ಇದೀಗ ಬಂದ ಸುದ್ದಿಕವಿಸಾಲು Editor MalenaduExpressJanuary 7, 202501 mins Gm ಶುಭೋದಯ💐 *ಕವಿಸಾಲು* 1. ರಕ್ತದಾನ ಕೇಂದ್ರದಲ್ಲಿ ಹುಡುಕಿದರು ಜಾತಿ ಮತ ಪಂಥ… ಅಲ್ಲಿ ಮನುಷ್ಯತ್ವ ಕಣ್ಣು ಕೊರೆಯುತ್ತಿತ್ತು ಮಾನವೀಯತೆ ಮೆರೆಯುತ್ತಿತ್ತು… 2. ಬಹಳ ಜನ ಕಡು ಬಡವರನ್ನು ನೋಡಿದೆ; ಕೆಲವರ ಬಳಿಯಂತೂ ಹಣ ಬಿಟ್ಟರೆ ಮತ್ತೇನೂ ಇರಲಿಲ್ಲ! – *ಶಿ.ಜು.ಪಾಶ* 8050112067 (7/1/25) Post navigation Previous: ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆNext: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ” : ಡಾ.ಮಹೇಶ್ವರಪ್ಪ ವಿ
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0