ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ
ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ ೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.