ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!* *ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?*

*ಮೇ1ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಳಿಸಲಿದೆಯೇ ಇಂಡಿಗೋ ವಿಮಾನ?!* *ಸಿಬ್ಬಂದಿಗಳಿಗೆ ಬೇರೆ ಕೆಲಸ ನೋಡಿಕೊಳ್ಳಿ ಎನ್ನಲಾಗಿದೆಯೇ?* ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಕುಚ್ಚಿಕ್ಕೂ ಆಗಿರುವ ಇಂಡಿಗೋ ಕಂಪನಿಯ ವಿಮಾನಗಳ ಹಾರಾಟ ಮೇ1 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರದ್ದಾಗಲಿದೆಯೇ?! ಹಾಗೊಂದು ಸುದ್ದಿ ಹೊರ ಬಿದ್ದಿದ್ದು, ಈ ಇಂಡಿಗೋ ವಿಮಾನ ನಂಬಿಕೊಂಡು ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಜಾಬ್ ನಿಂದ ಹೊರ ಹೋಗುವಂತೆ ಸೂಚಿಸಲಾಗಿದೆ ಎಂಬ ಆತಂಕದ ಸುದ್ದಿ ಚರ್ಚೆಯಲ್ಲಿದೆ. ರಾಜಕೀಯ ಕಾರಣಗಳಿಂದಾಗಿ ಇಂಡಿಗೋ ವಿಮಾನಗಳ ಹಾರಾಟ ಶಿವಮೊಗ್ಗ…

Read More

*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ*

*ಮಾನಭಂಗ ಪ್ರಕರಣ* *ಆರೋಪಿ ಖುಲಾಸೆ* *ಮಾನಭಂಗದಿಂದ ಮಗು ಜನನ ಆಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಯುವತಿ* ಸಾಗರ : ತನಗೆ ಆರೋಪಿಯು ಮಾನಭಂಗ ಮಾಡಿ ಮಗುವಿನ ಜನ್ಮಕ್ಕೆ ಕಾರಣವಾಗಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಯುವತಿಯೋರ್ವಳು ದೂರು ನೀಡಿದ್ದ ಪ್ರಕರಣವನ್ನು ಮಾನ್ಯ ನ್ಯಾಯಾಧೀಶರು ವಜಾಗೊಳಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ತಾಲ್ಲೂಕಿನ ಸಿಗಂದೂರು ಸಮೀಪದ ಆವಿನಹಳ್ಳಿ ರಸ್ತೆಯ ಯುವತಿಯೋರ್ವಳು ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣವಾಗಿದ್ದು, ತನಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಸಾಗರ…

Read More

*ಸ್ವರ್ಗ ನಿಜಕ್ಕೂ ಇದೆ!* *ಇದ್ದರೆ ಅದೆಲ್ಲಿದೆ?!* *ಈ ವಿಜ್ಞಾನಿಯ ವಾದಕ್ಕೆ ಬೆಚ್ಚಿ ಬಿದ್ದಿದೆ ಜಗತ್ತು!!*

*ಸ್ವರ್ಗ ನಿಜಕ್ಕೂ ಇದೆ!* *ಇದ್ದರೆ ಅದೆಲ್ಲಿದೆ?!* *ಈ ವಿಜ್ಞಾನಿಯ ವಾದಕ್ಕೆ ಬೆಚ್ಚಿ ಬಿದ್ದಿದೆ ಜಗತ್ತು!!* ಹಾರ್ವರ್ಡ್ ವಿಜ್ಞಾನಿ ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ಭೌತಿಕ ವಿಶ್ವದಲ್ಲಿದ್ದು, ಕಾಸ್ಮಿಕ್ ಹಾರಿಜಾನ್‌ನ ಆಚೆ ಇದೆ. ಐನ್‌ಸ್ಟೈನ್‌ ಸಿದ್ಧಾಂತ ಮತ್ತು ಹಬಲ್ ನಿಯಮವನ್ನು ಉಲ್ಲೇಖಿಸಿ ಅವರು ತಮ್ಮ ವಾದವನ್ನು ಮಂಡಿಸಿದರೆ, ಇತರ ವಿಜ್ಞಾನಿಗಳು ಇದನ್ನು ತಳ್ಳಿಹಾಕಿದ್ದಾರೆ. ಹಾರ್ವರ್ಡ್ ವಿಜ್ಞಾನಿ ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ಭೌತಿಕ ವಿಶ್ವದಲ್ಲಿದ್ದು, ಕಾಸ್ಮಿಕ್ ಹಾರಿಜಾನ್‌ನ ಆಚೆ ಇದೆ. ಐನ್‌ಸ್ಟೈನ್‌ ಸಿದ್ಧಾಂತ ಮತ್ತು ಹಬಲ್…

