ಮಾರ್ಚ್ 1ರಂದು ಸಾಗರದ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅ.ರಾ.ಶ್ರೀನಿವಾಸ
ಮಾರ್ಚ್ 1ರಂದು ಸಾಗರದ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅ.ರಾ.ಶ್ರೀನಿವಾಸ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾರ್ಚ್ 01 ರಂದು ಶನಿವಾರ ಇಲ್ಲಿನ ಗಾಂಧಿ ಮೈದಾನ ನಗರಸಭೆ ಆವರಣದ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಅ.ರಾ.ಶ್ರೀನಿವಾಸ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವು ಬೆಳಗ್ಗೆ 9ಕ್ಕೆ ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ ಎಂದು…
ಶಿವಮೊಗ್ಗದ ಗೋವಿಂದಾಪುರದ ಆಶ್ರಯ ಮನೆಗಳ ವಿಚಾರದಲ್ಲಿ ಡಿಸಿ ಕಚೇರಿ ಬಳಿ ಅನಧಿಕೃತ ಸಭೆ ಕರೆದು ಅಲಾಟ್ ಮೆಂಟಿಗೆ 50,000₹ ಹಾಗೂ ಅಂತಿಮವಾಗಿ 75,000₹ ಕೇಳಿದ ಆ ಮಾಜಿ ಕೌನ್ಸಿಲರ್ ಮಹಿಳೆ ಯಾರು?* *ಯಾರ ಯಾರ ಹೆಸರನ್ನು ಈ ಮಾಜಿ ಕೌನ್ಸಿಲರ್ ಹಣ ಎತ್ತುವಳಿಗೆ ಬಳಸಿಕೊಂಡಳು?* *ಈ ಮಾಹಿತಿ ಗೊತ್ತಾದ ಕೂಡಲೇ ಮಹಿಳಾ ಶಾಸಕರು ಈಕೆಗೆ ದೂರ ಮಾಡಿದ್ದೇಕೆ?*
*ಶಿವಮೊಗ್ಗದ ಗೋವಿಂದಾಪುರದ ಆಶ್ರಯ ಮನೆಗಳ ವಿಚಾರದಲ್ಲಿ ಡಿಸಿ ಕಚೇರಿ ಬಳಿ ಅನಧಿಕೃತ ಸಭೆ ಕರೆದು ಅಲಾಟ್ ಮೆಂಟಿಗೆ 50,000₹ ಹಾಗೂ ಅಂತಿಮವಾಗಿ 75,000₹ ಕೇಳಿದ ಆ ಮಾಜಿ ಕೌನ್ಸಿಲರ್ ಮಹಿಳೆ ಯಾರು?* *ಯಾರ ಯಾರ ಹೆಸರನ್ನು ಈ ಮಾಜಿ ಕೌನ್ಸಿಲರ್ ಹಣ ಎತ್ತುವಳಿಗೆ ಬಳಸಿಕೊಂಡಳು?* *ಈ ಮಾಹಿತಿ ಗೊತ್ತಾದ ಕೂಡಲೇ ಮಹಿಳಾ ಶಾಸಕರು ಈಕೆಗೆ ದೂರ ಮಾಡಿದ್ದೇಕೆ?* *ಶಾಸಕರ ಹೆಸರಲ್ಲೇ ಆಶ್ರಯ ಮನೆ ಕೊಡಿಸುವ ನೆಪದಲ್ಲಿ ಮೊದಲ ಕಂತಾಗಿ 50,000₹ ಗಳನ್ನೂ, ಆ ನಂತರ ದಾಖಲೆ ಪತ್ರ…
ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!* *ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?* *ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!*
*ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!* *ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?* *ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!* ಶಿವಮೊಗ್ಗದಲ್ಲಿ ಜಗತ್ ಪ್ರಸಿದ್ಧ ಆಸ್ಪತ್ರೆಯೊಂದಿದೆ. ಡಾ.ಕೆ.ಎ.ಅಶೋಕ್ ಪೈ ಕಟ್ಟಿದ ಈ ಮಾನಸಿಕ ಆಸ್ಪತ್ರೆ ಮಾನಸದಿಂದ ಸ್ಥಳೀಯ ಜನ ಪ್ರತಿಕ್ಷಣ ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿದೆ! ಶಿವಮೊಗ್ಗದ ಸವಾರ್ ಲೈನ್ ರಸ್ತೆಗೆ ತಾಕಿಕೊಂಡೇ ಕಿರು ದಾರಿಯಲ್ಲಿರುವ ಮಾನಸ…
