ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು ಆರ್ಥಿಕ, ಸಾಮಾಜಿಕ ಜನಗಣತಿ 92.12 ಶೇ.ಪ್ರಗತಿ ಶಿಕಾರಿಪುರದಲ್ಲಿ ಶೇ.97.05 ಸಮೀಕ್ಷೆ ನಡೆದಿದೆ. ವಿಜಯೇಂದ್ರ- ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ಇದನ್ನು. ಸರ್ಕಾರ ನ್ಯಾಯ ಒದಗಿಸಬೇಕಾದರೆ ಈ ಅಂಕಿಅಂಶಗಳು…

Read More

ಕವಿಸಾಲು

*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025) ಇಲ್ಲಿ ಕ್ಲಿಕ್ ಮಾಡಿ👇 https://malenaduexpress.com/?p=10255

Read More

ಕವಿಸಾಲು

*ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025)

Read More

*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*

*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್* ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಗಣತಿ ಕುಂಠಿತವಾಗಿದ್ದು, ಈ ಹಿನ್ನಲೆ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್​ 18ರ…

Read More

ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್*

*ಪ್ರಿಯತಮನ ಜತೆ ಜಗಳ* *ಪಿಜಿಯಲ್ಲಿ ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ* *ಪ್ರೇಮಿ ವಿರುದ್ಧ ಎಫ್‌ಐಆರ್* ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಸೊಣ್ಣಪ್ಪನಹಳ್ಳಿಯ ಗ್ರೀನ್‌ ಗಾರ್ಡನ್ ಲೇಔಟ್‌ನ ಪಿಜಿ ನಿವಾಸಿ ಸನಾ ಪರ್ವಿನ್‌ (19) ಮೃತ ದುರ್ದೈವಿ. ಪಿಜಿಯಲ್ಲಿ ಶುಕ್ರವಾರ ಮಧ್ಯಾಹ್ನ ಸನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪಿಜಿಗೆ ಮೃತಳ ಸ್ನೇಹಿತೆಯರು…

Read More

ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್​​*

*ಕರ್ನಾಟಕದಲ್ಲಿ ನಕಲಿ ನೋಟಿನ ಜಾಲ* *10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ;* *ಪೊಲೀಸರ ಬಲೆಯಲ್ಲಿ ಕೋಟಾನೋಟು ಗ್ಯಾಂಗ್​​* ಬೆಂಗಳೂರಿನಲ್ಲಿ ಕಿಲಾಡಿ ಗ್ಯಾಂಗ್ ನಕಲಿ ನೋಟು ವಂಚನೆ ಮಾಡಲು ಯತ್ನಿಸಿ ಪೊಲೀಸರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ತಮಿಳುನಾಡು ಮೂಲದ ಈ ಗ್ಯಾಂಗ್ ಜನರಿಗೆ ಅಸಲಿ ನೋಟಿಗೆ ನಕಲಿ ನೋಟು ಕೊಡುವ ಆಮಿಷವೊಡ್ಡಿ, ಅದನ್ನೂ ನೀಡದೇ ವಂಚಿಸುತ್ತಿದ್ದರು. ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸಿದ್ದಾರೆ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ…

Read More

ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು* *ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್*

*ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು* *ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್* ಜಾತಿ ನಿಂದನೆ ಪ್ರಕರಣವೊಂದರಲ್ಲಿ ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯ ಐದು ಜನ ಆರೋಪಿಗಳಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2…

Read More

ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ*

*ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ* ಶಿವಮೊಗ್ಗದ ಪ್ರತಿಷ್ಠಿತ ಮಂದಾರ ಶಾಲೆ ವಿಚಾರವೀಗ ಹಾದಿರಂಪ ಬೀದಿರಂಪವಾಗಿದ್ದು, ಶಾಲೆಯ ಕಾರ್ಯದರ್ಶಿ ಹಾಗೂ 10 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಪೊಲೀಸ್…

Read More

ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ  ಅನ್ಯಾಯ ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು ಏನಿದು ಕಥೆ? ಏನಿದು ವ್ಯಥೆ?

ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ  ಅನ್ಯಾಯ ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು ಏನಿದು ಕಥೆ? ಏನಿದು ವ್ಯಥೆ? ವಿದೇಶ ಪ್ರವಾಸದಲ್ಲಿ ನಿಬಂಧನೆಯಂತೆ ನಡೆದುಕೊಳ್ಳದೆ  ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದ ಹಾಗೂ ತೊಂದರೆ ನೀಡಿದ ಶಿವಮೊಗ್ಗ ವಿನೋಬನಗರ ಸವಿ ಬೇಕರಿ ಬಳಿಯ ಟ್ರಾವೆಲ್ ಜೋನ್ ವಿರುದ್ಧ ಪ್ರವಾಸಿಗರು ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಾವು ಕಟ್ಟಿರುವ ಅರ್ಧದಷ್ಟು ಹಣವನ್ನು ವಾಪಸ್ ಕೊಡಿಸಬೇಕೆಂದು ವಿನಂತಿಸಿ ವಿನೋಬನಗರ ಪೊಲೀಸ್ ಪಿಐ ಸಂತೋಷ್ ಕುಮಾರ್ ಅವರಿಗೆ ಕಾಶಿಪುರದ ಎಸ್. ಮಂಜುನಾಥ್ ಹಾಗೂ…

Read More