Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಏನಿದು ಪೊಲೀಸರ ಫುಟ್ ಪೆಟ್ರೋಲಿಂಗ್?

*ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಓಲ್ಡ್ ಮಂಡ್ಲಿ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಸವನ ಗುಡಿ, ಜಯನಗರ, ಎಎ ಕಾಲೋನಿ, ವಿಕಾಸ ಶಾಲೆ ಹತ್ತಿರ, ರಾಗಿಗುಡ್ಡ, ಆಯನೂರು, ಹಾರ್ನಳ್ಳಿ,* ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಸೀಗೆ ಬಾಗಿ, ಭೋವಿ ಕಾಲೋನಿ, ಉಜನಿಪುರ, ವೀರಪುರ, ಅರೇಬಿಳಚಿ ಕ್ಯಾಂಪ್, *ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ* ಭದ್ರಾಪುರ, ಸಿದ್ದಿನ ಪುರ, ಆನವಟ್ಟಿ *ಸಾಗರ ಉಪ ವಿಭಾಗ ವ್ಯಾಪ್ತಿಯ*…

Read More

ಶಿರಾಳಕೊಪ್ಪ ಸ್ಫೋಟ ಪ್ರಕರಣ- ಆ ಕಥೆಯೇ ವಿಚಿತ್ರ!

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಗೂಢ ವಸ್ತು ಸ್ಪೋಟ (Blast) ಗೊಂಡಿರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಾಪಾರಸ್ಥ ಆಂಥೋನಿ ಪ್ರತಿಕ್ರಿಯಿಸಿದ್ದು, ನನ್ನ ಅಂಗಡಿಗೆ ಇಬ್ಬರು ಬಂದು ರೂ 800 ಕೊಟ್ಟು ಎರಡು ಬೆಡ್ ಶಿಟ್ ಖರೀದಿಸಿದರು. ಆ ಬೆಡ್ ಶಿಟ್ ನನ್ನ ಅಂಗಡಿಯಲ್ಲಿ ಒಂದು ಕಡೆ ಇಟ್ಟುಕೊಳ್ಳಲು ಹೇಳಿ ಸಂತೆಗೆ ಹೋದರು. ಸ್ವಲ್ಪ ಹೊತ್ತು ಬಿಟ್ಟು ಇನ್ನು ಇಬ್ಬರ ಜೊತೆಗೆ ಬಂದು ಇನ್ನು ಎರಡು ಚಿಕ್ಕ ಕೈಚೀಲ ಇಟ್ಟರು. ಆ ಎರಡು ಚೀಲದಲ್ಲಿ…

Read More

ಅಖಿಲ ಭಾರತ ಮಂಡ್ಯ ಸಾಹಿತ್ಯ ಸಮ್ಮೇಳನ- ಬಿ.ಎಂ.ಹನೀಫ್ ಸರಿಯಾಗೇ ಹೇಳಿದ್ದಾರೆ!

ಮಂಡ್ಯದಲ್ಲಿ ನಡೆಯಬೇಕಿರುವ ಅಭಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ರೂ.30 ಕೋಟಿ ಅನುದಾನ ಬಯಸಿತ್ತು. ಆದರೆ ಸಿದ್ಧರಾಮಯ್ಯನವರು ಬಜೆಟ್ ನಲ್ಲಿ ಯಾವುದೇ ಅನುದಾನ ಪ್ರಕಟಿಸಿಲ್ಲ. ಸರಕಾರದ ನೆರವಿನಿಂದಲೇ ಸಾಹಿತ್ಯ ಸಮ್ಮೇಳನ ನಡೆಯಬೇಕೆ? ಹಿಂದಿನ ಸಮ್ಮೇಳನದಲ್ಲಿ ನಡೆಸಿದ ದುಂದು ವೆಚ್ಚ ನಮ್ಮ ಕಣ್ಣೆದುರಿಗೇ ಇದೆ. ಅದಕ್ಕೆ ಕಾರಣ ಸರಕಾರಿ ದುಡ್ಡು. ರಾಜಕಾರಣಿಗಳನ್ನು ವೇದಿಕೆಯ ಕೆಳಗೆ ಕೂರಿಸಿ ಕನ್ನಡಿಗರಿಂದಲೇ ಚಂದಾ ಎತ್ತಿ ಸರಳ ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯ ಇಲ್ಲವೆ? ಸರಕಾರದ ಬಳಿ ದುಡ್ಡಿಲ್ಲ. ಈ ಸಲ ಸರಕಾರ 1…

Read More

ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ…

-ಅಪಾರ ಜನಸ್ತೋಮದ ಮಧ್ಯೆ ವಿದಾಯ ಪಡೆದ ಪರಿಮಳದ ಕವಿ ವಿಷ್ಣು ನಾಯ್ಕ ಅಂಬಾರಕೊಡ್ಲ… -ಹಿರಿಯ ಸಾಹಿತಿ, ಸಮಾಜವಾದಿ ಆಂದೋಲನದ ಕೊಂಡಿ, ಸಹಯಾನದ ಅಧ್ಯಕ್ಷರು, ಪ್ರಕಾಶಕ, ಪತ್ರಕರ್ತ, ಅತ್ಯುತ್ತಮ ಶಿಕ್ಷಕ, ಸಂಘಟಕ, ಸಾಕ್ಷರತಾ ಸಮನ್ವಯಕಾರ, ಮಾನವೀಯ ಕವಿ ಪರಿಮಳದಂಗಳದ ವಿಷ್ಣು ನಾಯ್ಕ, ಅಂಬಾರಕೊಡ್ಲ, ಅಂಕೋಲಾ ಇವರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ೧೧.೩೦ ಕ್ಕೆ ಅಗಲಿದರು. ಇಂದು ದಿ. ೧೮-೨-೨೦೨೪ ರಂದು ಅಂಕೋಲೆಯ ಅಂಬಾರಕೊಡ್ಲಿನಲ್ಲಿ ಆಪ್ತರಿಂದ ಅಂತಿಮ ವಿದಾಯ. -೧೯೪೪ ರ ಜುಲೈ ೧ ರಂದು ಜನಿಸಿದ…