Read More

ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ

ಹುಟ್ಟು ಹಬ್ಬದ ಸಂಭ್ರಮ; ತಂದೆಗೆ ತಕ್ಕ ಮಗ ಶಿಕ್ಷಣದ “ಬಂಗಾರʼ ನಮ್ಮ ಮಧು ಬಂಗಾರಪ್ಪ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕಾರಣದ ಇತಿಹಾಸದಲ್ಲಿ ಯಶಸ್ಸು ಕಂಡವರು ಕೆಲವೇ ಕೆಲವರು ಮಾತ್ರ. ಅನೇಕರು ತಮ್ಮ ತಂದೆಯ ವರ್ಚಸ್ಸು, ಯಶಸ್ಸು ಜನಪ್ರಿಯತೆ ಮೂಲಕ ಸಿಕ್ಕ ಅವಕಾಶಗಳಿಂದಲೂ ಜನಮನ್ನಣೆ ಕಳೆದುಕೊಂಡು ಜನರಿಂದ ದೂರವಾಗಿದ್ದು ಇದೆ. ಇಂತಹವರ ನಡುವೆ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ, ತಂದೆಯ ಆದರ್ಶದಲ್ಲಿ ಜನಪರ ಆಡಳಿತದ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ತಂದೆಗೆ…

Read More

*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ*

*ಸಿಎಂ ಸಿದ್ದರಾಮಯ್ಯ ರಿಂದ 17ನೇ ಬಜೆಟ್ ಮಂಡನೆ;* *ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ* *ಮಾರ್ಚ್ 6 ರಂದು 17ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ ಸಿದ್ದರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವ ಈ ಸಂದರ್ಭದಲ್ಲಿ ಅವರು ರಾಜ್ಯದ ಜನರಿಗೆ ಇನ್ನು ಹೆಚ್ಚು ಯೋಜನೆಗಳನ್ನು ನೀಡಿ ರಾಜ್ಯದ ಆಡಳಿತವನ್ನು ಸುದೀರ್ಘವಾಗಿ ನಡೆಸಲೆಂದು ಆಶಿಸಿ, ಇಂದು ಕೋಟೆ ಶ್ರೀ ಮಾರಿಕಾಂಬಾ ದೇವಿ…

Read More

*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್* *ಸರ್ಕಾರದ ಆದೇಶ*

*ಸ್ಬೂಡಾ ಅಧ್ಯಕ್ಷರಾಗಿಯೇ ಮುಂದುವರೆದ ಹೆಚ್.ಎಸ್.ಸುಂದರೇಶ್* *ಸರ್ಕಾರದ ಆದೇಶ* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಇಂದು ಮುಕ್ತಾಯಗೊಂಡಿದ್ದು, ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರೆಸಿ ರಾಜ್ಯ ಸರ್ಕಾರ ಫೆ.27ರಂದೇ ಆದೇಶಿಸಿದೆ. ಈ ಆದೇಶದಂತೆ ಇವತ್ತಿಗೆ(ಫೆ.28ಕ್ಕೆ) ಮುಕ್ತಾಯಗೊಳ್ಳಬೇಕಿದ್ದ ಸುಂದರೇಶ್ ರವರ ಅಧ್ಯಕ್ಷಾವಧಿ ನಿರಾತಂಕವಿಲ್ಲದೇ ಮುಂದಿನ ಆದೇಶದವರೆಗೆ ಮುಂದುವರೆದಿದೆ.

Read More

Gm ಶುಭೋದಯ💐💐 *ಕವಿಸಾಲು* 1. ಮನುಷ್ಯನಿಂದ ತಪ್ಪಾದರೆ ಸುಧಾರಿಸಬಹುದು; ಮನುಷ್ಯನೇ ತಪ್ಪಾದರೆ… 2. ತನಗೆಂದಾದರೂ ಮಂದಿರ ಮಸೀದಿ ಚರ್ಚು ನಿರ್ಮಿಸಿ ಕೊಂಡನಾ ದೇವರು? 3. ಯಾರೂ ಸಣ್ಣವರಲ್ಲ ಇಲ್ಲಿ; ಬೂದಿಯ ಕೆಳಗೆ ಸುಡುವ ಬೆಂಕಿ ಇರುತ್ತಿಲ್ಲಿ! – *ಶಿ.ಜು.ಪಾಶ* (28/2/2026) 8050112067

Read More

*ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಲಡ್ಡು ವಿತರಿಸಿ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ*

*ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಲಡ್ಡು ವಿತರಿಸಿ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ* *ಯುವಕರ ಆಶಾಕಿರಣ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ…

Read More

ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ  ಬೃಹತ್ ಉದ್ಯೋಗ ಮೇಳ ಆರಂಭ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ: ಶಾಸಕ ಎಸ್.ಎನ್. ಚನ್ನಬಸಪ್ಪ

ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ  ಬೃಹತ್ ಉದ್ಯೋಗ ಮೇಳ ಆರಂಭ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ: ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದು ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಶಾಸಕರಾದ  ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆಗೆ ಕೇವಲ ಪದವಿ ಮುಖ್ಯವಲ್ಲ, ಅದರೊಂದಿಗೆ ಉದ್ಯೋಗದ ಕೌಶಲ್ಯವೂ ಅತಿ ಅಗತ್ಯ….

Read More