Headlines

Featured posts

Latest posts

All
technology
science

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ*

*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ* ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ದಂಡ ಕಟ್ಟಿಸಿಕೊಂಡು ಏ ಖಾತಾ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಹೇಳಿಕೆ ನೀಡಿದ್ದಾರೆ. ಇದು ನಮ್ಮ ಹೋರಾಟದ ಸಫಲತೆ….

Read More

*ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ ಪ್ರಕರಣ; ಖೇದದ ಜೊತೆ ಕೌನ್ಸಿಲಿಂಗ್ ಗೆ ಒತ್ತಾಯಿಸಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್

*ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ ಪ್ರಕರಣ; ಖೇದದ ಜೊತೆ ಕೌನ್ಸಿಲಿಂಗ್ ಗೆ ಒತ್ತಾಯಿಸಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್* ಇಂದು ನಗರವೇ ಬೆಚ್ಚಿ ಬೀಳುವ ಸುದ್ದಿ ಹೊರಬಂದಿದೆ. ನಮ್ಮನ್ನೆಲ್ಲ ರಕ್ಷಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ ಮೊಹಮ್ಮದ್ ಜಕ್ರಿಯ ರವರು ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಖೇದಕರ ವಿಚಾರವಾಗಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷರೂ ಮಾಜಿ ಶಾಸಕರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳು ಇವರ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡು…

Read More

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* ಶಿವಮೊಗ್ಗದ ದೊಡ್ಡಪೇಟೆ ಬಳಿಯ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಝಕ್ರಿಯಾ ತಮ್ಮ ಡೆತ್ ನೋಟ್ ನಲ್ಲಿ ಬಹಳ ಸ್ಪಷ್ಟವಾಗಿ ಆತ್ಮಹತ್ಯೆಗೆ ಕಾರಣವೇನೆಂದು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ. ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ…

Read More

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ*یواموگا ٹریفک پولیس زکریا خودکشی کیس؛ حصہ 3* *ڈیتھ نوٹ میں کیا ہے؟* *وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*

*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* ಶಿವಮೊಗ್ಗದ ದೊಡ್ಡಪೇಟೆ ಬಳಿಯ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಝಕ್ರಿಯಾ ತಮ್ಮ ಡೆತ್ ನೋಟ್ ನಲ್ಲಿ ಬಹಳ ಸ್ಪಷ್ಟವಾಗಿ ಆತ್ಮಹತ್ಯೆಗೆ ಕಾರಣವೇನೆಂದು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ. ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ…

Read More

ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?* ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್

*ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?* ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್ ಶಿವಮೊಗ್ಗದ ಆರ್ ಎಂ ಎಲ್ ನಗರದ ವಾಸಿ ಸಂಚಾರಿ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ನೇಣಿಗೆ ಶರಣು ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ಶಿವಮೊಗ್ಗ ಖಾಸಗಿ ಬಸ್ ಸ್ಟ್ಯಾಂಡ್ ಬಳಿ ಇರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಮಹಮ್ಮದ್ ಜಕ್ರೀಯಾ(55)ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೇಬಲ್ ಒಂದು…

Read More

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ*

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ* ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ಒಬ್ಬರು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡಿದ್ದು, ಘಟನೆಯನ್ನು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಟ್ರಾಫಿಕ್ ಪೊಲೀಸ್ ಝಕ್ರಿಯಾ ಎಂದು ಹೇಳಲಾಗುತ್ತಿದ್ದು, ರಜೆ ಮುಗಿಸಿಕೊಂಡು ನಿನ್ನೆಯಷ್ಟೇ ಕೆಲಸಕ್ಕೆ ಮತ್ತೆ ಹಾಜರಾಗಿದ್ದರೆನ್ನಲಾಗಿದೆ. ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ. ಹೊಸ ಎಸ್ ಪಿ…

Read More

ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ*

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ* ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಸಾರ್ವಜನಿಕ ವ್ಯಕ್ತಿಯೋ ಪೊಲೀಸ್ ಪೇದೆಯೋ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ.

