*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ* *ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ* *ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ* *ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ* *ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ*
*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ* *ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ* *ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ* *ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ* *ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ* ಶಿವಮೊಗ್ಗ : ಬರುವ ಏಪ್ರಿಲ್ ಅಥವಾ ಮೇನಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ನಡೆಯಲಿದ್ದು, ಎಲ್ಲಾ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ ಎಂದು…


