Headlines

ಚಿನ್ನ ಎಗರಿಸಿದರಾ ಪೊಲೀಸರು?* *ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!* *ಏನಿದು ಪ್ರಕರಣ?*

*ಚಿನ್ನ ಎಗರಿಸಿದರಾ ಪೊಲೀಸರು?* *ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!* *ಏನಿದು ಪ್ರಕರಣ?* ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ (Gold) ರಿಕವರಿ ಮಾಡಿದ್ದರೂ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಬೆಂಗಳೂರು ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ. ಕೇಂದ್ರ ವಲಯ ಐಜಿ ಲಾಬೂರಾಮ್​ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದು, ಕಂಪ್ಲೇಂಟ್​ ಆಧರಿಸಿ ಇನ್ಸ್​ಪೆಕ್ಟರ್​ ಸಂಜೀವ್ ಕುಮಾರ್…

Read More

ಜಾತಿಗಣತಿ ಸಮೀಕ್ಷೆ;* *ರಾಜ್ಯದ ಎಲ್ಲಾ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ* *ಅ.18 ರವರೆಗೆ ರಜೆ ವಿಸ್ತರಣೆ ಘೋಷಿಸಿದ ಸಿ ಎಂ ಸಿದ್ದರಾಮಯ್ಯ

*ಜಾತಿಗಣತಿ ಸಮೀಕ್ಷೆ;* *ರಾಜ್ಯದ ಎಲ್ಲಾ ಶಾಲೆಗಳಿಗೆ ದಸರಾ ರಜೆ ವಿಸ್ತರಣೆ* *ಅ.18 ರವರೆಗೆ ರಜೆ ವಿಸ್ತರಣೆ ಘೋಷಿಸಿದ ಸಿ ಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ (Karnataka) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (caste census survey) ನಡೆಯುತ್ತಿದ್ದು, ಇಂದು ಕೊನೆ ದಿನವಾಗಿದೆ. ಆದ್ರೆ, ನಿರೀಕ್ಷೆಯಂತೆ ಸಮೀಕ್ಷೆ ಮುಗಿಯದ ಕಾರಣ ಜಾತಿಗಣತಿ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ಅಕ್ಟೋಬರ್​ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ (School Holiday) ನೀಡಲು ನಿರ್ಧರಿಸಲಾಗಿದೆ….

Read More

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

Read More

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

*ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*

Read More

ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ*

*ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಅ.9ರ ಗುರುವಾರದಂದು ಉಚಿತ ಆರೋಗ್ಯ ಶಿಬಿರ* ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.9 ರಂದು ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ಹಮ್ಮಿಕೊಳ್ಳಲಾಗಿದೆ. ಕಿಡ್ನಿ ಮತ್ತು ಮೂತ್ರಕೋಶ ರೋಗಿಗಳ ತಜ್ಞರಾದ ಡಾ.ಎಸ್.ಚಂದ್ರಶೇಖರ್ ರವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8453475775/948344449/9513878265 ಮೊಬೈಲಿಗೆ ಕೂಡಲೇ ಫೋನ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಅಥವಾ ತೃಪ್ತಿ ಹೆಲ್ತ್ ಕೇರ್, IDFC ಬ್ಯಾಂಕ್…

Read More

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ?

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೋಷ್ಠಿ; ಸಮೀಕ್ಷೆ ಬಗ್ಗೆ ಏನಂದ್ರು ಡಿ.ಸಿ? ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೀತಿದೆ. ಶೇ.80 ಮುಗಿದಿದೆ. ಶೇ.20 ರಷ್ಟು ಕೆಲವೊಂದು ಸಮಸ್ಯೆಗಳು ಬರ್ತಿವೆ. ಸೊರಬದಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಮೂವತ್ತು ಸಾವಿರಕ್ಕಿಂತ ಮನೆಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಒತ್ತಾಯ ಪೂರ್ವಕವಾಗಿ ಮಾಹಿತಿ ಪಡೆಯೋಕೆ ಆಗಲ್ಲ. ಕೆಲ ಕಡೆ ಕಮರ್ಷಿಯಲ್ ಮೀಟರ್ ಗಳಿಗೂ ಚೀಟಿ ಅಂಟಿಸಲಾಗಿದೆ. ಇಂಥವನ್ನು ಇಂಥದ್ದೇ ಉದ್ದೇಶದಿಂದ ಕ್ಲೋಸ್ ಮಾಡ್ತಿದೀವಿ ಅಂತ ದಾಖಲಿಸಲಾಗುವುದು. ಪೂರ್ಣ ರೀತಿಯಲ್ಲಿ ಸಹಕರಿಸಿ ಸಿಇಓ…

Read More

ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*

*ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!* ಹೆಣ್ಣು ಕೊಟ್ಟ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದ ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ರಸ್ತೆ ಮಧ್ಯದಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ….

Read More

ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*

*ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು* ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಸಂಜೆ ಶಿವಮೊಗ್ಗದ ಮಾರ್ನವಮಿ ಬೈಲ್( ಆರ್ ಎಂ ಎಲ್ ನಗರ) ನಲ್ಲಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆಗೊಳಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಜದ್(34)  ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ. ಚಾಕುವಿನಿಂದ ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ನ ಕೈ ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಹೊಟ್ಟೆಗೆ ತಿವಿದಿದ್ದರಿಂದ ಕಿಡ್ನಿ ಮತ್ತು ಕರುಳು ಕತ್ತರಿಸಲ್ಪಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಮ್ಜದ್ ಕೊನೆಯುಸಿರೆಳೆದಿದ್ದಾನೆ….

Read More

ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*

*ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ* ಗಾರ್ಮೆಂಟ್ಸ್ ಹಾಗೂ ಬ್ಯೂಟಿ ಪಾರ್ಲರ್ ಅಂಗಡಿಗೆ ನುಗ್ಗಿದ ನಾಲ್ವರು, ಅಲ್ಲಿದ್ದವರನ್ನು ಬೆದರಿಸಿ,ಹೆದರಿಸಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರಿಗೆ ಹಗಲಲ್ಲೇ ನಾಲ್ವರು ದಾಳಿ ಮಾಡಿ 3.50 ಲಕ್ಷ ರೂ.,ನಗದು, 37ಗ್ರಾಂ…

Read More