ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 17, 202401 mins Gm ಶುಭೋದಯ💐 *ಕವಿಸಾಲು* 1. ಶೇಷ ಉಳಿದ ಬದುಕನ್ನು ವಿಶೇಷ ಮಾಡಿಕೋ ಹೃದಯವೇ, ಅವಶೇಷ ಆಗುವುದಿದ್ದಿದ್ದೇ ಮುಂದೆ! 2. ವಾಸ್ತವಕ್ಕೆ ಮುಖಾಮುಖಿ ಆಗುವುದೆಷ್ಟು ಸುಲಭ… ಬುದ್ದಿವಂತರಿಗೆ ಹೃದಯದಲ್ಲಿ ಜಾಗ ಕೊಟ್ಟುಬಿಡು ಅರ್ಥವಾಗುವುದು ಎಲ್ಲದೆಲ್ಲದೂ… – *ಶಿ.ಜು.ಪಾಶ* 8050112067 (17/11/24) Post navigation Previous: ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶNext: ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ..
*ಶಿವಮೊಗ್ಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮುಖಂಡ ಹೆಚ್.ಸಿ.ಯೋಗೇಶ್ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಯವರಿಗೆ ಹೇಳಿದ ಬುದ್ದಿವಾದವೇನು?* *ಪತ್ರಿಕಾಗೋಷ್ಠಿಯಲ್ಲಿ ಮತ್ತೇನಂದ್ರು?* ಶಿ.ಜು.ಪಾಶ/Shi.ju.pasha MalenaduExpressJune 12, 2026 0
ಸರ್ವರ ಹಿತ ಕಾಯ್ದ ಬಜೆಟ್- ಎಂ.ಶ್ರೀಕಾಂತ್ *sustainable budget*- M.Srikanth ಶಿ.ಜು.ಪಾಶ/Shi.ju.pasha MalenaduExpressMarch 6, 2026 0