ಏ.5 ಮತ್ತು 6ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ*
*ಏ.5 ಮತ್ತು 6ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ* ಶಿವಮೊಗ್ಗ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಏಪ್ರಿಲ್05 ಮತ್ತು 06ರಂದು ನಗರದ ನೆಹರೂ ಕ್ರೀಡಾಂಗಣ ಮತ್ತು ನಗರದ ವಿವಿಧ ಸಮನಾಂತರ ವೇದಿಕೆಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು. ಅವರು ಇಂದು…
ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿಗಳಿಗೆ ಮಾರಾಟ; ದೆಹಲಿ ಮೂಲದ ರಾಜೀವ್ ಸಿಂಗ್ ನನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿಗಳಿಗೆ ಮಾರಾಟ; ದೆಹಲಿ ಮೂಲದ ರಾಜೀವ್ ಸಿಂಗ್ ನನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ (Fake Certificates) ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಕಲಬುರಗಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ದೇಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ. ನವದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್ನಲ್ಲಿ ಬಂಧಿಸಲಾಗಿದೆ. ನಕಲಿ ಅಂಕಪಟ್ಟಿ ಜೊತೆಗೆ ನಕಲಿ ವಿಶ್ವವಿದ್ಯಾಲಯ ಸೃಷ್ಟಿ…
ಪುಟ್ಟರಾಜಕವಿ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯದ ಮಕ್ಕಳೊಂದಿಗೆ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ*
*ಪುಟ್ಟರಾಜಕವಿ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯದ ಮಕ್ಕಳೊಂದಿಗೆ -ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ* *ಯುವಕರ ಆಶಾಕಿರಣ, ಸ್ನೇಹಜೀವಿ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ #ಶ್ರೀ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ *ಸಂತೋಷ್ ಲಾಡ್ ಫೌಂಡೇಶನ್ (ರಿ ), ಶಿವಮೊಗ್ಗ ಜಿಲ್ಲೆ ವತಿಯಿಂದ ಶಿವಮೊಗ್ಗ ನಗರದ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯ, ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯ ಮಕ್ಕಳಿಗೆ…
ಯಡಿಯೂರಪ್ಪರ ಬರ್ತ್ ಡೇ ಗೆ ವಿಶ್ ಮಾಡಿದ್ರಾ ಈಶ್ವರಪ್ಪ? ಅವರು ನನ್ನಪ್ಪನ ಥರ…ಅಪ್ಪ- ಅಮ್ಮನಿಗೆ ವಿಶ್ ಮಾಡ್ತಾರಾ ಅಂದಿದ್ದೇಕೆ ಈಶ್ವರಪ್ಪ? ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಮುಖ್ಯಮಂತ್ರಿಯೇ ಬಂದು ಉಳಿದ ಬಡವರಿಗೆ ಮನೆ ನೀಡಲಿ… ಚೆನ್ನಿ ಭಾಯ್ ಅಂತ ಸಚಿವ ಜಮೀರ್ ಹೊಗಳಿದ್ದೇ ಬಂತು… ಜಮೀರ್ ಬಂದಿದ್ದರಿಂದ ಬಡವರಿಗೇನೂ ಲಾಭವಾಗಿಲ್ಲ…