Read More

17 ಬಾರಿ ಗರ್ಭಿಣಿ ಆಗಿದ್ದ ಮಹಿಳೆ ಬಾಚಿದ 98 ಲಕ್ಷ ರೂ…ಆಗಿದ್ದೆಲ್ಲಿ? ಏನಿದು ವಿಶೇಷ ಪ್ರಕರಣ?

17 ಬಾರಿ ಗರ್ಭಿಣಿ ಎಂದು ಸುಳ್ಳು ಹೇಳಿ ಹೆರಿಗೆ ರಜೆ ಜೊತೆಗೆ 98 ಲಕ್ಷ ರೂ. ಬಾಚಿಕೊಂಡಿದ್ದ ಮಹಿಳೆ ಇಟಾಲಿಯ ಬಾರ್ಬರಾ ಐಯೋಲೆ (50) ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದೇನೆ ಮತ್ತು 12 ಗರ್ಭಪಾತಗಳಿಗೆ ಒಳಗಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.ಇದೀಗಾ ಮಹಿಳೆಯ ಕಳ್ಳಾಟ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕರ ಕಾನೂನು ಪ್ರಕಾರ ಹೆರಿಗೆಯಾದ ದಿನದಿಂದ ಅಂದಾಜು 6 ತಿಂಗಳುಗಳ ಕಾಲ…

Read More

ಚುನಾವಣೆ, ಗ್ಯಾರಂಟಿ ಮತ್ತು ಮಧು ಬಂಗಾರಪ್ಪ

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದು ಮುಂದೆ ಸಾಗುತ್ತಿದೆ ಎಂದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಶಿಕಾರಿಪುರದ ತಾಲೂಕು ಆಡಳಿತ ಸಭಾಂಗಣದ ಹಿಂಭಾಗದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಪೂಜ್ಯ ತಂದೆಯವರಾದ ಬಂಗಾರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ಆಶ್ರಯ ಆರಾಧನಾ ಕೃಪಾಕದಂತಹ ಹಲವಾರು ಜನಪರ…

Read More

ಚುನಾವಣೆ, ಗ್ಯಾರಂಟಿ ಮತ್ತು ಮಧು ಬಂಗಾರಪ್ಪ

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದು ಮುಂದೆ ಸಾಗುತ್ತಿದೆ ಎಂದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಶಿಕಾರಿಪುರದ ತಾಲೂಕು ಆಡಳಿತ ಸಭಾಂಗಣದ ಹಿಂಭಾಗದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಪೂಜ್ಯ ತಂದೆಯವರಾದ ಬಂಗಾರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ಆಶ್ರಯ ಆರಾಧನಾ ಕೃಪಾಕದಂತಹ ಹಲವಾರು ಜನಪರ…

Read More

ವಸುಧೇಂದ್ರ ಬರೆದ ಕಥೆ…ಗುಲ್ಝಾರ್

ಗುಲ್ಜಾರರಿಗೆ ಜ್ಞಾನಪೀಠ ಸಿಕ್ಕ ನೆಪದಲ್ಲಿ ಅವರ ಕತೆಯೊಂದನ್ನು ಓದೋಣ. 25 ವರ್ಷ ಹಿಂದೆ ಅನುವಾದಿಸಿದ್ದು. ಹತ್ತು ಪೈಸೆ ಮತ್ತು ಅಜ್ಜಿ ====≠=========== ಬರೀ ಹತ್ತು ಪೈಸೆಗಾಗಿ ಅಜ್ಜಿಯೊಡನೆ ಜಗಳವಾಡಿದ್ದೇ ನೆಪವಾಗಿ ಚಕ್ಕು ಮನೆ ಬಿಟ್ಟು ಹೊರ ಬಂದಿದ್ದ. ಹಾಗೆ ನೋಡಿದರೆ ಹತ್ತು ಪೈಸೆಯೇನೂ ದೊಡ್ಡದಲ್ಲ. ಗೆಳೆಯ ರಾಮುವಿನ ಕಿಸೆ ಯಾವಾಗಲೂ ಹಣದಿಂದ ಝಣಗುಡುತ್ತದೆ. ಯಾವಾಗ ಬೇಕೆಂದರೆ ಆವಾಗ ರಾಮು ಗಾಳಿಪಟ ಕೊಂಡುಕೊಳ್ಳಬಹುದು. ಒಂದು ಗಾಳಿಪಟ ಕಳೆದುಹೋದ ತಕ್ಷಣ ಅವನು ಮತ್ತೊಂದಕ್ಕೆ ಬಾಲಂಗೋಸಿ ಕಟ್ಟುತ್ತಾನೆ. ಅವನ ದಾರದ ಉಂಡಿಯಲ್ಲಿ…

Read More

ಶಿರಾಳಕೊಪ್ಪ ಸ್ಫೋಟದ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ಅಂದಿದ್ದೇನು?

One incident has happened in shiralakoppa town.. one umesh and his wife roopa comes to the Sante today.. they will purchase blankets with one road side shop keeper Anthony.. they r all known to each other.. then the lady roopa and her husband Umesh say to the shop keepers that v will keep our bags…

Read More