ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*
ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಪಿ.ಕೆ.ನಾಯ್ಕರನ್ನೇಕೆ ಮರೆತಿದ್ದೀರಿ ಲೋಕಾಯುಕ್ತದವರೇ?* *ಅವರ ವಿರುದ್ಧ ದೂರುಗಳ ಸಮುದ್ರವೇ ಇದ್ದರೂ ಯಾಕೆ ದಾಳಿ ಮಾಡ್ತಿಲ್ಲ?* *ಪಿ.ಕೆ.ನಾಯ್ಕರು ಭದ್ರಾವತಿ ಶಾಸಕರಾದ ಸಂಗಮೇಶ್ ಕೃಪೆಯಿಂದ ಅಲ್ಲಕ್ಕ- ಮಲ್ಲಕ್ಕ ಆಟ ಆಡುತ್ತಿದ್ದಾರಾ?* *ಏನಿದು ಸತ್ಯ? ಒಳಗಿನ ರಹಸ್ಯಗಳೇನು?* *22 ಅಧಿಕೃತ ಕೋರೆಗಳ ಆರಂಭಕ್ಕೇ ತಲೆ ಕೆಡಿಸಿಕೊಳ್ಳದ ಪಿ ಕೆ ಅನಧಿಕೃತ ಮರಳು ಕೋರೆಗಳ ಮೇಲೆ ನೆರಳಾಸನ ಮಾಡುತ್ತಿರುವುದರ ಹಿಂದೇನು ಸತ್ಯವಿದೆ?!*