*ಧರ್ಮಸ್ಥಳ ಪ್ರಕರಣ;* *ಶಿವಮೊಗ್ಗ ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!* *ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು*

*ಧರ್ಮಸ್ಥಳ ಪ್ರಕರಣ;* *ಶಿವಮೊಗ್ಗ ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!* *ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು* ಧರ್ಮಸ್ಥಳ ಪ್ರಕರಣಕ್ಕೆ (dharmasthala mass burial case ) ಹೊಸ ತಿರುವು ಸಿಕ್ಕಿದ್ದು, ಮಾಸ್ಕ್​ ಮ್ಯಾನ್ ಚಿನ್ನಯ್ಯ (Mask man chinnayya) ಜೈಲಿನಿಂದ ಹೊರಬಂದಕೂಡಲೇ ಹೊಸ ಬುರುಡೆ ಬಿಡುತ್ತಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣವೇ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತಮಗೂ…

Read More

*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!*

*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!* ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು (Decent Clothes) ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದೂರವನ್ನು ಕಿಲೋ ಮೀಟರಲ್ಲಿ ಅಳೆಯುವರೆಂದು ಹೇಳಿದವರು ಯಾರು? ನನ್ನನ್ನು ನಾನು ಭೇಟಿಯಾಗಲು ಜೀವನವೇ ಬೇಕಾಯ್ತು! 2. ಕನ್ನಡಿ ಕಂಡು ಹಿಡಿದ ಮನುಷ್ಯ ಸುಳ್ಳನ್ನು ಮುಖದ ಮೇಲೆ ಲೇಪಿಸಿಕೊಂಡ! 3. ಕನಸು ಕೂಡ ನನಸಾಗಿ ಬಿಡುವ ಕನಸು ಕಾಣುವುದಿಲ್ಲ; ನೀನೋ… 4 ನಾಳೆಯ ಚಿಂತೆಯಿತ್ತವನಿಗೆ ಇಂದೇ ಸತ್ತು ಹೋದ! – *ಶಿ.ಜು.ಪಾಶ* 8050112067 (20/12/2025)

Read More

*ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ;* *ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು* *If a daughter marries a man of a different caste or religion, she will not have a share in her father’s property;* *Important Supreme Court ruling* *اگر بیٹی کسی دوسری ذات یا مذہب کے آدمی سے شادی کرتی ہے تو اسے اپنے باپ کی جائیداد میں حصہ نہیں ملے گا؛*

*ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ;* *ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು* *If a daughter marries a man of a different caste or religion, she will not have a share in her father’s property;* *Important Supreme Court ruling* *اگر بیٹی کسی دوسری ذات یا مذہب کے آدمی سے شادی کرتی ہے تو اسے اپنے باپ…

Read More

*ಶಿವಮೊಗ್ಗದ ಸಹಾರ ಆಸ್ಪತ್ರೆಯಲ್ಲಿ ಮೂಳೆ ತಪಾಸಣಾ ಉಚಿತ ಶಿಬಿರ* *ಹೆಸರು ನೋಂದಾಯಿಸಿ*

*ಶಿವಮೊಗ್ಗದ ಸಹಾರ ಆಸ್ಪತ್ರೆಯಲ್ಲಿ ಮೂಳೆ ತಪಾಸಣಾ ಉಚಿತ ಶಿಬಿರ* *ಹೆಸರು ನೋಂದಾಯಿಸಿ* ಶಿವಮೊಗ್ಗದ ಓ ಟಿ ರಸ್ತೆಯಲ್ಲಿರುವ ಸಹಾರ ಆಸ್ಪತ್ರೆಯಲ್ಲಿ ಇಂದಿನಿಂದ ಡಿ.31 ರ ವರೆಗೆ ಉಚಿತ ಮೂಳೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಪ್ರಮುಖರಾದ ಫಯಾಜ್ ಹುಸೇನ್ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ತಜ್ಞ ವೈದ್ಯರಿಂದ ಈ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಮೂಳೆಗೆ ಸಂಬಂಧಿಸಿದ ಎಲ್ಲ ತಪಾಸಣೆಯನ್ನು ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 08182-220780/470776 ಫೋನ್ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Read More

*ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!* *5 ಲಕ್ಷದ ಸುಪಾರಿ ಕೊಟ್ಟಿದ್ದ ಗಂಡ ಅರೆಸ್ಟ್* *ಪಾನಿಪೂರಿ ಮಾರುತ್ತಿದ್ದ ಗಂಡ- ಬಡ್ಡಿಗೆ ಹಣ ಬಿಡುತ್ತಿದ್ದ ಹೆಂಡತಿಯ ವಿಶೇಷ ಸ್ಟೋರಿ!* *وہ شوہر جس نے عزت نہ کرنے پر بیوی کو قتل کرنے کی سُپری دی!* *5 لاکھ کی سپاری دینے والا شوہر گرفتار* *ایک شوہر کی خاص کہانی جو پانی پوری بیچ رہا تھا – بیوی جو سود پر قرض دے رہی تھی!* *Husband who gave betel nut to kill his wife for not showing respect!* *Husband who gave betel nut worth 5 lakhs arrested* *Special story of a husband who was selling panipuri – wife who was lending money on interest!*

*ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!* *5 ಲಕ್ಷದ ಸುಪಾರಿ ಕೊಟ್ಟಿದ್ದ ಗಂಡ ಅರೆಸ್ಟ್* *ಪಾನಿಪೂರಿ ಮಾರುತ್ತಿದ್ದ ಗಂಡ- ಬಡ್ಡಿಗೆ ಹಣ ಬಿಡುತ್ತಿದ್ದ ಹೆಂಡತಿಯ ವಿಶೇಷ ಸ್ಟೋರಿ!* *وہ شوہر جس نے عزت نہ کرنے پر بیوی کو قتل کرنے کی سُپری دی!* *5 لاکھ کی سپاری دینے والا شوہر گرفتار* *ایک شوہر کی خاص کہانی جو پانی پوری بیچ…

Read More

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ* ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಕರ್ನಾಟಕ ಉಚ್ಛ ನ್ಯಾಯಾಯಲದ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿಸೆಂಬರ್ 25ರ ಗುರುವಾರ ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ನ್ಯಾಯಮೂರ್ತಿಗಳು “ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ”…

Read More

*ಕಡಿಮೆ ಬೆಲೆಗೆ ಚಿನ್ನದ ಆಮಿಷ: ದಾವಣಗೆರೆ ಪೊಲೀಸರಿಂದ ಶಿವಮೊಗ್ಗ ಮೂಲದ ಇಬ್ಬರ ಬಂಧನ*

*ಕಡಿಮೆ ಬೆಲೆಗೆ ಚಿನ್ನದ ಆಮಿಷ: ದಾವಣಗೆರೆ ಪೊಲೀಸರಿಂದ ಶಿವಮೊಗ್ಗ ಮೂಲದ ಇಬ್ಬರ ಬಂಧನ* ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸೆ ಇರುವುದಿಲ್ಲ? ಈ ಅಮೂಲ್ಯ ಲೋಹದ ಮೇಲಿನ ನಮ್ಮ ವ್ಯಾಮೋಹವನ್ನು ಬಂಡವಾಳ ಮಾಡಿಕೊಳ್ಳುವ ವಂಚಕರು, ಸುಲಭವಾಗಿ ಹಣ ಮಾಡುವ ಆಮಿಷವೊಡ್ಡಿ ಅಮಾಯಕರನ್ನು ಬಲೆಗೆ ಬೀಳಿಸುತ್ತಾರೆ. ಇಂತಹದೇ ಒಂದು ಸುಸಂಘಟಿತ ವಂಚನಾ ಜಾಲವನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಈ ಪ್ರಕರಣವು ಸಾರ್ವಜನಿಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಈ ಗ್ಯಾಂಗ್‌ನ ಕಾರ್ಯವೈಖರಿ…

Read More

*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ*

*ಪೊಲೀಸ್ ಚೌಡಪ್ಪರ ಮತ್ತೊಂದು ಸಾಧನೆ!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೂ ಮಗಳಿಗೆ ತಲುಪಿಸಿದ ಚೌಡಪ್ಪ* ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಚೌಡಪ್ಪ ಕಮತರ ಜನರ ಪ್ರೀತಿಪಾತ್ರ ಖಾಕಿ ಎಂದೇ ಹೆಸರುವಾಸಿ. ಇದೀಗ ಮತ್ತೊಂದು ಮಾನವೀಯತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ… ಡಿ.17 ರಂದು ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅದೇ ದಿನ ಸಾವು ಕಂಡಿದ್ದರು. ಮೈಸೂರು ಎಂದು ಹೇಳಿದ್ದಷ್ಟೇ ಆ ಮೃತ ಮಹಿಳೆ ಹೇಳಿದ್ದ ಪರಿಚಯವಾಗಿದ್ದು, ಉಸಿರಾಟದ ತೊಂದರೆಯಿಂದ ಸಾವು…

Read More

*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ*

*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ* ಶಿವಮೊಗ್ಗದ ಬಸವಕೇಂದ್ರದಿಂದ ಡಿ.20 ರ ಶನಿವಾರ ಸಂಜೆ 6.30 ಕ್ಕೆ ಶರಣ ಸಂಗಮ-310 ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಣಸಘಟ್ಟ ಶರಣ ಮಾಜಿ ಶಾಸಕ ಎಚ್.ಎಂ.ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದಾ ಎಚ್.ಎಂ.ಚಂದ್ರಶೇಖರಪ್ಪ ದತ್ತಿ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು. ಬಸವಕೇಂದ್ರದ ಡಾ.ಬಸವ…

Read More