Read More

*ಎಂಥವರಿಂದಲೂ ಸುಧಾರಣೆ ಕಾಣದ ಮೆಗ್ಗಾನ್ ಆಸ್ಪತ್ರೆ;* *ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರ ಪ್ರವೇಶದಿಂದ ಸರಿಯಾಗುವುದೇ?*

*ಎಂಥವರಿಂದಲೂ ಸುಧಾರಣೆ ಕಾಣದ ಮೆಗ್ಗಾನ್ ಆಸ್ಪತ್ರೆ;* *ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರ ಪ್ರವೇಶದಿಂದ ಸರಿಯಾಗುವುದೇ?* ಶಿವಮೊಗ್ಗದ ಹೊಸ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇವತ್ತು ಸಂಜೆ ಭೇಟಿ ಮಾಡಲೇಬೇಕಾದ, ಸಾವಿರಾರು ಸಮಸ್ಯೆಗಳಿರುವ ಸ್ಥಳವಾದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಎಂಬುದು ನಿಗೂಢ ಪ್ರಪಂಚ. ಅಲ್ಲಿಗೆ ಭೇಟಿ ನೀಡಿರುವ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರಭಾವಿಗಳು ದಾರಿ ತಪ್ಪಿಸುವ ಪ್ರಯತ್ನ ಮಾಡಿದರಾದರೂ ಅದನ್ನು ಅರ್ಥ ಮಾಡಿಕೊಂಡ ಡಿಸಿ ಕಡಕ್ ಆಗಿ ವರ್ತಿಸಿದರೆ ಸಾವಿರಾರು ರೋಗಿಗಳಿಗೆ…

Read More

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ* *ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ* *ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.* *ಮತ್ತೇನೆಲ್ಲಾ ಅಂದ್ರು ಈ ಇಬ್ಬರು?*

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ* *ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ* *ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.* *ಮತ್ತೇನೆಲ್ಲಾ ಅಂದ್ರು ಈ ಇಬ್ಬರು?* ಪ್ರಾಕೃತಿಕ ಸೌಂದರ್ಯ, ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಯಲ್ಲಿರುವ, ಆದರೆ ಜನಮನಕ್ಕೆ ಇನ್ನೂ ತಲುಪದಿರುವ ಅನೇಕ ಎಲೆಮರೆಕಾಯಿಯಂತಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ…

Read More

*ರೋಗಿಷ್ಟ ಕೋಳಿ ಮರಿ ವಿತರಿಸಿದ್ದಕ್ಕೆ ದಂಡ*

*ರೋಗಿಷ್ಟ ಕೋಳಿ ಮರಿ ವಿತರಿಸಿದ್ದಕ್ಕೆ ದಂಡ* ಅನಾರೋಗ್ಯವಾಗಿರುವ ಕೋಳಿಮರಿಗಳನ್ನು ವಿತರಿಸಿ ನಷ್ಟ ಉಂಟು ಮಾಡಿದ ಬೆಂಗಳೂರಿನ ಕೋರ್ಮಲ ಹ್ಯಾಚರೀಸ್ ರವರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಶಿವಮೊಗ್ಗದ ತಬಸುಮ್ ಸುಲ್ತಾನರವರು ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ ದಿ: 24-12-2024 ರಂದು ರೂ.1,63,200 ಗಳನ್ನು ಪಾವತಿಸಿ 4896 ಬ್ರಾಯಲರ್ ಕೋಳಿ ಮರಿಗಳನ್ನು ಖರೀದಿಸಿದ್ದರು. ದಿ: 25-12-2024 ರಂದು ಎದುರುದಾರರು ದೂರುದಾರರಿಗೆ ಕೋಳಿಮರಿಗಳನ್ನು ಕೊಡುವಾಗ ಸುಮಾರು…

Read More