ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJanuary 7, 202501 mins Gm ಶುಭೋದಯ💐 *ಕವಿಸಾಲು* 1. ರಕ್ತದಾನ ಕೇಂದ್ರದಲ್ಲಿ ಹುಡುಕಿದರು ಜಾತಿ ಮತ ಪಂಥ… ಅಲ್ಲಿ ಮನುಷ್ಯತ್ವ ಕಣ್ಣು ಕೊರೆಯುತ್ತಿತ್ತು ಮಾನವೀಯತೆ ಮೆರೆಯುತ್ತಿತ್ತು… 2. ಬಹಳ ಜನ ಕಡು ಬಡವರನ್ನು ನೋಡಿದೆ; ಕೆಲವರ ಬಳಿಯಂತೂ ಹಣ ಬಿಟ್ಟರೆ ಮತ್ತೇನೂ ಇರಲಿಲ್ಲ! – *ಶಿ.ಜು.ಪಾಶ* 8050112067 (7/1/25) Post navigation Previous: ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆNext: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ
ಫುಲ್ ಟೈಟಾಗಿ ಗಲಾಟೆ ಮಾಡಿದ್ದ ಇನ್ಸ್ ಪೆಕ್ಟರ್ ಸಸ್ಪೆಂಡ್* *ಏನಿದು ಪ್ರಕರಣ?* ಶಿ.ಜು.ಪಾಶ/Shi.ju.pasha MalenaduExpressAugust 19, 2025 0
ಚಿಂತಕರ ಚಾವಡಿಯಲ್ಲಿ ಮಧು ಬಂಗಾರಪ್ಪ ಅವರ ಅಬ್ಬರದ ಭಾಷಣ* *ಮೇಲ್ಮನೆಯಲ್ಲಿ ಘರ್ಜಿಸಿದ ಸಚಿವ ಮಧು ಬಂಗಾರಪ್ಪ* *ತಾನು ಮಾಡಿದ ಕೆಲಸಗಳನ್ನು ವಿವರಿಸಿ ವಿರೋಧ ಪಕ್ಷದವರಿಗೆ ಕೌಂಟರ್ ಕೊಟ್ಟ ಶಿಕ್ಷಣ ಸಚಿವರು* *ತಮ್ಮ ಅವಧಿಯಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅಸ್ತು* * ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇಲಾಖೆಯಲ್ಲಿನ ಸುಧಾರಣೆಗಳ ಕುರಿತು ಏನು ಮಾತಾಡಿದರು? ಇಲ್ಲಿದೆ ವಿವರ… ಶಿ.ಜು.ಪಾಶ/Shi.ju.pasha MalenaduExpressAugust 19, 2025 0