ಯಡಿಯೂರಪ್ಪರ ಬರ್ತ್ ಡೇ ಗೆ ವಿಶ್ ಮಾಡಿದ್ರಾ ಈಶ್ವರಪ್ಪ? ಅವರು ನನ್ನಪ್ಪನ ಥರ…ಅಪ್ಪ- ಅಮ್ಮನಿಗೆ ವಿಶ್ ಮಾಡ್ತಾರಾ ಅಂದಿದ್ದೇಕೆ ಈಶ್ವರಪ್ಪ? ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಮುಖ್ಯಮಂತ್ರಿಯೇ ಬಂದು ಉಳಿದ ಬಡವರಿಗೆ ಮನೆ ನೀಡಲಿ… ಚೆನ್ನಿ ಭಾಯ್ ಅಂತ ಸಚಿವ ಜಮೀರ್ ಹೊಗಳಿದ್ದೇ ಬಂತು… ಜಮೀರ್ ಬಂದಿದ್ದರಿಂದ ಬಡವರಿಗೇನೂ ಲಾಭವಾಗಿಲ್ಲ… ಆಶ್ರಯ ಯೋಜನೆ ಬಡವರ ಪಾಲಿಗೆ ಮರೀಚಿಕೆ. ಲಕ್ಷ ಲಕ್ಷ ಮನೆ, ಸಬ್ಸಿಡಿ, ಉಚಿತ ಅಂತೆಲ್ಲ ಘೋಷಣೆ ಮಾಡ್ತಿದೆ ರಾಜ್ಯ ಸರ್ಕಾರ. ವಸತಿ ಸಚಿವ ಜಮೀರ್ ಅಹಮದ್…
ಶಿವಮೊಗ್ಗದ ರಂಗಭೂಮಿ ಕಲಾವಿದನಿಂದ ನಡೆಯಿತೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ? ಆ ಕಲಾವಿದ ತಲೆಮರೆಸಿಕೊಂಡಿದ್ದೇಕೆ?*
*ಶಿವಮೊಗ್ಗದ ರಂಗಭೂಮಿ ಕಲಾವಿದನಿಂದ ನಡೆಯಿತೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ? ಆ ಕಲಾವಿದ ತಲೆಮರೆಸಿಕೊಂಡಿದ್ದೇಕೆ?* ಶಿವಮೊಗ್ಗದ ರಂಗಭೂಮಿ ಕಲಾವಿದನೊಬ್ಬ ಸಾಕಷ್ಟು ಚರ್ಚೆಗೆ ಒಳಗಾಗಿದ್ದಾನೆ. ಹಲವು ನಾಟಕಗಳಲ್ಲಿ ಕಲಾವಿದನಾಗಿ ತೊಡಗಿಕೊಂಡಿದ್ದ ಈ ರಂಗ ಕಲಾವಿದ ಮನೆಪಾಠ ಹೇಳಿಕೊಡಲೆಂದು ಹೋಗಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆಯಾದರೂ ಯಾವುದೇ ದೂರು ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಯಾವುದೋ ಹಳ್ಳಿಯಿಂದ ರಾಯನಾಗಿ ಬಂದು ಆಗು ನೀ ಅನಿಕೇತನ ಅಂತ ಚೈತನ್ಯ ತುಂಬಬೇಕಿದ್ದ ಈ ಕಲಾವಿದ ಇಡೀ ರಂಗಭೂಮಿಯ ಜನ ತಲೆತಗ್ಗಿಸುವ…
ಶೋಭಾ ಮಳವಳ್ಳಿ ರಾಜಕೀಯ ವಿಶ್ಲೇಷಣೆ; 2026ರ ತಮಿಳುನಾಡು ಚುನಾವಣೆ; ದಳಪತಿ ವಿಜಯ್ ಜೊತೆ ಕೈಜೋಡಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್
ಶೋಭಾ ಮಳವಳ್ಳಿ ರಾಜಕೀಯ ವಿಶ್ಲೇಷಣೆ; 2026ರ ತಮಿಳುನಾಡು ಚುನಾವಣೆ; ದಳಪತಿ ವಿಜಯ್ ಜೊತೆ ಕೈಜೋಡಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ 2026ರ ತಮಿಳುನಾಡು ಎಲೆಕ್ಷನ್ ಗೆ ಈಗ ಬಂತು ನೋಡಿ ರಂಗು. ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟ ತಮಿಳು ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಜತೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೈ ಜೋಡಿಸಿರುವುದೇ ಸದ್ಯದ ಬ್ರೇಕಿಂಗ್ ನ್ಯೂಸ್. ಇದರೊಂದಿಗೆ ತಮಿಳುನಾಡು ರಾಜಕೀಯ ಮಗ್ಗಲು ಬದಲಿಸುವುದು ಖಚಿತವಾಗಿದೆ. ಟಿವಿಕೆ ಪಕ್ಷದ…