ಶಿವಮೊಗ್ಗ ನಗರದ ಜನರಿಗೆ ಸಂತಸದ ಸುದ್ದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು ಇಂದಿನಿಂದ ಕಿಡ್ನಿ ಕಾಯಿಲೆಗೆ ಸೇವೆಗಳು ಆರಂಭ

ಶಿವಮೊಗ್ಗ ನಗರದ ಜನರಿಗೆ ಸಂತಸದ ಸುದ್ದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು ಇಂದಿನಿಂದ ಕಿಡ್ನಿ ಕಾಯಿಲೆಗೆ ಸೇವೆಗಳು ಆರಂಭ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಪೆಷಾಲಿಟಿ ವಿಭಾಗಗಳು ಮತ್ತು ಆಸ್ಪತ್ರೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಹೃದ್ರೋಗ ವಿಭಾಗವು ಮತ್ತು ನರರೋಗ ವಿಭಾಗವು ಕಾರ್ಯ ನಿರ್ವಹಿಸುತ್ತಿದ್ದು ಜನರಿಗೆ ಅತ್ಯುತ್ತಮ ಸೇವೆಯನ್ನು ನಿಡಲಾಗುತ್ತಿದ್ದು. ಪ್ರಸ್ತುತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚಿನ ವಿಭಾಗಗಳ ಸೇವೆಯನ್ನು ವಿಸ್ತರಿಸುವ ದೃಷ್ಟಿಯಿಂದ ಈ ಕೆಳಕಂಡ ಸೂಪರ್ ಸ್ಪೆಷಾಲಿಟಿ ಸೇವೆಗಳು…

Read More

ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು

ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು ಇಂದು ಭದ್ರಾವತಿ ನಗರದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಸರ್ಪಗಾವಲಿನಂತೆ ರೂಪಿಸಲಾಗಿದೆ. ಕರ್ತವ್ಯಕ್ಕೆ *03* ಪೊಲೀಸ್ ಅಧೀಕ್ಷಕರು, *02* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *17* ಪೊಲೀಸ್ ಉಪಾಧೀಕ್ಷಕರು, *34* ಪೋಲಿಸ್ ನಿರೀಕ್ಷಕರು, *228* ಪೊಲೀಸ್ ಉಪ ನಿರೀಕ್ಷಕರು, *58* ಸಹಾಯಕ ಪೊಲೀಸ್ ನಿರೀಕ್ಷಕರು, *1690* ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, *197* ಗೃಹರಕ್ಷಕ ದಳ ಸಿಬ್ಬಂದಿಗಳು, *01*…

Read More

*ಸೆ.10 ರಿಂದ ಮಹಿಳಾ ದಸರಾ ಆರಂಭ* *ಏನೇನು ಸ್ಪರ್ಧೆಗಳು? ಮಹಿಳೆಯರಿಗೆ ಏನೇನು ಬಹುಮಾನಗಳು?* *ಇಲ್ಲಿದೆ ಮಾಹಿತಿ…*

*ಸೆ.10 ರಿಂದ ಮಹಿಳಾ ದಸರಾ ಆರಂಭ* *ಏನೇನು ಸ್ಪರ್ಧೆಗಳು? ಮಹಿಳೆಯರಿಗೆ ಏನೇನು ಬಹುಮಾನಗಳು?* *ಇಲ್ಲಿದೆ ಮಾಹಿತಿ…* ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ -2025 ರ ಅಂಗವಾಗಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಮಂಗಳವಾರ ಬೆಳಿಗ್ಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಗೆ ಪೂರ್ವ ಭಾವಿಸಭೆಯನ್ನು ಅಯೋಜಿಸಲಾಗಿತ್ತು. ಸೆ.10 ರಂದು ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾ ಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಯಕ್ತಿಕ ಸ್ಪರ್ಧೆ, ಕಡ್ಡಿಯಲ್ಲಿ…

Read More

ಶಿವಮೊಗ್ಗದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಏನೆಲ್ಲಾ ಮಾತಾಡಿದ್ರು ಸಚಿವರು?* *ಇಲ್ಲಿದೆ ಮಾಹಿತಿ*

*ಶಿವಮೊಗ್ಗದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಏನೆಲ್ಲಾ ಮಾತಾಡಿದ್ರು ಸಚಿವರು?* *ಇಲ್ಲಿದೆ ಮಾಹಿತಿ*

