಳಿ ಶಾರ್ಟ್ ಸರ್ಕ್ಯೂಟ್ ಆಗಿ ಚಲಿಸುತ್ತಿದ್ದ ಕಾರು ಸಂಪೂರ್ಣ ಭಸ್ಮ; ಅದೃಷ್ಟದಿಂದ ಪಾರಾದ ಚಾಲಕ ಚೇತನ್…* *ಇದು ತರೀಕೆರೆ ಸಮೀಪದ ರಂಗೇನಹಳ್ಳಿಯ ಕಾರಿನ ಕಥೆ…*
*ಉಂಬಳೇಬೈಲ್ ಬಳಿ ಶಾರ್ಟ್ ಸರ್ಕ್ಯೂಟ್ ಆಗಿ ಚಲಿಸುತ್ತಿದ್ದ ಕಾರು ಸಂಪೂರ್ಣ ಭಸ್ಮ; ಅದೃಷ್ಟದಿಂದ ಪಾರಾದ ಚಾಲಕ ಚೇತನ್…* *ಇದು ತರೀಕೆರೆ ಸಮೀಪದ ರಂಗೇನಹಳ್ಳಿಯ ಕಾರಿನ ಕಥೆ…* ಶಿವಮೊಗ್ಗ ಸಮೀಪದ ಉಂಬಳೇಬೈಲು ಬಳಿ ಭೀಕರ ಕಾರು ದುರಂತ ನಡೆದಿದ್ದು, ಪವಾಡ ಸದೃಶವಾಗಿ ವ್ಯಕ್ತಿಯೊಬ್ಬ ಪಾರಾಗಿರುವ ಘಟನೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತರಿಕೆರೆ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಚೇತನ್ ತಮ್ಮ ಕೆ ಎ 05, ಎನ್ ಬಿ 4547 ನಂಬರಿನ ಫೋರ್ಡ್ ಫಿಗೋ ಕಾರಿನ ಮೂಲಕ ಶಿವಮೊಗ್ಗದಿಂದ ಶೃಂಗೇರಿಯ…