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮಯ ಎಂಬುದು ಒಂದೊಳ್ಳೆ ತೂಕದ ಯಂತ್ರ… ಕಷ್ಟ ಕಾಲದಲ್ಲಿ ತನ್ನವರ ತೂಕ ತೋರಿಸಿಯೇ ಬಿಡುತ್ತಲ್ಲ ಹೃದಯವೇ! 2. ಜಿಲೇಬಿಯಂತೆ ಗೊಂದಲಮಯವಾಗಿದೆ ಬದುಕು ಆದರೂ ಸಿಹಿಯಾಗಿದೆ‌ ಈ ಬದುಕು! – *ಶಿ.ಜು.ಪಾಶ* 8050112067 (2/9/2025)

Read More

ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* *ಏನಿದು ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ?*

*ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* ಶಿವಮೊಗ್ಗ ತಾಲ್ಲೂಕಿನ 26 ಬಿಸಿಎಂ ಹಾಸ್ಟೆಲ್ ಗಳ ಮಕ್ಕಳು ನರ ನರ ನರಕ ನೋಡುತ್ತಿದ್ದಾರಾ? ತಿನ್ನುವ ಅನ್ನ, ಗೋದಿಯಲ್ಲಿ ಹುಳು ಹುಡುಕುತ್ತಿದ್ದಾರಾ? ಇಂಥ ಪ್ರಶ್ನೆಗಳನ್ನು ಮಾನವೀಯ ದೃಷ್ಟಿಯಲ್ಲಿ ಕೇಳಲೇಬೇಕಾದ ಅನಿವಾರ್ಯತೆ ಬಂದು ಬಿಟ್ಟಿದೆ! ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ…

Read More

ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ  ಎಸ್. ಮಧು ಬಂಗಾರಪ್ಪ* ಕುಬಟೂರು ಮಹಾರಾಜ ಮತ್ತು ಸಚಿವ ಮಧು ಬಂಗಾರಪ್ಪ

* ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ  ಎಸ್. ಮಧು ಬಂಗಾರಪ್ಪ* ಕುಬಟೂರು ಮಹಾರಾಜ ಮತ್ತು ಸಚಿವ ಮಧು ಬಂಗಾರಪ್ಪ ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ “ಕುಬಟೂರು ಮಹಾರಾಜ” ಹೆಸರಿನ ಗಣಪ ಸಂಭ್ರಮದಲ್ಲಿ ಸುದ್ದಿಯಾಗಿದ್ದಾನೆ. ಸೊರಬ ತಾಲೂಕಿನ ಸಚಿವರ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ…

Read More

ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ*

*ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ* ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಾಥಕ್ಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು, ಸುಮಾರು 700 ರಿಂದ 800 ರಾಷ್ಟ್ರ ಭಕ್ತರ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಅಧರ್ಮೀಯರ ವಿರುದ್ಧದ ಈ ಧರ್ಮ ರಕ್ಷಾ…

Read More

ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ*

*ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ* ಕ್ರಿಯಾಶೀಲ ಹಿರಿಯ ಐಪಿಎಸ್ ಅಧಿಕಾರಿ, ಪೂರ್ವ ವಲಯದ ಐಜಿಪಿ, ಸೃಜನಶೀಲ ಮನಸ್ಸಿನ ಕವಿ, ಸಂಘಟಕ, ಪ್ರಬುದ್ಧ ವಾಗ್ಮಿ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ಗೃಹ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ ಮತ್ತು ಸಾಧನೆಗಾಗಿ 2022 ನೇ ಸಾಲಿನ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿದೆ. ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಪದಕ ಪ್ರದಾನ ಮಾಡಿದ್ದಾರೆ. ಪ್ರೀತಿಯ ಆತ್ಮೀಯ ರವಿಕಾಂತೇಗೌಡರಿಗೆ ಅಭಿನಂದನೆಗಳು….

Read More

ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ‌ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ*

*ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ‌ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ* ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್ ನಿರ್ಮಿಸಿ, ಶಿವಮೊಗ್ಗದ ಮನೆ ಮಗಅಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ತಮಿಳು, ಕನ್ನಡ ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಇದರಲ್ಲಿ ಚೊಚ್ಚಲ ನಟ ಭಾರ್ಗವ್ ನಾಯಕನಾಗಿ…

Read More